ETV Bharat / state

ಸಿಎಂ‌ ಕೊರೊನಾ ಪರಿಹಾರ ನಿಧಿಗೆ ತಮ್ಮ ಪಿಂಚಣಿ ಹಣವನ್ನೇ ನೀಡಿದ ಮಾಜಿ ಶಾಸಕರು.. - Former MLA Dr Nagareddy Patil

ಡಾ. ನಾಗರೆಡ್ಡಿ ಪಾಟೀಲ ಅವರು ತಮ್ಮ ಪಿಂಚಣಿ ಹಣ 45,000 ರೂಪಾಯಿಗಳನ್ನ ಸಿಎಂ‌ ಕೊರೊನಾ ಪರಿಹಾರ ನಿಧಿಗೆ ಹಸ್ತಾಂತರಿಸಿದ್ದಾರೆ.

Ex MLA donated pension amount to CM corona fund
ಸಿಎಂ‌ ಕೊರೊನಾ ಪರಿಹಾರ ನಿಧಿಗೆ ಸ್ವಂತ ಪಿಂಚಣಿ ಹಣ ನೀಡಿದ ಮಾಜಿ ಸಚಿವ
author img

By

Published : Apr 30, 2020, 12:25 PM IST

ಸೇಡಂ(ಕಲಬುರಗಿ) : ಸಿಎಂ‌ ಕೊರೊನಾ ಪರಿಹಾರ ನಿಧಿಗೆ ತಮ್ಮ ಶಾಸಕತ್ವದ ಪಿಂಚಣಿ ಹಣ ನೀಡುವ ಮೂಲಕ ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಇತರರಿಗೆ ಮಾದರಿಯಾಗಿದ್ದಾರೆ.

ಬುಧವಾರ ಸಹಾಯಕ ಆಯುಕ್ತ ರಮೇಶ ಕೋಲಾರ ಅವರನ್ನು ಭೇಟಿಯಾದ ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಅವರು, ಸಿಎಂ‌ ಕೊರೊನಾ ಪರಿಹಾರ ನಿಧಿಗೆ ತಮ್ಮ ಪಿಂಚಣಿ ಹಣ 45,000 ರೂಪಾಯಿಗಳ ಚೆಕ್‌ ಹಸ್ತಾಂತರಿಸಿದ್ದಾರೆ.

ಸೇಡಂ(ಕಲಬುರಗಿ) : ಸಿಎಂ‌ ಕೊರೊನಾ ಪರಿಹಾರ ನಿಧಿಗೆ ತಮ್ಮ ಶಾಸಕತ್ವದ ಪಿಂಚಣಿ ಹಣ ನೀಡುವ ಮೂಲಕ ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಇತರರಿಗೆ ಮಾದರಿಯಾಗಿದ್ದಾರೆ.

ಬುಧವಾರ ಸಹಾಯಕ ಆಯುಕ್ತ ರಮೇಶ ಕೋಲಾರ ಅವರನ್ನು ಭೇಟಿಯಾದ ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ ಅವರು, ಸಿಎಂ‌ ಕೊರೊನಾ ಪರಿಹಾರ ನಿಧಿಗೆ ತಮ್ಮ ಪಿಂಚಣಿ ಹಣ 45,000 ರೂಪಾಯಿಗಳ ಚೆಕ್‌ ಹಸ್ತಾಂತರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.