ETV Bharat / state

ವಿರಾಜಪೇಟೆ: ಕೊರೊನಾ ಗೆದ್ದು ಬಂದ ವ್ಯಕ್ತಿಗೆ ಹೂಮಳೆಯ ಸ್ವಾಗತ

author img

By

Published : Jul 14, 2020, 4:49 PM IST

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖನಾಗಿ ಬಂದ ವ್ಯಕ್ತಿಗೆ ಹೂ ಮಳೆಗೈದು ಸ್ಥಳೀಯರು ಬರ ಮಾಡಿಕೊಂಡರು.

dsds
ಕೊರೊನಾ ಗೆದ್ದು ಬಂದ ವ್ಯಕ್ತಿಗೆ ಹೂಮಳೆಯ ಸ್ವಾಗತ

ವಿರಾಜಪೇಟೆ: ಶಾಂತಿನಗರದಲ್ಲಿ ಕೊರೊನಾದಿಂದ ಗುಣಮುಖನಾಗಿ ಬಂದ ವ್ಯಕ್ತಿಗೆ ಹೂ ಮಳೆಗೈದು ಸ್ಥಳೀಯರು ಬರ ಮಾಡಿಕೊಂಡರು.

ಕೊರೊನಾ ಗೆದ್ದು ಬಂದ ವ್ಯಕ್ತಿಗೆ ಹೂಮಳೆಯ ಸ್ವಾಗತ

ಕೆಲ ದಿನಗಳ ಹಿಂದೆ ಬಟ್ಟೆ ವ್ಯಾಪಾರಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಗರವನ್ನು ಸೀಲ್​ಡೌನ್‌ ಮಾಡಲಾಗಿತ್ತು. ಇದೀಗ ಈ ವ್ಯಕ್ತಿ ಕೊರೊನಾ ಗೆದ್ದು ಬಂದಿದ್ದಾರೆ.

ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರಕಿದೆ. ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ವಿರಾಜಪೇಟೆ: ಶಾಂತಿನಗರದಲ್ಲಿ ಕೊರೊನಾದಿಂದ ಗುಣಮುಖನಾಗಿ ಬಂದ ವ್ಯಕ್ತಿಗೆ ಹೂ ಮಳೆಗೈದು ಸ್ಥಳೀಯರು ಬರ ಮಾಡಿಕೊಂಡರು.

ಕೊರೊನಾ ಗೆದ್ದು ಬಂದ ವ್ಯಕ್ತಿಗೆ ಹೂಮಳೆಯ ಸ್ವಾಗತ

ಕೆಲ ದಿನಗಳ ಹಿಂದೆ ಬಟ್ಟೆ ವ್ಯಾಪಾರಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಗರವನ್ನು ಸೀಲ್​ಡೌನ್‌ ಮಾಡಲಾಗಿತ್ತು. ಇದೀಗ ಈ ವ್ಯಕ್ತಿ ಕೊರೊನಾ ಗೆದ್ದು ಬಂದಿದ್ದಾರೆ.

ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರಕಿದೆ. ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.