ETV Bharat / state

ಖರ್ಗೆ ವಿರುದ್ಧ ತೊಡೆ ತಟ್ಟಿ ಗುಡುಗಿದ ಮಾಜಿ ಸಚಿವ ಬಾಬುರಾವ್​​ ಚಿಂಚನಸೂರ​​

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಮಾತನಾಡುವ ಗಂಡು ಯಾರು ಇರಲಿಲ್ಲ. ಡಾ. ಉಮೇಶ್ ಜಾಧವ್ ನಿಜವಾದ ಗಂಡು. ಖರ್ಗೆ ವಿರುದ್ಧ ತೊಡೆ ತಟ್ಟಿ ಅಖಾಡಕ್ಕೆ ಧುಮುಕಿದ್ದಾರೆ ಎಂದು ತಾವು ತೊಡೆ ತಟ್ಟಿ ಚಿಂಚನಸೂರ​​ ಗುಡುಗಿದ್ರು.

author img

By

Published : May 9, 2019, 7:00 PM IST

ಮಾಜಿ ಸಚಿವ ಬಾಬುರಾವ್ ಚಿಂಚನಸೂರ

ಕಲಬುರಗಿ: ಚಿತ್ತಾಪುರ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಪ್ರಚಾರ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ಬಾಬುರಾವ್ ಚಿಂಚಿನಸೂರ ತೊಡೆ ತಟ್ಟಿ ಗುಡುಗಿದ್ದಾರೆ.

ಇಂದು ಪ್ರಚಾರದ ನಿಮಿತ್ತ ಸಾಲಹಳ್ಳಿ ಗ್ರಾಮಕ್ಕೆ ಆಗಮಸಿದ್ದ ವೇಳೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಮಾತನಾಡುವ ಗಂಡು ಯಾರು ಇರಲಿಲ್ಲ. ಡಾ. ಉಮೇಶ್ ಜಾಧವ್ ನಿಜವಾದ ಗಂಡು. ಖರ್ಗೆ ವಿರುದ್ಧ ತೊಡೆ ತಟ್ಟಿ ಅಖಾಡಕ್ಕೆ ಧುಮುಕಿದ್ದಾರೆ ಎಂದು ತಾವೂ ತೊಡೆ ತಟ್ಟಿ ಚಿಂಚನಸೂರ ಗುಡುಗಿದ್ರು.

ಖರ್ಗೆ ವಿರುದ್ಧ ತೊಡೆ ತಟ್ಟಿ ಗುಡುಗಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ

ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಫೋಟ ಆಗಲಿದೆ. ಈಗ ಚಿಂಚೋಳಿಗೆ ಕಾರುಗಳಲ್ಲಿ ಬರುತ್ತಿರುವ ಎಲ್ಲರೂ ಮಾಜಿಗಳಾಗುತ್ತಾರೆ. ಮೇ 23ರ ಬಳಿಕ ಕಾಂಗ್ರೆಸ್ ಮೂರು ಹೋಳಾಗಲಿದೆ. ಒಂದು ಸಿದ್ದರಾಮಯ್ಯ ಗುಂಪು, ಇನ್ನೊಂದು ಡಿ.ಕೆ.ಶಿವಕುಮಾರ್ ಗುಂಪು, ಮತ್ತೊಂದು ಪರಮೇಶ್ವರ್ ಗುಂಪು ಎಂದು ಭವಿಷ್ಯ ನುಡಿದರು.

ಕಲಬುರಗಿ: ಚಿತ್ತಾಪುರ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಪ್ರಚಾರ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ಬಾಬುರಾವ್ ಚಿಂಚಿನಸೂರ ತೊಡೆ ತಟ್ಟಿ ಗುಡುಗಿದ್ದಾರೆ.

ಇಂದು ಪ್ರಚಾರದ ನಿಮಿತ್ತ ಸಾಲಹಳ್ಳಿ ಗ್ರಾಮಕ್ಕೆ ಆಗಮಸಿದ್ದ ವೇಳೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಮಾತನಾಡುವ ಗಂಡು ಯಾರು ಇರಲಿಲ್ಲ. ಡಾ. ಉಮೇಶ್ ಜಾಧವ್ ನಿಜವಾದ ಗಂಡು. ಖರ್ಗೆ ವಿರುದ್ಧ ತೊಡೆ ತಟ್ಟಿ ಅಖಾಡಕ್ಕೆ ಧುಮುಕಿದ್ದಾರೆ ಎಂದು ತಾವೂ ತೊಡೆ ತಟ್ಟಿ ಚಿಂಚನಸೂರ ಗುಡುಗಿದ್ರು.

ಖರ್ಗೆ ವಿರುದ್ಧ ತೊಡೆ ತಟ್ಟಿ ಗುಡುಗಿದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ

ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಫೋಟ ಆಗಲಿದೆ. ಈಗ ಚಿಂಚೋಳಿಗೆ ಕಾರುಗಳಲ್ಲಿ ಬರುತ್ತಿರುವ ಎಲ್ಲರೂ ಮಾಜಿಗಳಾಗುತ್ತಾರೆ. ಮೇ 23ರ ಬಳಿಕ ಕಾಂಗ್ರೆಸ್ ಮೂರು ಹೋಳಾಗಲಿದೆ. ಒಂದು ಸಿದ್ದರಾಮಯ್ಯ ಗುಂಪು, ಇನ್ನೊಂದು ಡಿ.ಕೆ.ಶಿವಕುಮಾರ್ ಗುಂಪು, ಮತ್ತೊಂದು ಪರಮೇಶ್ವರ್ ಗುಂಪು ಎಂದು ಭವಿಷ್ಯ ನುಡಿದರು.

Intro:ಖರ್ಗೆ ವಿರುದ್ಧ ತೊಡೆ ತಟ್ಟಿದ ನಿಜವಾದ ಗಂಡು ಅಂದ್ರೆ ಜಾಧವ.. ತೊಡೆತಟ್ಟಿ ಹೇಳಿ ಗಮನ ಸೇಳೆದ ಚಿಂಚನಸೂರ.

ಕಲಬುರಗಿ: ಪ್ರಚಾರ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ಬಾಬುರಾವ್ ಚಿಂಚಿನಸೂರ ತೊಡೆತಟ್ಟಿ ಗಮನ ಸೇಳೆದ ಘಟನೆ ಚಿತ್ತಾಪುರ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಮಾತನಾಡುವ ಗಂಡು ಯಾರು ಇರಲಿಲ್ಲ, ಡಾ.ಉಮೇಶ್ ಜಾಧವ್ ನಿಜವಾದ ಗಂಡು, ಖರ್ಗೆ ವಿರುದ್ಧ ತೊಡೆ ತಟ್ಟಿ ಅಖಾಡಕ್ಕೆ ಧುಮುಕಿದ್ದಾರೆ ಎಂದು ತಾವು ತೊಡೆತಟ್ಟಿ ಚಿಂಚನಸೂರ ಮಾತನಾಡಿದರು.

ನರೇಂದ್ರ ಮೋದಿಗೆ ಹೆಂಡ್ತಿ ಇಲ್ಲ, ಮಕ್ಕಳು ಇಲ್ಲ, ಅವರಿಗೆ ದೇಶ ಒಂದೇ ಚಿಂತೆ, ಮೇ 23 ರ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಫೋಟ ಆಗಲಿದೆ. ಈಗ ಚಿಂಚೋಳಿಗೆ ಗೂಟದ ಕಾರುಗಳಲ್ಲಿ ಬರುತ್ತಿರುವ ಎಲ್ಲರು ಮಾಜಿಗಳಾಗ್ತಾರೆ. ಮೇ 23ರ ಬಳಿಕ ಕಾಂಗ್ರೆಸ್ ಮೂರು ಹೋಳಾಗಲಿದೆ. ಒಂದು ಸಿದ್ದರಾಮಯ್ಯ ಗುಂಪು, ಇನ್ನೊಂದು ಡಿ.ಕೆ. ಶಿವಕುಮಾರ್ ಗುಂಪು, ಮತ್ತೊಂದು ಪರಮೇಶ್ವರ್ ಗುಂಪು ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ನವರು ದುಡ್ಡು ಖರ್ಚು ಮಾಡ್ತಾರೆ, ಪಾಪದ ದುಡ್ಡು ಅದು, ನೀವು ದುಡ್ಡು ತಗೊಳಿ, ಡ್ಯಾನ್ಸ್ ಮಾಡಿ, ಮಜಾ ಮಾಡಿ,ಆದರೆ ವೋಟ್ ಮಾತ್ರ ಬಿಜೆಪಿಗೆ ಹಾಕಿ
ನೀವು ಹೆಚ್ಚು ಲೀಡ್ ಕೊಟ್ಟರೆ ನಾನು ಕಲ್ಬುರ್ಗಿಯಿಂದ ಸಾಲಹಳ್ಳಿಗೆ ಡ್ಯಾನ್ಸ್ ಮಾಡಿಕೊಂಡು ಬರುತ್ತೇನೆ ಎಂದು ಮತದಾರರಿಗೆ ಹೇಳಿ ಗಮನ ಸೇಳೆದರು.
Body:ಖರ್ಗೆ ವಿರುದ್ಧ ತೊಡೆ ತಟ್ಟಿದ ನಿಜವಾದ ಗಂಡು ಅಂದ್ರೆ ಜಾಧವ.. ತೊಡೆತಟ್ಟಿ ಹೇಳಿ ಗಮನ ಸೇಳೆದ ಚಿಂಚನಸೂರ.

ಕಲಬುರಗಿ: ಪ್ರಚಾರ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ಬಾಬುರಾವ್ ಚಿಂಚಿನಸೂರ ತೊಡೆತಟ್ಟಿ ಗಮನ ಸೇಳೆದ ಘಟನೆ ಚಿತ್ತಾಪುರ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಮಾತನಾಡುವ ಗಂಡು ಯಾರು ಇರಲಿಲ್ಲ, ಡಾ.ಉಮೇಶ್ ಜಾಧವ್ ನಿಜವಾದ ಗಂಡು, ಖರ್ಗೆ ವಿರುದ್ಧ ತೊಡೆ ತಟ್ಟಿ ಅಖಾಡಕ್ಕೆ ಧುಮುಕಿದ್ದಾರೆ ಎಂದು ತಾವು ತೊಡೆತಟ್ಟಿ ಚಿಂಚನಸೂರ ಮಾತನಾಡಿದರು.

ನರೇಂದ್ರ ಮೋದಿಗೆ ಹೆಂಡ್ತಿ ಇಲ್ಲ, ಮಕ್ಕಳು ಇಲ್ಲ, ಅವರಿಗೆ ದೇಶ ಒಂದೇ ಚಿಂತೆ, ಮೇ 23 ರ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಫೋಟ ಆಗಲಿದೆ. ಈಗ ಚಿಂಚೋಳಿಗೆ ಗೂಟದ ಕಾರುಗಳಲ್ಲಿ ಬರುತ್ತಿರುವ ಎಲ್ಲರು ಮಾಜಿಗಳಾಗ್ತಾರೆ. ಮೇ 23ರ ಬಳಿಕ ಕಾಂಗ್ರೆಸ್ ಮೂರು ಹೋಳಾಗಲಿದೆ. ಒಂದು ಸಿದ್ದರಾಮಯ್ಯ ಗುಂಪು, ಇನ್ನೊಂದು ಡಿ.ಕೆ. ಶಿವಕುಮಾರ್ ಗುಂಪು, ಮತ್ತೊಂದು ಪರಮೇಶ್ವರ್ ಗುಂಪು ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ನವರು ದುಡ್ಡು ಖರ್ಚು ಮಾಡ್ತಾರೆ, ಪಾಪದ ದುಡ್ಡು ಅದು, ನೀವು ದುಡ್ಡು ತಗೊಳಿ, ಡ್ಯಾನ್ಸ್ ಮಾಡಿ, ಮಜಾ ಮಾಡಿ,ಆದರೆ ವೋಟ್ ಮಾತ್ರ ಬಿಜೆಪಿಗೆ ಹಾಕಿ
ನೀವು ಹೆಚ್ಚು ಲೀಡ್ ಕೊಟ್ಟರೆ ನಾನು ಕಲ್ಬುರ್ಗಿಯಿಂದ ಸಾಲಹಳ್ಳಿಗೆ ಡ್ಯಾನ್ಸ್ ಮಾಡಿಕೊಂಡು ಬರುತ್ತೇನೆ ಎಂದು ಮತದಾರರಿಗೆ ಹೇಳಿ ಗಮನ ಸೇಳೆದರು.
Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.