ETV Bharat / state

ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ: ಎಂಎಲ್​​​​​​​ಸಿ ಶ್ರೀಕಂಠೇಗೌಡ, ಪುತ್ರ ಕೃಷಿಕ್​​ಗೌಡ ವಿರುದ್ಧ ಪ್ರಕರಣ!

author img

By

Published : Apr 25, 2020, 4:20 PM IST

ಪತ್ರಕರ್ತರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಗೂ ಅವರ ಪುತ್ರ ಕೃಷಿಕ್​ಗೌಡ ವಿರುದ್ಧ ಮಂಡ್ಯದಲ್ಲಿ ಪ್ರಕರಣ ದಾಖಲಾಗಿದೆ.

Case against MLC Srikanthegowda
ಪತ್ರಕರ್ತರ ಮೇಲೆ ಹಲ್ಲೆ ಪ್ರಕರಣ

ಮಂಡ್ಯ: ಪತ್ರಕರ್ತರಿಗೆ ಕೊರೊನಾ ತಪಾಸಣೆ ಮಾಡುವ ವೇಳೆ ಗುಂಪು ಕಟ್ಟಿಕೊಂಡು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಗೂ ಅವರ ಪುತ್ರ ಕೃಷಿಕ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಕೊರೊನಾ ಟೆಸ್ಟ್​ ನಡೆಸದಂತೆ ಕೆ.ಟಿ. ಶ್ರೀಕಂಠೇಗೌಡರಿಂದ ಕಿರಿಕ್: ಪತ್ರಕರ್ತರ ಮೇಲೆ ಎಂ​​​ಎಲ್​​ಸಿ ಪುತ್ರನ ಹಲ್ಲೆ!

ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆ.ಟಿ. ಶ್ರೀಕಂಠೇಗೌಡ ಎ1 ಆರೋಪಿಯಾಗಿದ್ದು, ಕೃಷಿಕ್ ಗೌಡ ಎ2 ಆರೋಪಿಯಾಗಿದ್ದಾನೆ. ಇನ್ನುಳಿದಂತೆ ಚಂದ್ರ ಕಲಾವತಿ, ಜಗದೀಶ್, ರಾಜು ಎಂಬುವರ ವಿರುದ್ಧ IPC ಸೆಕ್ಷನ್ Cr/ no: 52/20 u/ 143, 147, 341, 323, 501,114, 269, 270, r/w 149 IPC and 51 ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಮಂಡ್ಯ: ಪತ್ರಕರ್ತರಿಗೆ ಕೊರೊನಾ ತಪಾಸಣೆ ಮಾಡುವ ವೇಳೆ ಗುಂಪು ಕಟ್ಟಿಕೊಂಡು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಗೂ ಅವರ ಪುತ್ರ ಕೃಷಿಕ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ಕೊರೊನಾ ಟೆಸ್ಟ್​ ನಡೆಸದಂತೆ ಕೆ.ಟಿ. ಶ್ರೀಕಂಠೇಗೌಡರಿಂದ ಕಿರಿಕ್: ಪತ್ರಕರ್ತರ ಮೇಲೆ ಎಂ​​​ಎಲ್​​ಸಿ ಪುತ್ರನ ಹಲ್ಲೆ!

ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆ.ಟಿ. ಶ್ರೀಕಂಠೇಗೌಡ ಎ1 ಆರೋಪಿಯಾಗಿದ್ದು, ಕೃಷಿಕ್ ಗೌಡ ಎ2 ಆರೋಪಿಯಾಗಿದ್ದಾನೆ. ಇನ್ನುಳಿದಂತೆ ಚಂದ್ರ ಕಲಾವತಿ, ಜಗದೀಶ್, ರಾಜು ಎಂಬುವರ ವಿರುದ್ಧ IPC ಸೆಕ್ಷನ್ Cr/ no: 52/20 u/ 143, 147, 341, 323, 501,114, 269, 270, r/w 149 IPC and 51 ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.