ETV Bharat / state

ಬಂಧನ ಭೀತಿಯಿಂದ ಕೋರ್ಟ್​ಗೆ ಓಡೋಡಿ ಬಂದ ಶಾಸಕ..?

author img

By

Published : Sep 11, 2019, 5:24 PM IST

ಸರ್ಕಾರಿ ಆಸ್ತಿ ನಷ್ಟ ಮಾಡಿದ ಆರೋಪದ ಹಿನ್ನೆಲೆ ಕೋರ್ಟ್​ಗೆ ಹಾಜರಾಗುವಂತೆ ಶಾಸಕ ಬಸವರಾಜ ದಡೇಸೂಗುರು ಅವರಿಗೆ ಕೋರ್ಟ್​ ವಾರೆಂಟ್​ ಜಾರಿ ಮಾಡಿತ್ತು. ಇದರಿಂದ ಶಾಸಕ ಬಸವರಾಜ ಬುಧವಾರ ದೌಡಾಯಿಸಬೇಕಾಯಿತು.

ಕೋರ್ಟ್​ಗೆ ದೌಡಾಯಿಸಿದ ಶಾಸಕ ಬಸವರಾಜ ದಡೇಸೂಗುರು

ಗಂಗಾವತಿ: ಸರ್ಕಾರಿ ಆಸ್ತಿ ನಷ್ಟ ಪ್ರಕರಣವೊಂದರ ಆರೋಪಿಯಾಗಿರುವ ಶಾಸಕ ಬಸವರಾಜ ದಡೇಸೂಗುರು ಸತತವಾಗಿ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರಿಂದ ಕೋರ್ಟ್​ ವಾರೆಂಟ್​ ಜಾರಿ ಮಾಡಲಾಗಿತ್ತು. ಬಂಧನ ಭೀತಿಯಲ್ಲಿದ್ದ ದಡೇಸೂಗುರು ಕೋರ್ಟ್​ಗೆ ದೌಡಾಯಿಸಿ ಬಂದರು.

district court warrant issue to MLA basavaraj
ಕೋರ್ಟ್​ಗೆ ದೌಡಾಯಿಸಿದ ಶಾಸಕ ಬಸವರಾಜ ದಡೇಸೂಗುರು

2013 ಸೆಪ್ಟಂಬರ್​ 23ರಲ್ಲಿ ನದಿ ಪಾತ್ರದ ಜನರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ 24 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಬಸವರಾಜ ದಡೇಸೂಗುರು ಕಾರಟಗಿ ಜೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಕಚೇರಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು, ಇದರಿಂದ ಸರ್ಕಾರದ ಆಸ್ತಿಗೆ ನಷ್ಟವಾಗಿದೆ ಎಂಬ ಆರೋಪದ ಹಿನ್ನೆಲೆ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್​ ಆದೇಶ ಹೊರಡಿಸಿತ್ತು.

ಅಂದಿನ ಜೆಸ್ಕಾಂ ಎಇಇ ರಾಮಚಂದ್ರ ಸುತಾರ ಅವರು ಬಸವರಾಜ ಹಾಗೂ ಇತರೆ ಐವರ ವಿರುದ್ಧ ಅಂದಿನ ಶಾಸಕರಾಗಿದ್ದ ಶಿವರಾಜ ತಂಗಡಗಿ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿತ್ತು.

ಕಳೆದ ಮೂರು ವರ್ಷಗಳಿಂದ ದಡೇಸೂಗುರು ವಿಚಾರಣೆಗೆ ಗೈರು ಹಾಜರಾಗಿದ್ದರು. ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ ವಾರಂಟ್ ಜಾರಿ ಮಾಡಿ ಕೋರ್ಟ್​ಗೆ ಹಾಜರಾಗುವಂತೆ ವಾರೆಂಟ್​ ಹೊರಡಿಸಲಾಗಿತ್ತು.

ಗಂಗಾವತಿ: ಸರ್ಕಾರಿ ಆಸ್ತಿ ನಷ್ಟ ಪ್ರಕರಣವೊಂದರ ಆರೋಪಿಯಾಗಿರುವ ಶಾಸಕ ಬಸವರಾಜ ದಡೇಸೂಗುರು ಸತತವಾಗಿ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದರಿಂದ ಕೋರ್ಟ್​ ವಾರೆಂಟ್​ ಜಾರಿ ಮಾಡಲಾಗಿತ್ತು. ಬಂಧನ ಭೀತಿಯಲ್ಲಿದ್ದ ದಡೇಸೂಗುರು ಕೋರ್ಟ್​ಗೆ ದೌಡಾಯಿಸಿ ಬಂದರು.

district court warrant issue to MLA basavaraj
ಕೋರ್ಟ್​ಗೆ ದೌಡಾಯಿಸಿದ ಶಾಸಕ ಬಸವರಾಜ ದಡೇಸೂಗುರು

2013 ಸೆಪ್ಟಂಬರ್​ 23ರಲ್ಲಿ ನದಿ ಪಾತ್ರದ ಜನರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ 24 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಬಸವರಾಜ ದಡೇಸೂಗುರು ಕಾರಟಗಿ ಜೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಕಚೇರಿಗೆ ಬೆಂಕಿ ಹಚ್ಚಲು ಮುಂದಾಗಿದ್ದರು, ಇದರಿಂದ ಸರ್ಕಾರದ ಆಸ್ತಿಗೆ ನಷ್ಟವಾಗಿದೆ ಎಂಬ ಆರೋಪದ ಹಿನ್ನೆಲೆ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್​ ಆದೇಶ ಹೊರಡಿಸಿತ್ತು.

ಅಂದಿನ ಜೆಸ್ಕಾಂ ಎಇಇ ರಾಮಚಂದ್ರ ಸುತಾರ ಅವರು ಬಸವರಾಜ ಹಾಗೂ ಇತರೆ ಐವರ ವಿರುದ್ಧ ಅಂದಿನ ಶಾಸಕರಾಗಿದ್ದ ಶಿವರಾಜ ತಂಗಡಗಿ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿತ್ತು.

ಕಳೆದ ಮೂರು ವರ್ಷಗಳಿಂದ ದಡೇಸೂಗುರು ವಿಚಾರಣೆಗೆ ಗೈರು ಹಾಜರಾಗಿದ್ದರು. ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ ವಾರಂಟ್ ಜಾರಿ ಮಾಡಿ ಕೋರ್ಟ್​ಗೆ ಹಾಜರಾಗುವಂತೆ ವಾರೆಂಟ್​ ಹೊರಡಿಸಲಾಗಿತ್ತು.

Intro:ಸಕರ್ಾರದ ಆಸ್ತಿಗೆ ನಷ್ಟ ಉಂಟುಮಾಡಿದ್ದ ಪ್ರಕರಣವೊಂದರಲ್ಲಿ ಸತತ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ಶಾಸಕ ಬಸವರಾಜ್ ದಢೇಸ್ಗೂರು ಅವರಿಗೆ ವಾರಂಟ್ ಜಾರಿಯಾಗಿದ್ದರಿಂದ ಬಂಧನದ ಭೀತಿಯಿಂದ ಇಲ್ಲಿನ ನ್ಯಾಯಾಲಯಕ್ಕೆ ಬುಧವಾರ ಓಡೋಡಿ ಬಂದರು.
Body:ವಾರಂಟ್ ಜಾರಿ: ಬಂಧನದ ಭೀತಿಯಿಂದ ಒಡೋಡಿ ಬಂದ ಶಾಸಕ
ಗಂಗಾವತಿ:
ಸಕರ್ಾರದ ಆಸ್ತಿಗೆ ನಷ್ಟ ಉಂಟುಮಾಡಿದ್ದ ಪ್ರಕರಣವೊಂದರಲ್ಲಿ ಸತತ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ಶಾಸಕ ಬಸವರಾಜ್ ದಢೇಸ್ಗೂರು ಅವರಿಗೆ ವಾರಂಟ್ ಜಾರಿಯಾಗಿದ್ದರಿಂದ ಬಂಧನದ ಭೀತಿಯಿಂದ ಇಲ್ಲಿನ ನ್ಯಾಯಾಲಯಕ್ಕೆ ಬುಧವಾರ ಓಡೋಡಿ ಬಂದರು.
ನದಿಪಾತ್ರದ ಜನರು ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗುವಂತೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಶಾಸಕ ಬಸವರಾಜ ದಢೇಸ್ಗೂರು (ಆಗ ಕೇವಲ ಬಿಜೆಪಿ ನಾಯಕ) ಕಾರಟಗಿ ಜೆಸ್ಕಾಂ ಕಚೇರಿಯ ಮುಂದೆ 2013ರ ಸೆಪ್ಟಂಬರ್ 23ರಂದು ಪ್ರತಿಭಟನೆ ನಡೆಸಿದ್ದರು.
ರೈತರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಲ್ಲದೇ ಜೆಸ್ಕಾಂ ಕಚೇರಿಗೆ ಬೆಂಕಿಹಚ್ಚಲು ಯತ್ನಿಸಿದ್ದರು. ಈ ಘಟನೆಯಲ್ಲಿ ಸಕರ್ಾರದ ಆಸ್ತಿಗೆ ನಷ್ಟುಂಟಾಗಿತ್ತು. ಹೀಗಾಗಿ ಅಂದಿನ ಎಇಇ ರಾಮಚಂದ್ರ ಸುತಾರ ಬಸವರಾಜ ಹಾಗೂ ಇತರೆ ಐವರ ವಿರುದ್ಧ ಆಗಿನ ಶಾಸಕ ಶಿವರಾಜ ತಂಗಡಗಿ ನಿದರ್ೇಶನದ ಮೆರೆಗೆ ದೂರು ದಾಖಲಿಸಿದ್ದರು.
ಕಳೆದ ಮೂರು ವರ್ಷಗಳಿಂದ ಶಾಸಕ ಸತತ ವಿಚಾರಣೆಗೆ ಗೈರು ಹಾಜಜರಾಗುತ್ತಿದ್ದಾರೆ ಎಂಬ ಕಾರಣಕ್ಕೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಹೀಗಾಗಿ ಶಾಸಕ ಬಸವರಾಜ ದಢೇಸ್ಗೂರು ಕೋಟರ್ಿಗೆ ಹಾಜರಾದರು.
Conclusion:ಕಳೆದ ಮೂರು ವರ್ಷಗಳಿಂದ ಶಾಸಕ ಸತತ ವಿಚಾರಣೆಗೆ ಗೈರು ಹಾಜಜರಾಗುತ್ತಿದ್ದಾರೆ ಎಂಬ ಕಾರಣಕ್ಕೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಹೀಗಾಗಿ ಶಾಸಕ ಬಸವರಾಜ ದಢೇಸ್ಗೂರು ಕೋಟರ್ಿಗೆ ಹಾಜರಾದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.