ETV Bharat / state

ಚಿರತೆ ಶವ ಪತ್ತೆ: ನೋಡಲು ಮುಗಿಬಿದ್ದ ಮಂಡ್ಯ ಜನತೆ - ಅರಣ್ಯ ಇಲಾಖೆ

ಮಂಡ್ಯದ ಸಣ್ಣನಹಳ್ಳಿ ಗ್ರಾಮದ ಜಮೀನೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಪತ್ತೆಯಾಗಿದ್ದು, ಅದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ

ಚಿರತೆ ಶವ ಪತ್ತೆ
author img

By

Published : Aug 5, 2019, 3:55 PM IST

ಮಂಡ್ಯ: ಸಾವಿಗೀಡಾದ ಚಿರತೆಯ ಶವ ಜಮೀನೊಂದರಲ್ಲಿ ಪತ್ತೆಯಾದ ಘಟನೆ ನಾಗಮಂಗಲ ತಾಲೂಕಿನ ಸಣ್ಣನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿರತೆ ಶವ ಪತ್ತೆ

ಗ್ರಾಮದ ಕೃಷ್ಣೇಗೌಡ ಎಂಬುವರ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಪತ್ತೆಯಾಗಿದ್ದು, ಚಿರತೆ ಸತ್ತಿರುವ ಸುದ್ದಿ ತಿಳಿದು ನೋಡಲು ಜನರು ತಂಡೋಪ ತಂಡವಾಗಿ ತೋಟದ ಬಳಿ ಆಗಮಿಸುತ್ತಿದ್ದಾರೆ‌. ಚಿರತೆ ಕಳೇಬರದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅರಣ್ಯಾಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ: ಸಾವಿಗೀಡಾದ ಚಿರತೆಯ ಶವ ಜಮೀನೊಂದರಲ್ಲಿ ಪತ್ತೆಯಾದ ಘಟನೆ ನಾಗಮಂಗಲ ತಾಲೂಕಿನ ಸಣ್ಣನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಿರತೆ ಶವ ಪತ್ತೆ

ಗ್ರಾಮದ ಕೃಷ್ಣೇಗೌಡ ಎಂಬುವರ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಪತ್ತೆಯಾಗಿದ್ದು, ಚಿರತೆ ಸತ್ತಿರುವ ಸುದ್ದಿ ತಿಳಿದು ನೋಡಲು ಜನರು ತಂಡೋಪ ತಂಡವಾಗಿ ತೋಟದ ಬಳಿ ಆಗಮಿಸುತ್ತಿದ್ದಾರೆ‌. ಚಿರತೆ ಕಳೇಬರದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅರಣ್ಯಾಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಮಂಡ್ಯ: ಸಾವಿಗೀಡಾದ ಚಿರತೆ ಶವ ಜಮೀನೊಂದರಲ್ಲಿ ಪತ್ತೆಯಾದ ಘಟನೆ ನಾಗಮಂಗಲ ತಾಲೂಕಿನ ಸಣ್ಣನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣೇಗೌಡ ಎಂಬುವರ ತೋಟದ ಜಮೀನಿಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಚಿರತೆ ಸತ್ತಿರುವ ಸುದ್ದಿ ತಿಳಿದು ನೋಡಲು ಜನರು ತಂಡೋಪತಂಡವಾಗಿ ತೋಟದ ಬಳಿ ಆಗಮಿಸುತ್ತಿದ್ದಾರೆ‌.
ಚಿರತೆ ಕಳೇಬರದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅರಣ್ಯಾಧಿಕಾರಿಗಳು ಆಗಮಿಸದ ಹಿನ್ನಲೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.