ETV Bharat / state

ರೆಸಾರ್ಟ್​ನಲ್ಲಿರುವ ಶಾಸಕರನ್ನು ಹಂದಿ, ನಾಯಿಗಳಿಗೆ ಹೋಲಿಸಿ ಪ್ರತಿಭಟನೆ

author img

By

Published : Jul 22, 2019, 1:18 PM IST

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಯಿಂದಾಗಿ ಬೇಸತ್ತು ಕೋಲಾರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಹಂದಿ, ನಾಯಿಗಳೊಂದಿಗೆ ಸರ್ಕಾರದ ಅಣುಕು ಪ್ರದರ್ಶನ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಹಂದಿ ನಾಯಿಗಳೊಂದಿಗೆ ಸರ್ಕಾರದ ಅಣುಕು ಪ್ರದರ್ಶನ: ಕೋಲಾರಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ

ಕೋಲಾರ: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಯಿಂದಾಗಿ ಬೇಸತ್ತ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಕೋಲಾರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಹಂದಿ ನಾಯಿಗಳೊಂದಿಗೆ ಸರ್ಕಾರದ ಅಣುಕು ಪ್ರದರ್ಶನ: ಕೋಲಾರಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ!

ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಹಂದಿ, ನಾಯಿಗಳೊಂದಿಗೆ ಸರ್ಕಾರದ ಅಣುಕು ಪ್ರದರ್ಶನ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ರೆಸಾರ್ಟ್ ರಾಜಕಾರಣಕ್ಕೆ ಧಿಕ್ಕಾರಗಳನ್ನ ಕೂಗಿದ ಪ್ರತಿಭಟನಾಕಾರರು, ಜನರಿಂದ ಮತವನ್ನು ಪಡೆದು, ಜನರ ಕಷ್ಟಗಳಿಗೆ ಸ್ಪಂದಿಸದೆ ಹಣಕ್ಕಾಗಿ ತಮ್ಮನ್ನ ತಾವು ಮಾರಿಕೊಂಡು ರೆಸಾರ್ಟ್​ನಲ್ಲಿ ಬೀಡು ಬಿಟ್ಟಿರುವ ಶಾಸಕರು ವಾಂತಿ ಬೇಧಿಯಿಂದ ಸಾವನ್ನಪ್ಪಿದ್ದಾರೆಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಅಧಿಕಾರದ ಆಸೆಯಿಂದ ರೆಸಾರ್ಟ್​ನಲ್ಲಿದ್ದುಕೊಂಡು ಜನರನ್ನು ಮರೆತಿರುವ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಕೋಲಾರ: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಯಿಂದಾಗಿ ಬೇಸತ್ತ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಕೋಲಾರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಹಂದಿ ನಾಯಿಗಳೊಂದಿಗೆ ಸರ್ಕಾರದ ಅಣುಕು ಪ್ರದರ್ಶನ: ಕೋಲಾರಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ!

ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಹಂದಿ, ನಾಯಿಗಳೊಂದಿಗೆ ಸರ್ಕಾರದ ಅಣುಕು ಪ್ರದರ್ಶನ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ರೆಸಾರ್ಟ್ ರಾಜಕಾರಣಕ್ಕೆ ಧಿಕ್ಕಾರಗಳನ್ನ ಕೂಗಿದ ಪ್ರತಿಭಟನಾಕಾರರು, ಜನರಿಂದ ಮತವನ್ನು ಪಡೆದು, ಜನರ ಕಷ್ಟಗಳಿಗೆ ಸ್ಪಂದಿಸದೆ ಹಣಕ್ಕಾಗಿ ತಮ್ಮನ್ನ ತಾವು ಮಾರಿಕೊಂಡು ರೆಸಾರ್ಟ್​ನಲ್ಲಿ ಬೀಡು ಬಿಟ್ಟಿರುವ ಶಾಸಕರು ವಾಂತಿ ಬೇಧಿಯಿಂದ ಸಾವನ್ನಪ್ಪಿದ್ದಾರೆಂದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಅಧಿಕಾರದ ಆಸೆಯಿಂದ ರೆಸಾರ್ಟ್​ನಲ್ಲಿದ್ದುಕೊಂಡು ಜನರನ್ನು ಮರೆತಿರುವ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

Intro:ಕೋಲಾರ
ದಿನಾಂಕ - 22-07-19
ಸ್ಲಗ್ - ಪ್ರತಿಭಟನೆ.
ಫಾರ್ಮೆಟ್ - ಎವಿ.


ಆಂಕರ್ : ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಯಿಂದಾಗಿ ಬೇಸತ್ತು ಕೋಲಾರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೋಲಾರದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯ್ತು. ಕೋಲಾರ ನಗರದ ಮೆಕ್ಕೆ ವೃತ್ತದಲ್ಲಿ ಹಂದಿ, ನಾಯಿಗಳೊಂದಿಗೆ ಸರ್ಕಾರದ ಅಣುಕು ಪ್ರದರ್ಶನ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ರೆಸಾರ್ಟ್ ರಾಜಕಾರಣಕ್ಕೆ ಧಿಕ್ಕಾರಗಳನ್ನ ಕೂಗಿದ ಪ್ರತಿಭಟನಾಕಾರರು, ಜನರಿಂದ ಮತವನ್ನ ಪಡೆದು ಜನರ ಕಷ್ಟಗಳಿಗೆ ಸ್ಪಂಧಿಸದೆ ಹಣಕ್ಕಾಗಿ ತಮ್ಮನ್ನ ತಾವು ಮಾರಿಕೊಂಡು, ರೆಸಾರ್ಟ್ ನಲ್ಲಿ ಬೀಡು ಬಿಟ್ಟಿರುವ ಶಾಸಕರು, ವಾಂತಿ ಬೇಧಿಯಿಂದ ಸಾವನ್ನಪ್ಪಿದ್ದಾರೆಂದು ಭಾವಪೂರ್ಣ ಶ್ರದ್ಧಾಂಜಲಿಯನ್ನ ಅರ್ಪಿಸಿದ್ರು. ಜೊತೆಗೆ ಅಧಿಕಾರದ ಆಸೆಯಿಂದ ರೆಸಾರ್ಟ್ ನಲ್ಲಿದ್ದುಕೊಂಡು ಜನರನ್ನು ಮರೆತಿರುವ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು ಅಂತ ಒತ್ತಾಯಿಸಿದ್ರು.Body:..Conclusion:..

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.