ETV Bharat / state

ಮಾಧ್ಯಮದವರ ವಿರುದ್ಧ ಗರಂ ಆದ ಸಚಿವ ಸಾ.ರಾ.ಮಹೇಶ್

author img

By

Published : Jun 7, 2019, 10:54 PM IST

ನಿರಾಶ್ರಿತರಿಗಾಗಿ ಹಮ್ಮಿಕೊಂಡಿದ್ದ ಸಭೆಯೊಂದರಲ್ಲಿ ಮಾಧ್ಯಮದವರನ್ನು ಮೊದಲು ಹೊರ ನಡೆಯಿರಿ ನಿಮ್ಮ ಅವಶ್ಯಕತೆ ನಮಗೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಗರಂ ಆಗಿದ್ದಾರೆ.

ಸಚಿವ ಸಾ.ರಾ.ಮಹೇಶ್

ಕೊಡಗು: ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ ನಡೆಯುತ್ತಿದ್ದ ನಿರಾಶ್ರಿತರ ಸಭೆಯಲ್ಲಿ ಮಾಧ್ಯಮದವರ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇವತ್ತು ಸಿಡಿಮಿಡಿಗೊಂಡಿದ್ದಾರೆ.

ಕಳೆದ ಬಾರಿ ಮಳೆಯಿಂದ ಸಂತ್ರಸ್ತರಾದ ನಿರಾಶ್ರಿತರಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೆರೆ ಪರಿಹಾರ ಸಭೆಯಲ್ಲಿ, ವಿಡಿಯೋ ಚಿತ್ರೀಕರಿಸುತ್ತಿದ್ದ ವೇಳೆ ನಿರಾಶ್ರಿತರ ಸಭೆಯಲ್ಲಿ ನಮಗೆ ನಿಮ್ಮ ಅಗತ್ಯವಿಲ್ಲ.

ಹೊರಗೆ ಹೋಗಿ ನಾವು ಕರೆದಾಗ ಮಾತ್ರ ಬನ್ನಿ

ಹೊರಗೆ ಹೋಗಿ ನಾವು ಕರೆದಾಗ ಮಾತ್ರ ಬನ್ನಿ. ಹೊರಹೋಗಿ ಅಂದ್ರೆ ಕನ್ನಡ ಅರ್ಥ ಆಗಲ್ವಾ..? ನಿಮಗೆ ಕನ್ನಡ ಬರಲ್ವಾ. ನೀವು ಕರೆದಾಗ ಬನ್ನಿ ಸಾಕು ಎಂದು ಮಾಧ್ಯಮದವರ ಮೇಲೆ ದರ್ಪ ತೋರಿದ್ದಾರೆ.

ಕೊಡಗು: ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ ನಡೆಯುತ್ತಿದ್ದ ನಿರಾಶ್ರಿತರ ಸಭೆಯಲ್ಲಿ ಮಾಧ್ಯಮದವರ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇವತ್ತು ಸಿಡಿಮಿಡಿಗೊಂಡಿದ್ದಾರೆ.

ಕಳೆದ ಬಾರಿ ಮಳೆಯಿಂದ ಸಂತ್ರಸ್ತರಾದ ನಿರಾಶ್ರಿತರಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೆರೆ ಪರಿಹಾರ ಸಭೆಯಲ್ಲಿ, ವಿಡಿಯೋ ಚಿತ್ರೀಕರಿಸುತ್ತಿದ್ದ ವೇಳೆ ನಿರಾಶ್ರಿತರ ಸಭೆಯಲ್ಲಿ ನಮಗೆ ನಿಮ್ಮ ಅಗತ್ಯವಿಲ್ಲ.

ಹೊರಗೆ ಹೋಗಿ ನಾವು ಕರೆದಾಗ ಮಾತ್ರ ಬನ್ನಿ

ಹೊರಗೆ ಹೋಗಿ ನಾವು ಕರೆದಾಗ ಮಾತ್ರ ಬನ್ನಿ. ಹೊರಹೋಗಿ ಅಂದ್ರೆ ಕನ್ನಡ ಅರ್ಥ ಆಗಲ್ವಾ..? ನಿಮಗೆ ಕನ್ನಡ ಬರಲ್ವಾ. ನೀವು ಕರೆದಾಗ ಬನ್ನಿ ಸಾಕು ಎಂದು ಮಾಧ್ಯಮದವರ ಮೇಲೆ ದರ್ಪ ತೋರಿದ್ದಾರೆ.

Intro:ಮಾಧ್ಯಮದ ವಿರುದ್ಧ ಗರಂ ಆಗ ಪ್ರವಾಸೋಧ್ಯಮ ಸಚಿವ ಸಾ.ರಾ.ಮಹೇಶ್

ಕೊಡಗು: ಜಿಲ್ಲಾ ಪಂಚಾಯಿತಿ ಸಂಭಾಂಗಣದಲ್ಲಿ ನಡೆಯುತ್ತಿದ್ದ ನಿರಾಶ್ರಿತರ ಸಭೆಯಲ್ಲಿ ಮಾಧ್ಯಮದವರ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸಿಡಿಮಿಡಿಗೊಂಡಿದ್ದಾರೆ.
ಕಳೆದ ಬಾರಿ ಮಳೆಯಿಂದ ನಿರಾಶ್ರಿತರಿಗೆ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದ ವೇಳೆ ನಿರಾಶ್ರಿತರ ಸಭೆಯಿಂದ ನಮಗೆ ನಿಮ್ಮ ಅಗತ್ಯವಿಲ್ಲ ಹೊರಗೆ ಹೋಗಿ ನೀವು ನಾವು ಕರೆದಾಗ ಬನ್ನಿ.
ಹೊರಹೋಗಿ ಅಂದ್ರೆ ಕನ್ನಡ ಅರ್ಥ ಆಗಲ್ವಾ..? ನಿಮಗೆ ಕನ್ನಡ ಬರಲ್ವ. ನೀವು ಕರೆದಾಗ ಬನ್ನಿ ಸಾಕು ಎಂದು ಮಾಧ್ಯಮದವರ ಮೇಲೆ ದರ್ಪ ತೋರಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.