ETV Bharat / state

ಕಲಬುರಗಿ ವೀರಶೈವ ಮಹಾಸಭೆ ಜಿಲ್ಲಾ ಘಟಕ ಚುನಾವಣೆಗೆ ಆಗ್ರಹ - kalburgi

ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು ಸುಮಾರು 10 ವರ್ಷ ಕಳೆದರೂ, ಇಲ್ಲಿಯವರೆಗೂ ಕಲಬುರಗಿ ಜಿಲ್ಲಾ ವೀರಶೈವ ಮಹಾಸಭೆಗೆ ಚುನಾವಣೆ ನಡೆಯದಿರುವುದು ಖಂಡನೀಯ. ಕೂಡಲೇ ವೀರಶೈವ ಮಹಾಸಭೆಯ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿ ವೀರಶೈವ ಮಹಾಸಭೆಯ ಸದಸ್ಯರು ಆಗ್ರಹಿಸಿದ್ದಾರೆ.

ವೀರಶೈವ ಮಹಾಸಭೆ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಲು ಆಗ್ರಹ
author img

By

Published : Jun 23, 2019, 8:39 PM IST

ಕಲಬುರಗಿ: ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು ಸುಮಾರು 10 ವರ್ಷ ಕಳೆದರೂ, ಇಲ್ಲಿಯವರೆಗೂ ಕಲಬುರಗಿ ಜಿಲ್ಲಾ ವೀರಶೈವ ಮಹಾಸಭೆಗೆ ಚುನಾವಣೆ ನಡೆಯದಿರುವುದು ಖಂಡನೀಯ. ಕೂಡಲೇ ವೀರಶೈವ ಮಹಾಸಭೆಯ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿ ವೀರಶೈವ ಮಹಾಸಭೆಯ ಸದಸ್ಯ ಎಮ್.ಎಸ್.ಪಾಟೀಲ್ ನರಿಬೋಳ ಆಗ್ರಹಿಸಿದರು.

ಸುದ್ದಿಗೋಷ್ಟಿ ನಡೆಸಿ‌ ಮಾತನಾಡಿದ ಎಮ್.ಎಸ್.ಪಾಟೀಲ್ ನರಿಬೋಳ, ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು 10 ವರ್ಷವಾದ್ರೂ ಕಲಬುರಗಿ ಜಿಲ್ಲಾ ಘಟಕಕ್ಕೆ ಸದಸ್ಯರನ್ನು ಆಯ್ಕೆ ಮಾಡದೆ, ಮಹಾಸಭೆ ರಾಷ್ಟ್ರೀಯ ಮುಖಂಡರು ಕುಂಟು ನೆಪ ಹೇಳುತ್ತಿದ್ದಾರೆ. ಮಹಾಸಭೆಗೆ ಚುನಾವಣೆ ನಡೆಸಲು ಸಾವಿರ ಸದಸ್ಯರು ಕಲಬುರಗಿಯಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ. ಅನೇಕರು ಸಮಾಜವನ್ನು ಆರ್ಥಿಕವಾಗಿ ಬಲಾಢ್ಯವಾಗಿಸಲು ದುಡ್ಡು ನೀಡಲು ಸಹ ಸಿದ್ದರಿದ್ದಾರೆ. ಆದರೆ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಇಲ್ಲಸಲ್ಲದ ಸುಳ್ಳು ನೆಪ ಹೇಳಿ ಚುನಾವಣೆಯನ್ನು ಮುಂದೂಡುತ್ತಲೇ ಇದ್ದಾರೆ ಎಂದು ಗುಡುಗಿದರು.

ವೀರಶೈವ ಮಹಾಸಭೆ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಲು ಆಗ್ರಹ

ಚುನಾವಣೆ ನಡೆಸುವಂತೆ ಆಗ್ರಹಿಸಿ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕ್ರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಉಪಾಧ್ಯಕ್ಷರಾದ ಶಂಕರ್ ಬಿದರಿ ಮತ್ತು ಗುರಮ್ಮ ಸಿದ್ದಾರೆಡ್ಡಿಯವರನ್ನು ಒತ್ತಾಯಿಸಲು ಬೆಂಗಳೂರಿಗೆ ವಿಶೇಷ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ತಿಂಗಳಲ್ಲಿ ಚುನಾವಣೆ ನಡೆಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಪಾಟೀಲ್ ಎಚ್ಚರಿಕೆ ನೀಡಿದರು.

ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮನವಿ ಸ್ವಾಗತಾರ್ಹ. ಇನ್ನೂ ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿರುವುದನ್ನು ಸ್ವಾಗತಿಸುತ್ತೇವೆ ಎಂದರು.

ಕಲಬುರಗಿ: ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು ಸುಮಾರು 10 ವರ್ಷ ಕಳೆದರೂ, ಇಲ್ಲಿಯವರೆಗೂ ಕಲಬುರಗಿ ಜಿಲ್ಲಾ ವೀರಶೈವ ಮಹಾಸಭೆಗೆ ಚುನಾವಣೆ ನಡೆಯದಿರುವುದು ಖಂಡನೀಯ. ಕೂಡಲೇ ವೀರಶೈವ ಮಹಾಸಭೆಯ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿ ವೀರಶೈವ ಮಹಾಸಭೆಯ ಸದಸ್ಯ ಎಮ್.ಎಸ್.ಪಾಟೀಲ್ ನರಿಬೋಳ ಆಗ್ರಹಿಸಿದರು.

ಸುದ್ದಿಗೋಷ್ಟಿ ನಡೆಸಿ‌ ಮಾತನಾಡಿದ ಎಮ್.ಎಸ್.ಪಾಟೀಲ್ ನರಿಬೋಳ, ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು 10 ವರ್ಷವಾದ್ರೂ ಕಲಬುರಗಿ ಜಿಲ್ಲಾ ಘಟಕಕ್ಕೆ ಸದಸ್ಯರನ್ನು ಆಯ್ಕೆ ಮಾಡದೆ, ಮಹಾಸಭೆ ರಾಷ್ಟ್ರೀಯ ಮುಖಂಡರು ಕುಂಟು ನೆಪ ಹೇಳುತ್ತಿದ್ದಾರೆ. ಮಹಾಸಭೆಗೆ ಚುನಾವಣೆ ನಡೆಸಲು ಸಾವಿರ ಸದಸ್ಯರು ಕಲಬುರಗಿಯಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ. ಅನೇಕರು ಸಮಾಜವನ್ನು ಆರ್ಥಿಕವಾಗಿ ಬಲಾಢ್ಯವಾಗಿಸಲು ದುಡ್ಡು ನೀಡಲು ಸಹ ಸಿದ್ದರಿದ್ದಾರೆ. ಆದರೆ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಇಲ್ಲಸಲ್ಲದ ಸುಳ್ಳು ನೆಪ ಹೇಳಿ ಚುನಾವಣೆಯನ್ನು ಮುಂದೂಡುತ್ತಲೇ ಇದ್ದಾರೆ ಎಂದು ಗುಡುಗಿದರು.

ವೀರಶೈವ ಮಹಾಸಭೆ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಲು ಆಗ್ರಹ

ಚುನಾವಣೆ ನಡೆಸುವಂತೆ ಆಗ್ರಹಿಸಿ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕ್ರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಉಪಾಧ್ಯಕ್ಷರಾದ ಶಂಕರ್ ಬಿದರಿ ಮತ್ತು ಗುರಮ್ಮ ಸಿದ್ದಾರೆಡ್ಡಿಯವರನ್ನು ಒತ್ತಾಯಿಸಲು ಬೆಂಗಳೂರಿಗೆ ವಿಶೇಷ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ತಿಂಗಳಲ್ಲಿ ಚುನಾವಣೆ ನಡೆಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಪಾಟೀಲ್ ಎಚ್ಚರಿಕೆ ನೀಡಿದರು.

ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮನವಿ ಸ್ವಾಗತಾರ್ಹ. ಇನ್ನೂ ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿರುವುದನ್ನು ಸ್ವಾಗತಿಸುತ್ತೇವೆ ಎಂದರು.

Intro:ಕಲಬುರಗಿ:ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು ಸುಮಾರು ಹತ್ತು ವರ್ಷ ಕಳೆದರು ಇಲ್ಲಿಯವರೆಗೂ ಕಲಬುರಗಿ ಜಿಲ್ಲಾ ವೀರಶೈವ ಮಹಾಸಭೆಗೆ ಚುನಾವಣೆ ನಡೆಯದಿರುವುದು ಖಂಡನೀಯವಾಗಿದೆ.ಕೂಡಲೆ ವೀರಶೈವ ಮಹಾಸಭೆ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಿ ಸದಸ್ಯರು ಆಯ್ಕೆ ಮಾಡಬೇಕಾಗಿ ವೀರಶೈವ ಮಹಾಸಭೆಯ ಸದಸ್ಯ ಎಮ್.ಎಸ್.ಪಾಟೀಲ್ ನರಿಬೋಳ ಆಗ್ರಹಿಸಿದರು.

ಸುದ್ದಿಗೋಷ್ಟಿ ನಡೆಸಿ‌ ಮಾತನಾಡಿದ ಅವರು.ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು ಹತ್ತು ವರ್ಷವಾದರು ಕಲಬುರಗಿ ಜಿಲ್ಲಾ ಘಟಕಕ್ಕೆ ಸದಸ್ಯರನ್ನು ಆಯ್ಕೆ ಮಾಡದೆ ಮಹಾಸಭೆ ರಾಷ್ಟ್ರೀಯ ಮುಖಂಡರು ಕುಂಟುನೆಪ ಹೇಳುತ್ತುದ್ದಾರೆ.ಮಹಾಸಭೆಗೆ ಚುನಾವಣೆ ನಡೆಸಲು ಸಾವಿರ ಸದಸ್ಯರು ಕಲಬುರಗಿಯಲ್ಲಿ ಇಲ್ಲ ಎಂದು ಹೇಳಿದರು.ಜಿಲ್ಲೆಯಲ್ಲಿ ನಮ್ಮ ಸಮಾಜ ದೊಡ್ಡದಿದೆ‌ ನಾವು ಒಂದು ತಿಂಗಳಲ್ಲಿ ಸಾವಿರ ಸದಸ್ಯರನ್ನು‌ ಮಾಡುತ್ತಿವೆ ಚುನಾವಣೆ ನಡೆಸುವಿರ ಎಂದು ಎಂದಿದಕ್ಕೆ. ಕೇವಲ 50 ಜನ ಸದಸ್ಯರನ್ನು ಮಾಡಿ ಚುನಾವಣೆ ನಡೆಸುತ್ತೆವೆ ಎಂದವರು‌ ಈಗ ನಾವು 290ಕ್ಕೂ ಸದಸ್ಯರನ್ನು ಮಾಡಿದ್ದೇವೆ. ಇನ್ನೂ ಹಲವರು ಅರ್ಜಿ ತುಂಬುತ್ತಿದ್ದಾರೆ. ಸಮಾಜದ ಅನೇಕರು ಸಮಾಜವನ್ನು ಆರ್ಥಿಕವಾಗಿ ಬಲಾಢ್ಯವಾಗಿಸಲು ದುಡ್ಡು ನೀಡಲು ಸಹ ಸಿದ್ದರಿದ್ದಾರೆ ಆದರೆ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯಾದರ್ಶಿಗಳು ಇಲ್ಲ ಸಲ್ಲದ ಸುಳ್ಳು ನೆಪ ಹೇಳಿ ಚುನಾವಣೆಯನ್ನು ಮುಂದಿಡುತಲ್ಲೆ ಇದ್ದಾರೆ ಎಂದು ಗುಡುಗಿದರು.ಇನ್ನೂ ಚುನಾವಣೆ ನಡೆಸುವಂತೆ ಆಗ್ರಹಿಸಿ ಮಹಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕ್ರಪ್ಪ,ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ,ಉಪಾಧ್ಯಕ್ಷರಾದ ಶಂಕರ್ ಬಿದ್ರಿ ಮತ್ತು ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಬೆಂಗಳೂರಿಗೆ ವಿಶೇಷ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು.ಒಂದು ವೇಳೆ ತಿಂಗಳಲ್ಲಿ ಚುನಾವಣೆ ನಡೆಸದಿದ್ದಲ್ಲಿ ನ್ಯಾಯಲಯದ ಮೊರೆ ಹೋಗುವುದಾಗಿ ಪಾಟೀಲ್ ಎಚ್ಚರಿಕೆ ನೀಡಿದರು.

ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮನವಿ ಸ್ವಾಗತಾರ್ಹ.

ಇನ್ನೂ ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿರುವುದನ್ನು ಸ್ವಾಗತಿಸುತ್ತೆವೆ.ಮನವಿ ನೀಡಿದೆ ವೀರಶೈವರ ಲಿಂಗಾಯತ ಶಾಸಕರು, ಸಚಿವರಿಗೆ ಹಾಗೂ ವೀರಶೈವ ಮಹಾಸಭೆಯ ಪದಾಧಿಕಾರಿಗಳಿಗೆ ಹಾಗೂ ವಿಷೇಶವಾಗಿ ಗೃಹ ಸಚಿವರಾದ ಎಂ.ಬಿ.ಪಾಟೀಲ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತವೆ ಎಂದು ತಿಳಿಸಿದರು.


Body:ಕಲಬುರಗಿ:ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು ಸುಮಾರು ಹತ್ತು ವರ್ಷ ಕಳೆದರು ಇಲ್ಲಿಯವರೆಗೂ ಕಲಬುರಗಿ ಜಿಲ್ಲಾ ವೀರಶೈವ ಮಹಾಸಭೆಗೆ ಚುನಾವಣೆ ನಡೆಯದಿರುವುದು ಖಂಡನೀಯವಾಗಿದೆ.ಕೂಡಲೆ ವೀರಶೈವ ಮಹಾಸಭೆ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಿ ಸದಸ್ಯರು ಆಯ್ಕೆ ಮಾಡಬೇಕಾಗಿ ವೀರಶೈವ ಮಹಾಸಭೆಯ ಸದಸ್ಯ ಎಮ್.ಎಸ್.ಪಾಟೀಲ್ ನರಿಬೋಳ ಆಗ್ರಹಿಸಿದರು.

ಸುದ್ದಿಗೋಷ್ಟಿ ನಡೆಸಿ‌ ಮಾತನಾಡಿದ ಅವರು.ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು ಹತ್ತು ವರ್ಷವಾದರು ಕಲಬುರಗಿ ಜಿಲ್ಲಾ ಘಟಕಕ್ಕೆ ಸದಸ್ಯರನ್ನು ಆಯ್ಕೆ ಮಾಡದೆ ಮಹಾಸಭೆ ರಾಷ್ಟ್ರೀಯ ಮುಖಂಡರು ಕುಂಟುನೆಪ ಹೇಳುತ್ತುದ್ದಾರೆ.ಮಹಾಸಭೆಗೆ ಚುನಾವಣೆ ನಡೆಸಲು ಸಾವಿರ ಸದಸ್ಯರು ಕಲಬುರಗಿಯಲ್ಲಿ ಇಲ್ಲ ಎಂದು ಹೇಳಿದರು.ಜಿಲ್ಲೆಯಲ್ಲಿ ನಮ್ಮ ಸಮಾಜ ದೊಡ್ಡದಿದೆ‌ ನಾವು ಒಂದು ತಿಂಗಳಲ್ಲಿ ಸಾವಿರ ಸದಸ್ಯರನ್ನು‌ ಮಾಡುತ್ತಿವೆ ಚುನಾವಣೆ ನಡೆಸುವಿರ ಎಂದು ಎಂದಿದಕ್ಕೆ. ಕೇವಲ 50 ಜನ ಸದಸ್ಯರನ್ನು ಮಾಡಿ ಚುನಾವಣೆ ನಡೆಸುತ್ತೆವೆ ಎಂದವರು‌ ಈಗ ನಾವು 290ಕ್ಕೂ ಸದಸ್ಯರನ್ನು ಮಾಡಿದ್ದೇವೆ. ಇನ್ನೂ ಹಲವರು ಅರ್ಜಿ ತುಂಬುತ್ತಿದ್ದಾರೆ. ಸಮಾಜದ ಅನೇಕರು ಸಮಾಜವನ್ನು ಆರ್ಥಿಕವಾಗಿ ಬಲಾಢ್ಯವಾಗಿಸಲು ದುಡ್ಡು ನೀಡಲು ಸಹ ಸಿದ್ದರಿದ್ದಾರೆ ಆದರೆ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯಾದರ್ಶಿಗಳು ಇಲ್ಲ ಸಲ್ಲದ ಸುಳ್ಳು ನೆಪ ಹೇಳಿ ಚುನಾವಣೆಯನ್ನು ಮುಂದಿಡುತಲ್ಲೆ ಇದ್ದಾರೆ ಎಂದು ಗುಡುಗಿದರು.ಇನ್ನೂ ಚುನಾವಣೆ ನಡೆಸುವಂತೆ ಆಗ್ರಹಿಸಿ ಮಹಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕ್ರಪ್ಪ,ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ,ಉಪಾಧ್ಯಕ್ಷರಾದ ಶಂಕರ್ ಬಿದ್ರಿ ಮತ್ತು ಗುರಮ್ಮ ಸಿದ್ದಾರೆಡ್ಡಿ ಅವರಿಗೆ ಬೆಂಗಳೂರಿಗೆ ವಿಶೇಷ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು.ಒಂದು ವೇಳೆ ತಿಂಗಳಲ್ಲಿ ಚುನಾವಣೆ ನಡೆಸದಿದ್ದಲ್ಲಿ ನ್ಯಾಯಲಯದ ಮೊರೆ ಹೋಗುವುದಾಗಿ ಪಾಟೀಲ್ ಎಚ್ಚರಿಕೆ ನೀಡಿದರು.

ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮನವಿ ಸ್ವಾಗತಾರ್ಹ.

ಇನ್ನೂ ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿರುವುದನ್ನು ಸ್ವಾಗತಿಸುತ್ತೆವೆ.ಮನವಿ ನೀಡಿದೆ ವೀರಶೈವರ ಲಿಂಗಾಯತ ಶಾಸಕರು, ಸಚಿವರಿಗೆ ಹಾಗೂ ವೀರಶೈವ ಮಹಾಸಭೆಯ ಪದಾಧಿಕಾರಿಗಳಿಗೆ ಹಾಗೂ ವಿಷೇಶವಾಗಿ ಗೃಹ ಸಚಿವರಾದ ಎಂ.ಬಿ.ಪಾಟೀಲ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತವೆ ಎಂದು ತಿಳಿಸಿದರು.


Conclusion:

For All Latest Updates

TAGGED:

kalburgi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.