ETV Bharat / state

ಕುಷ್ಟಗಿ: ತರಕಾರಿ ಮಾರಲು ಬರುವ ರೈತರ ಸಂಕಷ್ಟ ಒಂದೆರಡಲ್ಲ

author img

By

Published : Apr 28, 2020, 12:47 PM IST

Updated : Apr 28, 2020, 1:41 PM IST

ತರಕಾರಿ ಮಾರಲು ಮಾರುಕಟ್ಟೆಗೆ ಬರುವ ರೈತರು, ವ್ಯಾಪಾರವಿಲ್ಲದೆ ತಂದ ತರಕಾರಿಗಳನ್ನು ಸ್ಥಳದಲ್ಲೇ ಸುರಿದು ಮನೆಗೆ ಹೋಗುತ್ತಿದ್ದಾರೆ.

Farmers in struggle who are coming to sell vegetables
ತರಕಾರಿ ಮಾರಲು ಬರುವ ರೈತರು ಸಂಕಷ್ಟದಲ್ಲಿ...

ಕುಷ್ಟಗಿ(ಕೊಪ್ಪಳ) : ಇಲ್ಲಿನ ಸಂತೆ ಮಾರುಕಟ್ಟೆಗೆ ಬಂದು ಹೋಗುವ ರೈತರಿಗೆ ಪ್ರತಿ ದಿನವೂ ಸಂಕಷ್ಟದ ದಿನಗಳಾಗುತ್ತಿವೆ. ಒಂದೆಡೆ ಕೊರೊನಾ ಭೀತಿ ಇನ್ನೊಂದೆಡೆ ಜೀವನ ನಡೆಸೋದು ಹೇಗೆ ಎಂಬ ಚಿಂತೆ .

ದಿನವೂ ಬೆಳಗಿನ ಜಾವ 3 ಗಂಟೆ ವೇಳೆಗೆ ಕಾಯಿಪಲ್ಲೆ, ಸೊಪ್ಪು ಗಂಟಿನೊಂದಿಗೆ ಬರುವ ರೈತರು, ಮಧ್ಯವರ್ತಿಗಳು ಕೇಳಿದ ಬೆಲೆಗೆ ಮಾರುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಇನ್ನು ಬದನೆ, ಟೊಮೆಟೊ ಬೆಳೆದವರ ಪಾಡಂತೂ ಹೇಳತೀರದು. ಕೆಲವು ತರಕಾರಿಗಳನ್ನು ಯಾರೂ ಕೊಂಡುಕೊಳ್ಳದ ಹಿನ್ನೆಲೆ ರೈತರು ಅಲ್ಲೇ ಸುರಿದು ವಾಪಸ್​ ಮನೆಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆ ಇಲ್ಲಿನ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕಿದೆ.

ಕುಷ್ಟಗಿ(ಕೊಪ್ಪಳ) : ಇಲ್ಲಿನ ಸಂತೆ ಮಾರುಕಟ್ಟೆಗೆ ಬಂದು ಹೋಗುವ ರೈತರಿಗೆ ಪ್ರತಿ ದಿನವೂ ಸಂಕಷ್ಟದ ದಿನಗಳಾಗುತ್ತಿವೆ. ಒಂದೆಡೆ ಕೊರೊನಾ ಭೀತಿ ಇನ್ನೊಂದೆಡೆ ಜೀವನ ನಡೆಸೋದು ಹೇಗೆ ಎಂಬ ಚಿಂತೆ .

ದಿನವೂ ಬೆಳಗಿನ ಜಾವ 3 ಗಂಟೆ ವೇಳೆಗೆ ಕಾಯಿಪಲ್ಲೆ, ಸೊಪ್ಪು ಗಂಟಿನೊಂದಿಗೆ ಬರುವ ರೈತರು, ಮಧ್ಯವರ್ತಿಗಳು ಕೇಳಿದ ಬೆಲೆಗೆ ಮಾರುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಇನ್ನು ಬದನೆ, ಟೊಮೆಟೊ ಬೆಳೆದವರ ಪಾಡಂತೂ ಹೇಳತೀರದು. ಕೆಲವು ತರಕಾರಿಗಳನ್ನು ಯಾರೂ ಕೊಂಡುಕೊಳ್ಳದ ಹಿನ್ನೆಲೆ ರೈತರು ಅಲ್ಲೇ ಸುರಿದು ವಾಪಸ್​ ಮನೆಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆ ಇಲ್ಲಿನ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ರೈತರ ಸಮಸ್ಯೆ ಬಗೆಹರಿಸಬೇಕಿದೆ.

Last Updated : Apr 28, 2020, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.