ETV Bharat / state

ಸುಮಲತಾ ಜಾತಿ ವಿಚಾರ ಎತ್ತಿದ ಸಂಸದ ಶಿವರಾಮೇಗೌಡ! - Mandya_election

ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗೌಡ್ತಿ ವಿಚಾರ ಪ್ರಸ್ತಾಫ. ಸುಮಲತಾ ಗೌಡರಾ, ಒಕ್ಕಲಿಗರಾ ಎಂಬುದು ಈಗಲೇ ತೀರ್ಮಾನ ಆಗಲಿ- ಸುಮಲತಾ ಜಾತಿ ವಿಚಾರ ಎತ್ತಿದ ಸಂಸದ ಶಿವರಾಮೇಗೌಡ. ಅಂಬಿಯನ್ನು ರಾಜಕೀಯಕ್ಕೆ ಕರೆತಂದದ್ದು ನಾನು ಎಂದ ಶಿವರಾಮೇಗೌಡ.

ಸುಮಲತಾ-ಶಿವರಾಮೇಗೌಡ
author img

By

Published : Mar 31, 2019, 11:01 PM IST

ಮಂಡ್ಯ: ನಾಯ್ಡು ಸಮುದಾಯದಿಂದ ಬಂದಿರುವ ಸುಮಲತಾ ಜನರನ್ನು ಮರಳು ಮಾಡುತ್ತಿದ್ದಾರೆ. ಗೌಡರಾ, ಒಕ್ಕಲಿಗರಾ ಎಂಬುದು ಈಗಲೇ ತೀರ್ಮಾನ ಆಗಲಿ ಎಂದು ಸಂಸದ ಶಿವರಾಮೇಗೌಡ ಸ್ವತಂತ್ರ ಅಭ್ಯರ್ಥಿ ಸುಮಲತಾರ ಜಾತಿ ವಿಚಾರ ಎತ್ತಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ನಾಗಮಂಗಲ ತಾಲೂಕಿನ ಮಲ್ಲೇನಹಳ್ಳಿ ಸಮೀಪ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗೌಡ್ತಿ ವಿಚಾರ ಪ್ರಸ್ತಾಪಿಸಿದ ಅವರು, ಅಂಬರೀಶ್​ರನ್ನ ಮದುವೆ ಆದ ಮೇಲೆ ಸುಮಲತಾ ನಮ್ಮ ಸೊಸೆ. ಆದರೆ ಅವರು ಯಾರನ್ನು ಉಪಚಾರ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕೆಂಗಲ್ ಹನುಮಂತಯ್ಯ ಪುತ್ರಿ ನಿಂತಿದ್ದರೆ ಬೆಂಬಲ ಕೊಡಬಹುದಿತ್ತು. ಆದ್ರೆ ಸುಮಲತಾಗೆ ಮರುಳಾಗಬೇಡಿ ಎಂದು ಕರೆ ನೀಡಿದರು.

ಸಂಸದ ಶಿವರಾಮೇಗೌಡ

ಅಂಬರೀಶ್‌ ಕರೆತಂದದ್ದು ನಾನು:

ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು ಅಂತ ಸಚಿವ ಪುಟ್ಟರಾಜು ಹೇಳಿದ್ದರು. ಆದರೆ ಅಂಬಿಯನ್ನು ಕರೆತಂದದ್ದು ನಾನು, ನನ್ನ ಮನೆ ಸಹ ನೀಡಿ ಕರೆತಂದೆ ಎಂದು ಸಂಸದ ಶಿವರಾಮೆಗೌಡರು ಸಚಿವ ಪುಟ್ಟರಾಜುಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ರು.

ಸಂಸದ ಶಿವರಾಮೇಗೌಡರ ಈ ಹೇಳಿಕೆ ಈಗ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಾತಿಯ ಪ್ರಸ್ತಾಪ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಇದರ ಜೊತೆಗೆ ಅಂಬಿಯನ್ನು ಮಂಡ್ಯಕ್ಕೆ ಕರೆತಂದವರು ಯಾರು ಎಂಬ ಪ್ರಶ್ನೆಯನ್ನು ಸಹ ರಾಜಕೀಯ ವಲಯದಲ್ಲಿ ಹುಟ್ಟುಹಾಕಿದೆ.

ಮಂಡ್ಯ: ನಾಯ್ಡು ಸಮುದಾಯದಿಂದ ಬಂದಿರುವ ಸುಮಲತಾ ಜನರನ್ನು ಮರಳು ಮಾಡುತ್ತಿದ್ದಾರೆ. ಗೌಡರಾ, ಒಕ್ಕಲಿಗರಾ ಎಂಬುದು ಈಗಲೇ ತೀರ್ಮಾನ ಆಗಲಿ ಎಂದು ಸಂಸದ ಶಿವರಾಮೇಗೌಡ ಸ್ವತಂತ್ರ ಅಭ್ಯರ್ಥಿ ಸುಮಲತಾರ ಜಾತಿ ವಿಚಾರ ಎತ್ತಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ನಾಗಮಂಗಲ ತಾಲೂಕಿನ ಮಲ್ಲೇನಹಳ್ಳಿ ಸಮೀಪ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗೌಡ್ತಿ ವಿಚಾರ ಪ್ರಸ್ತಾಪಿಸಿದ ಅವರು, ಅಂಬರೀಶ್​ರನ್ನ ಮದುವೆ ಆದ ಮೇಲೆ ಸುಮಲತಾ ನಮ್ಮ ಸೊಸೆ. ಆದರೆ ಅವರು ಯಾರನ್ನು ಉಪಚಾರ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕೆಂಗಲ್ ಹನುಮಂತಯ್ಯ ಪುತ್ರಿ ನಿಂತಿದ್ದರೆ ಬೆಂಬಲ ಕೊಡಬಹುದಿತ್ತು. ಆದ್ರೆ ಸುಮಲತಾಗೆ ಮರುಳಾಗಬೇಡಿ ಎಂದು ಕರೆ ನೀಡಿದರು.

ಸಂಸದ ಶಿವರಾಮೇಗೌಡ

ಅಂಬರೀಶ್‌ ಕರೆತಂದದ್ದು ನಾನು:

ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು ಅಂತ ಸಚಿವ ಪುಟ್ಟರಾಜು ಹೇಳಿದ್ದರು. ಆದರೆ ಅಂಬಿಯನ್ನು ಕರೆತಂದದ್ದು ನಾನು, ನನ್ನ ಮನೆ ಸಹ ನೀಡಿ ಕರೆತಂದೆ ಎಂದು ಸಂಸದ ಶಿವರಾಮೆಗೌಡರು ಸಚಿವ ಪುಟ್ಟರಾಜುಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ರು.

ಸಂಸದ ಶಿವರಾಮೇಗೌಡರ ಈ ಹೇಳಿಕೆ ಈಗ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಾತಿಯ ಪ್ರಸ್ತಾಪ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಇದರ ಜೊತೆಗೆ ಅಂಬಿಯನ್ನು ಮಂಡ್ಯಕ್ಕೆ ಕರೆತಂದವರು ಯಾರು ಎಂಬ ಪ್ರಶ್ನೆಯನ್ನು ಸಹ ರಾಜಕೀಯ ವಲಯದಲ್ಲಿ ಹುಟ್ಟುಹಾಕಿದೆ.

Intro:ಮಂಡ್ಯ: ನಾಯ್ಡು ಜನಾಂಗದವರು ಜನರನ್ನು ಮರಳು ಮಾಡುತ್ತಿದ್ದಾರೆ. ಈಗಲೇ ತೀರ್ಮಾನ ಆಗಲಿ, ಗೌಡರಾ, ಒಕ್ಕಲಿಗರಾ ಎಂಬುದು ಎಂದು ಸಂಸದ ಶಿವರಾಮೇಗೌಡ ಸ್ವತಂತ್ರ ಅಭ್ಯರ್ಥಿ ಸುಮಲತಾಗೆ ಸವಾಲು ಹಾಕಿದ್ದಾರೆ.Body:ನಾಗಮಂಗಲ ತಾಲ್ಲೂಕಿನ ಮಲ್ಲೇನಹಳ್ಳಿ ಸಮೀಪ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗೌಡ್ತಿ ವಿಚಾರ ಪ್ರಸ್ತಾಪ ಮಾಡಿ, ಮರಳಾಗಬೇಡಿ ಎಂದು ಹೇಳಿದ್ದಾರೆ.
ಈ ಹೇಳಿಕೆ ಮತ್ತೆ ಜಾತಿಯ ವಿಷ ಬೀಜ ಬಿತ್ತಿದೆ ಎಂದು ಹೇಳಲಾಗಿದೆ. ಅಂಬರೀಶ್ ಮದುವೆ ಆದ ಮೇಲೆ ನಮ್ಮ ಸೊಸೆ. ಆದರೆ ಅವರು ಯಾರನ್ನು ಉಪಚಾರ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ ಸಂಸದ ಶಿವರಾಮೇಗೌಡ.
ಅವರು ಗೆದ್ದ ಮೇಲೆ ಎಲ್ಲಿ ಹೋಗಿ ಹಿಡಿಯುತ್ತೀರಿ ಎಂದು ಕಾರ್ಯಕರ್ತರಿಗೆ ಪ್ರಶ್ನೆ ಮಾಡಿ, ಕೆಂಗಲ್ ಹನುಮಂತಯ್ಯ ಪುತ್ರಿ ನಿಂತಿದ್ದರೆ ಬೆಂಬಲ ಕೊಡಬಹುದಿತ್ತು ಎಂದೂ ಹೇಳಿದ್ದಾರೆ.

ಅಂಬರೀಶ್‌ಗೆ ಹಣ ಕೊಟ್ಟು ಕರೆತಂದದ್ದು ನಾನು: ಸಚಿವ ಪುಟ್ಟರಾಜು ಹೇಳಿದರು, ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು ಅಂತ.‌ ಆದರೆ ಅಂಬಿ ಕರೆತಂದದ್ದು ನಾನು, ನನ್ನ ಮನೆ ಹ ನೀಡಿ ಕರೆತಂದೆ ಎಂದು ಪುಟ್ಟರಾಜು ಹೇಳಿಕೆಗೆ ಪ್ರತ್ಯುತ್ತರ ನೀಡಿದರು.
ಸಂಸದ ಶಿವರಾಮೇಗೌಡರ ಹೇಳಿಕೆ ಈಗ ಕ್ಷೇತ್ರದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ. ಜಾತಿಯ ಪ್ರಸ್ತಾಪ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದ್ದು, ಇದರ ಜೊತೆಗೆ ಅಂಬಿಯನ್ನು ಮಂಡ್ಯ ಕ್ಕೆ ಕರೆತಂದವರು ಯಾರು ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.