ETV Bharat / state

ಕೆ.ಆರ್.ಪೇಟೆಗೆ ಹೆಚ್​ಡಿಕೆಯಿಂದಲೇ ಅನುದಾನ ತಡೆ ಆರೋಪ: ಮಾಜಿ ಸಚಿವರಿಂದ ದಾಖಲೆ ಬಿಡುಗಡೆ!

author img

By

Published : Dec 2, 2019, 5:13 PM IST

ಹೆಚ್‌ಡಿಕೆ ಕ್ಷೇತ್ರಕ್ಕೆ ಅನುದಾನ ಕೊಡಲಿಲ್ಲ ಎಂದು ನಾರಾಯಣಗೌಡ ಆರೋಪ ಮಾಡ್ತಾ ಇದ್ರು. ಆದರೆ ದಾಖಲೆಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೀಗ ಕಾಂಗ್ರೆಸ್​​​ನ ಪ್ರಭಾವಿ ಮುಖಂಡ ಇದರ ದಾಖಲೆ ಬಿಡುಗಡೆ ಮಾಡಿದ್ದು, ಕ್ಷೇತ್ರದ ಸುಮಾರು 600 ಕೋಟಿ ಅನುದಾನವನ್ನು ಸಿಎಂ ಆಗಿದ್ದಾಗ ಹೆಚ್‌ಡಿಕೆ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.

mandya
ಮಾಜಿ ಸಚಿವ ನರೇಂದ್ರ ಸ್ವಾಮಿ

ಮಂಡ್ಯ: ಹೆಚ್‌ಡಿಕೆ ಕ್ಷೇತ್ರಕ್ಕೆ ಅನುದಾನ ಕೊಡಲಿಲ್ಲ ಎಂದು ನಾರಾಯಣಗೌಡ ಆರೋಪ ಮಾಡ್ತಾ ಇದ್ರು. ಆದರೆ ದಾಖಲೆಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೀಗ ಕಾಂಗ್ರೆಸ್​​ನ ಪ್ರಭಾವಿ ಮುಖಂಡ ಇದರ ದಾಖಲೆ ಬಿಡುಗಡೆ ಮಾಡಿದ್ದು, ಕ್ಷೇತ್ರದ ಸುಮಾರು 600 ಕೋಟಿ ಅನುದಾನವನ್ನು ಸಿಎಂ ಆಗಿದ್ದಾಗ ಹೆಚ್‌ಡಿಕೆ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.

ಕೆ.ಆರ್.ಪೇಟೆಗೆ ಅನುದಾನ ತಡೆ ಆರೋಪ: ದಾಖಲೆ ಬಿಡುಗಡೆ ಮಾಡಿದ ಮಾಜಿ ಸಚಿವರು

ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಜಿಲ್ಲೆಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದರು. ಆದರೆ ಆ ಘೋಷಣೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅವುಗಳನ್ನು ಬಿಜೆಪಿ ಸರ್ಕಾರ ತಡೆ ನೀಡಿದೆಯೇ ಎಂಬುದರ ಬಗ್ಗೆ ಗೊಂದಲ ಇದೆ. ಆದರೆ ಅಂದು ಘೋಷಣೆ ಮಾಡಿದ ಅನುದಾನ ಕೇವಲ ಸುಳ್ಳಿನ ಅನುದಾನ. ಇನ್ನೂ ಮಿಗಿಲಾಗಿ ಸಿದ್ದರಾಮಯ್ಯ ಕಾಲದಲ್ಲಿ ಜಿಲ್ಲೆಗೆ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿದ್ದ 650 ಕೋಟಿ ಅನುದಾನವನ್ನು ಅಂದು ಹೆಚ್‌.ಡಿ.ಕುಮಾರಸ್ವಾಮಿ ತಡೆ ಹಿಡಿದಿದ್ದಾರೆ. ಅದಕ್ಕೆ ಸಾಕ್ಷಿಯೂ ಇದೆ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಜೆಡಿಎಸ್‌ನಿಂದ ಸದಾ ಜಿಲ್ಲೆಗೆ ಮೋಸ ಆಗುತ್ತಿದೆ‌. ಕೆ.ಆರ್.ಪೇಟೆ ಕ್ಷೇತ್ರದ ಹಲವು ಕಾಮಗಾರಿಗಳು ಆ ಲೀಸ್ಟ್‌ನಲ್ಲಿವೆ. ಇವೆಲ್ಲಾ ಸಿದ್ದರಾಮಯ್ಯ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳು‌ ಎಂದು ದಾಖಲೆ ನೀಡಿದರೆ, ಒಂದು ಹೆಜ್ಜೆ ಮುಂದೆ ಹೋದ ಚಲುವರಾಯಸ್ವಾಮಿ, ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಉಪ ಚುನಾವಣೆಗೆ ಕಾಂಗ್ರೆಸ್ ನಾಯಕರು ತಯಾರಿ ಜೊತೆಗೆ ದಾಖಲೆಗಳ ಸಮೇತ ಕ್ಷೇತ್ರಕ್ಕೆ ಹೆಚ್​ಡಿಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಡ್ಯ: ಹೆಚ್‌ಡಿಕೆ ಕ್ಷೇತ್ರಕ್ಕೆ ಅನುದಾನ ಕೊಡಲಿಲ್ಲ ಎಂದು ನಾರಾಯಣಗೌಡ ಆರೋಪ ಮಾಡ್ತಾ ಇದ್ರು. ಆದರೆ ದಾಖಲೆಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೀಗ ಕಾಂಗ್ರೆಸ್​​ನ ಪ್ರಭಾವಿ ಮುಖಂಡ ಇದರ ದಾಖಲೆ ಬಿಡುಗಡೆ ಮಾಡಿದ್ದು, ಕ್ಷೇತ್ರದ ಸುಮಾರು 600 ಕೋಟಿ ಅನುದಾನವನ್ನು ಸಿಎಂ ಆಗಿದ್ದಾಗ ಹೆಚ್‌ಡಿಕೆ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ದಾಖಲೆ ಬಿಡುಗಡೆ ಮಾಡಿದ್ದಾರೆ.

ಕೆ.ಆರ್.ಪೇಟೆಗೆ ಅನುದಾನ ತಡೆ ಆರೋಪ: ದಾಖಲೆ ಬಿಡುಗಡೆ ಮಾಡಿದ ಮಾಜಿ ಸಚಿವರು

ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಜಿಲ್ಲೆಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದರು. ಆದರೆ ಆ ಘೋಷಣೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅವುಗಳನ್ನು ಬಿಜೆಪಿ ಸರ್ಕಾರ ತಡೆ ನೀಡಿದೆಯೇ ಎಂಬುದರ ಬಗ್ಗೆ ಗೊಂದಲ ಇದೆ. ಆದರೆ ಅಂದು ಘೋಷಣೆ ಮಾಡಿದ ಅನುದಾನ ಕೇವಲ ಸುಳ್ಳಿನ ಅನುದಾನ. ಇನ್ನೂ ಮಿಗಿಲಾಗಿ ಸಿದ್ದರಾಮಯ್ಯ ಕಾಲದಲ್ಲಿ ಜಿಲ್ಲೆಗೆ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿದ್ದ 650 ಕೋಟಿ ಅನುದಾನವನ್ನು ಅಂದು ಹೆಚ್‌.ಡಿ.ಕುಮಾರಸ್ವಾಮಿ ತಡೆ ಹಿಡಿದಿದ್ದಾರೆ. ಅದಕ್ಕೆ ಸಾಕ್ಷಿಯೂ ಇದೆ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಜೆಡಿಎಸ್‌ನಿಂದ ಸದಾ ಜಿಲ್ಲೆಗೆ ಮೋಸ ಆಗುತ್ತಿದೆ‌. ಕೆ.ಆರ್.ಪೇಟೆ ಕ್ಷೇತ್ರದ ಹಲವು ಕಾಮಗಾರಿಗಳು ಆ ಲೀಸ್ಟ್‌ನಲ್ಲಿವೆ. ಇವೆಲ್ಲಾ ಸಿದ್ದರಾಮಯ್ಯ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳು‌ ಎಂದು ದಾಖಲೆ ನೀಡಿದರೆ, ಒಂದು ಹೆಜ್ಜೆ ಮುಂದೆ ಹೋದ ಚಲುವರಾಯಸ್ವಾಮಿ, ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಉಪ ಚುನಾವಣೆಗೆ ಕಾಂಗ್ರೆಸ್ ನಾಯಕರು ತಯಾರಿ ಜೊತೆಗೆ ದಾಖಲೆಗಳ ಸಮೇತ ಕ್ಷೇತ್ರಕ್ಕೆ ಹೆಚ್​ಡಿಕೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Intro:ಮಂಡ್ಯ: ಎಚ್‌ಡಿಕೆ ಕ್ಷೇತ್ರಕ್ಕೆ ಅನುದಾನ ಕೊಡಲಿಲ್ಲ ಎಂದು ನಾರಾಯಣಗೌಡ ಆರೋಪ ಮಾಡ್ತಾ ಇದ್ದರು. ಆದರೆ ದಾಖಲೆಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಇದಕ್ಕೆ ದಾಖಲೆ ಬಿಡುಗಡೆ ಮಾಡಿದ್ದಾರೆ ಕಾಂಗ್ರೆಸ್ ನ ಪ್ರಭಾವಿ ಮುಖಂಡ. ಕ್ಷೇತ್ರದ ಸುಮಾರು 600 ಕೋಟಿ ಅನುದಾನವನ್ನು ಸಿಎಂ ಆಗಿದ್ದಾಗ ಎಚ್‌ಡಿಕೆ ತಡೆ ಹಿಡಿದಿದ್ದಾರೆ ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಆ ದಾಖಲೆ ಏನು, ಜಿಲ್ಲೆಗೆ ಕುಮಾರಣ್ಣ ಮಾಡಿದ ಅನ್ಯಾಯ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನಿಮ್ಗೆ ಲೋಕ ಸಮರದ ಸಂದರ್ಭ ಗೊತ್ತಿರಬೇಕು. ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಜಿಲ್ಲೆಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದರು. ಆದರೆ ಆ ಘೋಷಣೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅವುಗಳನ್ನು ಬಿಜೆಪಿ ಸರ್ಕಾರ ತಡೆ ನೀಡಿತಾ ಎಂಬುದರ ಬಗ್ಗೆ ಗೊಂದಲ ಇದೆ. ಆದರೆ ಇದಕ್ಕೆ ಸ್ಪಷ್ಟ ಕಾರಣ ಕೊಡುತ್ತಿದ್ದಾರೆ ಕಾಂಗ್ರೆಸ್ ನ ಪ್ರಭಾವಿ ಮುಖಂಡರು. ಅಂದು ಘೋಷಣೆ ಮಾಡಿದ ಅನುದಾನ ಕೇವಲ ಸುಳ್ಳಿನ ಅನುದಾನ. ಇನ್ನೂ ಮಿಗಿಲಾಗಿ ಸಿದ್ದರಾಮಯ್ಯ ಕಾಲದಲ್ಲಿ ಜಿಲ್ಲೆಗೆ ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಿದ್ದ 650 ಕೋಟಿ ಅನುದಾನವನ್ನು ಅಂದು ಎಚ್‌ಡಿ. ಕುಮಾರಸ್ವಾಮಿ ತಡೆ ಹಿಡಿದಿದ್ದಾರೆ. ಅದಕ್ಕೆ ಸಾಕ್ಷಿಯೂ ಇದೆ ಎಂದು ಮಾಜಿ ಸಚಿವ ನರೇಂದ್ರ ಸ್ವಾಮಿ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಬೈಟ್: ನರೇಂದ್ರ ಸ್ವಾಮಿ, ಮಾಜಿ ಸಚಿವ.

ಜೆಡಿಎಸ್‌ನಿಂದ ಸದಾ ಮೋಸ ಜಿಲ್ಲೆಗೆ ಆಗುತ್ತಿದೆ‌. ಕೆ.ಆರ್.ಪೇಟೆ ಕ್ಷೇತ್ರದ ಹಲವು ಕಾಮಗಾರಿಗಳು ಆ ಲೀಸ್ಟ್‌ನಲ್ಲಿವೆ. ಇವೆಲ್ಲಾ ಸಿದ್ದರಾಮಯ್ಯ ಕಾಲದಲ್ಲಿ ಅನುಮೋದನೆ ಗೊಂಡ ಯೋಜನೆಗಳು‌ ಎಂದು ದಾಖಲೆ ನೀಡಿದರೆ, ಒಂದು ಹೆಜ್ಜೆ ಮುಂದೆ ಹೋದ ಚಲುವರಾಯಸ್ವಾಮಿ, ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು. ಅದರಲ್ಲೂ ಮಾಜಿ ಸಚಿವ ರೇವಣ್ಣರೇ ಅವರ ಟಾರ್ಗೆಟ್ ಆಗಿತ್ತು

ಬೈಟ್: ಚಲುವರಾಯಸ್ವಾಮಿ, ಮಾಜಿ ಸಚಿವ.

ಉಪ ಚುನಾವಣೆಗೆ ಕಾಂಗ್ರೆಸ್ ನಾಯಕರು ತಯಾರಿ ಜೊತೆಗೆ ದಾಖಲೆಗಳ ಸಮೇತ ಕ್ಷೇತ್ರಕ್ಕೆ ಆಗಿರುವ ಮೋಸವನ್ನು ಸಾದರ ಪಡಿಸುತ್ತಿದ್ದಾರೆ‌. ಇದನ್ನು ಮತದಾರರು ಹೇಗೆ ತೆಗೆದುಕೊಳ್ತಾರೆ ಕಾದು ನೋಡಬೇಕಾಗಿದೆ.

ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯBody:YathishConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.