ETV Bharat / state

ಸಿಎಂಗೆ ಸಚಿವ ಸಂಪುಟ ವಿಸ್ತರಣೆ ತಲೆಬಿಸಿ: ಕಾರ್ಯಕ್ರಮದ ಸಂದರ್ಭದಲ್ಲೂ ಹೈಕಮಾಂಡ್​ ಕರೆ

ಕಲಬುರಗಿ ಜಿಲ್ಲೆಯ ಶ್ರೀವಿಜಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಿಎಂ ಗೆ ನಿರಂತರ ಫೋನ್​ ಕರೆಗಳು ಬರುತ್ತಿದ್ದ ಹಿನ್ನಲೆ ಅವರು ಕಾರ್ಯಕ್ರಮ ಮಧ್ಯೆ ಎದ್ದುಹೋಗಿ ಫೋನ್​ನಲ್ಲಿ ಮಾತನಾಡುತ್ತಿದ್ದ ದೃಶ್ಯ ಕಂಡುಬಂತು.

author img

By

Published : Feb 5, 2020, 4:53 PM IST

Cabinet expansion: repeated Calls from High Command
ಸಿಎಂಗೆ ಸಚಿವ ಸಂಪುಟ ವಿಸ್ತರಣೆ ತಲೆಬಿಸಿ: ಕಾರ್ಯಕ್ರಮದ ವೇಳೆಯೂ ಬೆಂಬಿಡದ ಹೈಕಮಾಂಡ್​ ಕರೆ

ಕಲಬುರಗಿ: ಜಿಲ್ಲೆಯ ಶ್ರೀವಿಜಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ ಅವರಿಗೆ ನಿರಂತರ ಫೋನ್​ ಕರೆಗಳು ಬರುತ್ತಿದ್ದ ಹಿನ್ನಲೆ ಅವರು ಕಾರ್ಯಕ್ರಮದ ಮಧ್ಯೆದಲ್ಲೇ ಎದ್ದುಹೋಗಿ ಫೋನ್​ನಲ್ಲಿ ಮಾತನಾಡುವಂತ ಪ್ರಸಂಗ ಕಂಡುಬಂತು.

ಸಿಎಂಗೆ ಸಚಿವ ಸಂಪುಟ ವಿಸ್ತರಣೆ ತಲೆಬಿಸಿ: ಕಾರ್ಯಕ್ರಮದ ಮಧ್ಯೆಯೇ ಸರಣಿ ಫೋನ್​ ಕರೆ

ಉದ್ಘಾಟನಾ ಭಾಷಣ ಮುಗಿಸಿ ಕುಳಿತು ಸಮ್ಮೇಳನಾಧ್ಯಕ್ಷರ ಭಾಷಣ ಆಲಿಸುತ್ತಿದ್ದ ವೇಳೆ ಸಿಎಂಗೆ ಹೈಕಮಾಂಡ್​ನಿಂದ ಫೋನ್ ಬಂದಿದ್ದು, ಸಚಿವ ಸಂಪುಟದ ತಲೆಬಿಸಿ ಕಾರ್ಯಕ್ರಮದಲ್ಲೂ ಸಿಎಂರನ್ನು ಬಿಡಲಿಲ್ಲ ಎನ್ನುವಂತಿತ್ತು.

ಕಾರ್ಯಕ್ರಮದ ನಂತರ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಲು ಸಿಎಂ ನಿರ್ಧರಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಕಾರ್ಯಕ್ರಮ ರದ್ದಾಯಿತು.

ಕಲಬುರಗಿ: ಜಿಲ್ಲೆಯ ಶ್ರೀವಿಜಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ ಅವರಿಗೆ ನಿರಂತರ ಫೋನ್​ ಕರೆಗಳು ಬರುತ್ತಿದ್ದ ಹಿನ್ನಲೆ ಅವರು ಕಾರ್ಯಕ್ರಮದ ಮಧ್ಯೆದಲ್ಲೇ ಎದ್ದುಹೋಗಿ ಫೋನ್​ನಲ್ಲಿ ಮಾತನಾಡುವಂತ ಪ್ರಸಂಗ ಕಂಡುಬಂತು.

ಸಿಎಂಗೆ ಸಚಿವ ಸಂಪುಟ ವಿಸ್ತರಣೆ ತಲೆಬಿಸಿ: ಕಾರ್ಯಕ್ರಮದ ಮಧ್ಯೆಯೇ ಸರಣಿ ಫೋನ್​ ಕರೆ

ಉದ್ಘಾಟನಾ ಭಾಷಣ ಮುಗಿಸಿ ಕುಳಿತು ಸಮ್ಮೇಳನಾಧ್ಯಕ್ಷರ ಭಾಷಣ ಆಲಿಸುತ್ತಿದ್ದ ವೇಳೆ ಸಿಎಂಗೆ ಹೈಕಮಾಂಡ್​ನಿಂದ ಫೋನ್ ಬಂದಿದ್ದು, ಸಚಿವ ಸಂಪುಟದ ತಲೆಬಿಸಿ ಕಾರ್ಯಕ್ರಮದಲ್ಲೂ ಸಿಎಂರನ್ನು ಬಿಡಲಿಲ್ಲ ಎನ್ನುವಂತಿತ್ತು.

ಕಾರ್ಯಕ್ರಮದ ನಂತರ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಲು ಸಿಎಂ ನಿರ್ಧರಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಕಾರ್ಯಕ್ರಮ ರದ್ದಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.