ETV Bharat / state

ವೇತನ ಸಿಗದೆ ಪರದಾಡುತ್ತಿರುವ ಪೌರಕಾರ್ಮಿಕರು - Civil labour struggling ganagavathi

ಕಳೆದ ಎರಡು ವರ್ಷದಿಂದ ಪೌರಕಾರ್ಮಿಕರಿಗೆ ಸಕಾಲಕ್ಕೆ ಸೂಕ್ತ ವೇತನ ನೀಡದೆ ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಸತಾಯಿಸುತ್ತಿರುವ ಘಟನೆ ಕಾರಟಗಿ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.

gangavathi
ಪೌರಕಾರ್ಮಿಕರು
author img

By

Published : Jan 19, 2020, 3:22 PM IST

ಗಂಗಾವತಿ: ಕಳೆದ ಎರಡು ವರ್ಷದಿಂದ ಪೌರಕಾರ್ಮಿಕರಿಗೆ ಸಕಾಲಕ್ಕೆ ಸೂಕ್ತ ವೇತನ ನೀಡದೆ ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಸತಾಯಿಸುತ್ತಿರುವ ಘಟನೆ ಕಾರಟಗಿ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.

ಎರಡು ವರ್ಷದಿಂದ ವೇತನ ಸಿಗದೇ ಪರದಾಡುತ್ತಿರುವ ಪೌರಕಾರ್ಮಿಕರು.

ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರು, ಕಸದ ವಾಹನ ತಳ್ಳುವವರು, ಜವಾನ, ಕಸ ಗೂಡಿಸುವವರು ಹೀಗೆ ನಾನಾ ವಿಭಾಗದಲ್ಲಿ ಕೆಲಸ ಮಾಡುವ 21 ಜನರಿಗೆ ಕಳೆದ ಎರಡು ವರ್ಷದಿಂದ ಸಕಾಲಕ್ಕೆ ವೇತನವಾಗಿಲ್ಲ ಎನ್ನಲಾಗಿದೆ. ಇದರಿಂದಾಗಿ ಕಾರ್ಮಿಕರು ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು ಮಕ್ಕಳ ಶಾಲೆಯ ಶುಲ್ಕ ಕಟ್ಟಲು, ಸಮವಸ್ತ್ರ ಖರೀದಿ ಮಾಡಲು ಮತ್ತು ಒಂದು ಹೊತ್ತು ಊಟಕ್ಕೂ ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗಂಗಾವತಿ: ಕಳೆದ ಎರಡು ವರ್ಷದಿಂದ ಪೌರಕಾರ್ಮಿಕರಿಗೆ ಸಕಾಲಕ್ಕೆ ಸೂಕ್ತ ವೇತನ ನೀಡದೆ ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಸತಾಯಿಸುತ್ತಿರುವ ಘಟನೆ ಕಾರಟಗಿ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.

ಎರಡು ವರ್ಷದಿಂದ ವೇತನ ಸಿಗದೇ ಪರದಾಡುತ್ತಿರುವ ಪೌರಕಾರ್ಮಿಕರು.

ಪಟ್ಟಣ ಪಂಚಾಯಿತಿಯಲ್ಲಿ ಪೌರಕಾರ್ಮಿಕರು, ಕಸದ ವಾಹನ ತಳ್ಳುವವರು, ಜವಾನ, ಕಸ ಗೂಡಿಸುವವರು ಹೀಗೆ ನಾನಾ ವಿಭಾಗದಲ್ಲಿ ಕೆಲಸ ಮಾಡುವ 21 ಜನರಿಗೆ ಕಳೆದ ಎರಡು ವರ್ಷದಿಂದ ಸಕಾಲಕ್ಕೆ ವೇತನವಾಗಿಲ್ಲ ಎನ್ನಲಾಗಿದೆ. ಇದರಿಂದಾಗಿ ಕಾರ್ಮಿಕರು ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇನ್ನು ಮಕ್ಕಳ ಶಾಲೆಯ ಶುಲ್ಕ ಕಟ್ಟಲು, ಸಮವಸ್ತ್ರ ಖರೀದಿ ಮಾಡಲು ಮತ್ತು ಒಂದು ಹೊತ್ತು ಊಟಕ್ಕೂ ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Intro:ಕಳೆದ ಎರಡು ವರ್ಷದಿಂದ ಪೌರಕಾಮರ್ಿಕರಿಗೆ ಸಕಾಲಕ್ಕೆ ಸೂಕ್ತ ವೇತನ ನೀಡದೇ ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಸತಾಯಿಸುತ್ತಿರುವ ಘಟನೆ ಕಾರಟಗಿ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ. ಇದರಿಂದಾಗಿ ಒಟ್ಟು 21 ಜನ ಪೌರಕಾಮರ್ಿಕರು ಪರದಾಡುವಂತಾಗಿದೆ.
Body:
ಎರಡು ವರ್ಷದಿಂದ ಪೌರಕಾಮರ್ಿಕರಿಗೆ ಇಲ್ಲ ವೇತನ: ಪರದಾಟ
ಗಂಗಾವತಿ:
ಕಳೆದ ಎರಡು ವರ್ಷದಿಂದ ಪೌರಕಾಮರ್ಿಕರಿಗೆ ಸಕಾಲಕ್ಕೆ ಸೂಕ್ತ ವೇತನ ನೀಡದೇ ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಸತಾಯಿಸುತ್ತಿರುವ ಘಟನೆ ಕಾರಟಗಿ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ. ಇದರಿಂದಾಗಿ ಒಟ್ಟು 21 ಜನ ಪೌರಕಾಮರ್ಿಕರು ಪರದಾಡುವಂತಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿ ಪೌರಕಾಮರ್ಿಕರು, ಕಸದವಹನ ತಳ್ಳುವವರು, ಜವಾನ, ಕಸಗೂಡಿಸುವವ, ಜವಾನ ಹೀಗೆ ನಾನಾ ವಿಭಾಗದಲ್ಲಿ ಕೆಲಸ ಮಾಡುವ 21 ಜನರಿಗೆ ಕಳೆದ ಎರಡು ವರ್ಷದಿಂದ ಸಕಾಲಕ್ಕೆ ವೇತನವಾಗಿಲ್ಲ ಎನ್ನಲಾಗಿದೆ.
ಇದರಿಂದಾಗಿ ಕಾಮರ್ಿಕರು ಕುಟುಂಬ ನಿರ್ವಹಣೆಯೂ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಮಕ್ಕಳ ಶಾಲೆಯ ಶುಲ್ಕ ಕಟ್ಟುವುದು, ಸಮವಸ್ತ್ರ ಖರೀದಿ ಮಾತ್ರವಲ್ಲ, ಊಟಕ್ಕೂ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

Conclusion:
ಇದರಿಂದಾಗಿ ಕಾಮರ್ಿಕರು ಕುಟುಂಬ ನಿರ್ವಹಣೆಯೂ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಮಕ್ಕಳ ಶಾಲೆಯ ಶುಲ್ಕ ಕಟ್ಟುವುದು, ಸಮವಸ್ತ್ರ ಖರೀದಿ ಮಾತ್ರವಲ್ಲ, ಊಟಕ್ಕೂ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.