ETV Bharat / state

ಕೊಪ್ಪಳ : ಊರಿಗೆ ತೆರಳಲು ವಾಹನ ಸಿಗದೆ ಪರದಾಡಿದ ಅಜ್ಜಿ!

author img

By

Published : May 19, 2021, 9:15 AM IST

ಲಾಕ್​​ಡೌನ್​ ಕಾರಣ ವಾಹನ ಸಂಚಾರವಿಲ್ಲದೆ ಮನೆಗೆ ತೆರಳಲು ವೃದ್ಧೆ ಪರದಾಡುವಂತಾಯಿತು.

old woman facing problem to go home
ಊರಿಗೆ ತೆರಳಲು ಅಜ್ಜಿಯ ಪರದಾಟ

ಕೊಪ್ಪಳ: ಲಾಕ್​​ಡೌನ್​ ಕಾರಣ ಬಸ್​ ಸಂಚಾರವಿಲ್ಲದೆ ಊರಿಗೆ ಹೋಗಲು ವೃದ್ಧೆಯೋರ್ವರು ಪರದಾಡಬೇಕಾಯಿತು.

ಜಿಲ್ಲೆಯ ಕುಕನೂರು ತಾಲೂಕು ತಳಕಲ್ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಯ ಪತಿ ಭೀಮಯ್ಯಗೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಭೀಮಯ್ಯನನ್ನು ಗವಿಮಠ ವೃದ್ಧಾಶ್ರಮದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನ ಸಿಗದೆ ಪರದಾಡಿದ ಅಜ್ಜಿ

ಓದಿ : ಕೊಪ್ಪಳದಲ್ಲಿ 315 ಕೊರೊನಾ ಕೇಸ್​ ಪತ್ತೆ: 8 ಜನ ಸಾವು

ಪತಿಯೊಂದಿಗೆ ಬಂದಿದ್ದ ಅಜ್ಜಿಗೆ ಊರಿಗೆ ಹೋಗುವಂತೆ ವೈದ್ಯರು ತಿಳಿಸಿದ್ದರು. ಆದರೆ ವಾಪಸ್ ತಳಕಲ್​ಗೆ ಹೋಗಲು ವಾಹನ ವ್ಯವಸ್ಥೆಯಿಲ್ಲದೆ ಅಜ್ಜಿ ಪರದಾಡುವಂತಾಯಿತು.

ಕೊಪ್ಪಳ: ಲಾಕ್​​ಡೌನ್​ ಕಾರಣ ಬಸ್​ ಸಂಚಾರವಿಲ್ಲದೆ ಊರಿಗೆ ಹೋಗಲು ವೃದ್ಧೆಯೋರ್ವರು ಪರದಾಡಬೇಕಾಯಿತು.

ಜಿಲ್ಲೆಯ ಕುಕನೂರು ತಾಲೂಕು ತಳಕಲ್ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಯ ಪತಿ ಭೀಮಯ್ಯಗೆ ಕೊರೊನಾ ಸೋಂಕು ತಗುಲಿದೆ. ಹಾಗಾಗಿ ಭೀಮಯ್ಯನನ್ನು ಗವಿಮಠ ವೃದ್ಧಾಶ್ರಮದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನ ಸಿಗದೆ ಪರದಾಡಿದ ಅಜ್ಜಿ

ಓದಿ : ಕೊಪ್ಪಳದಲ್ಲಿ 315 ಕೊರೊನಾ ಕೇಸ್​ ಪತ್ತೆ: 8 ಜನ ಸಾವು

ಪತಿಯೊಂದಿಗೆ ಬಂದಿದ್ದ ಅಜ್ಜಿಗೆ ಊರಿಗೆ ಹೋಗುವಂತೆ ವೈದ್ಯರು ತಿಳಿಸಿದ್ದರು. ಆದರೆ ವಾಪಸ್ ತಳಕಲ್​ಗೆ ಹೋಗಲು ವಾಹನ ವ್ಯವಸ್ಥೆಯಿಲ್ಲದೆ ಅಜ್ಜಿ ಪರದಾಡುವಂತಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.