ETV Bharat / state

ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ: ಯುವಕರಿಗೆ ಯಾವುದೇ ಕಾಯಿಲೆ ಇಲ್ಲ ಎಂದ ಪಿಎಸ್ಐ - ರಂಜೋಳ ಗ್ರಾಮ

ರಂಜೋಳ ಗ್ರಾಮದ ಇಬ್ಬರು ಯುವಕರು ಬೆಂಗಳೂರಿನಿಂದ ಸೇಡಂಗೆ ಬೈಕ್ ಮೂಲಕ ವಾಪಸ್ ಬಂದಿದ್ದರು. ಇವರ ಕೈನಲ್ಲಿ ಸೀಲ್ ಹಾಕಿದ್ದನ್ನನು ಗಮನಿಸಿ ಇವರಿಗೆ ಕೊರೊನಾ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್​ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ
ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಸುದ್ದಿ
author img

By

Published : Mar 25, 2020, 4:09 PM IST

ಸೇಡಂ: ಬೆಂಗಳೂರಿಂದ ತಾಲೂಕಿನ ರಂಜೋಳ ಗ್ರಾಮಕ್ಕೆ ಮರಳಿದ ಇಬ್ಬರು ಯುವಕರು ಕೊರೊನಾ ಸೋಂಕಿತರಲ್ಲ, ಜಿಲ್ಲಾ ಗಡಿಯಲ್ಲಿ ಪರೀಕ್ಷಿಸಿ, ಕೈಗೆ ಸೀಲ್ ಹಾಕಲಾಗಿದೆ ಅಷ್ಟೇ ಎಂದು ಪಿಎಸ್ಐ ಸುಶೀಲಕುಮಾರ್​ ಸ್ಪಷ್ಟಪಡಿಸಿದ್ದಾರೆ.

ರಂಜೋಳ ಗ್ರಾಮದ ಇಬ್ಬರು ಯುವಕರು ಬೆಂಗಳೂರಿನಿಂದ ಸೇಡಂಗೆ ಬೈಕ್ ಮೂಲಕ ವಾಪಸ್ ಬಂದಿದ್ದರು. ಇವರ ಕೈನಲ್ಲಿ ಸೀಲ್ ಹಾಕಿದ್ದನ್ನನು ಗಮನಿಸಿ ಇವರಿಗೆ ಕೊರೊನಾ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್​ ಮಾಡಿದ್ದರು.

ಈ ಹಿನ್ನೆಲೆ ಯುವಕರ ಹಳ್ಳಿಗೆ ಭೇಟಿ ನೀಡಿರುವ ಪಿಎಸ್​ಐ ಅಲ್ಲಿನ ಜನರಿಗೆ ಯುವಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವಕರಿಬ್ಬರೂ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ಅವರಿಗೆ ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದ್ದಾರೆ.

ಸೇಡಂ: ಬೆಂಗಳೂರಿಂದ ತಾಲೂಕಿನ ರಂಜೋಳ ಗ್ರಾಮಕ್ಕೆ ಮರಳಿದ ಇಬ್ಬರು ಯುವಕರು ಕೊರೊನಾ ಸೋಂಕಿತರಲ್ಲ, ಜಿಲ್ಲಾ ಗಡಿಯಲ್ಲಿ ಪರೀಕ್ಷಿಸಿ, ಕೈಗೆ ಸೀಲ್ ಹಾಕಲಾಗಿದೆ ಅಷ್ಟೇ ಎಂದು ಪಿಎಸ್ಐ ಸುಶೀಲಕುಮಾರ್​ ಸ್ಪಷ್ಟಪಡಿಸಿದ್ದಾರೆ.

ರಂಜೋಳ ಗ್ರಾಮದ ಇಬ್ಬರು ಯುವಕರು ಬೆಂಗಳೂರಿನಿಂದ ಸೇಡಂಗೆ ಬೈಕ್ ಮೂಲಕ ವಾಪಸ್ ಬಂದಿದ್ದರು. ಇವರ ಕೈನಲ್ಲಿ ಸೀಲ್ ಹಾಕಿದ್ದನ್ನನು ಗಮನಿಸಿ ಇವರಿಗೆ ಕೊರೊನಾ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್​ ಮಾಡಿದ್ದರು.

ಈ ಹಿನ್ನೆಲೆ ಯುವಕರ ಹಳ್ಳಿಗೆ ಭೇಟಿ ನೀಡಿರುವ ಪಿಎಸ್​ಐ ಅಲ್ಲಿನ ಜನರಿಗೆ ಯುವಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವಕರಿಬ್ಬರೂ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ಅವರಿಗೆ ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.