ETV Bharat / state

ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ,ಇದು ನಮ್ಮ ಜಾಗವೆಂದು ಮೂರ್ತಿ ಕಿತ್ತೆಸೆದ ಕಿಡಿಗೇಡಿಗಳು - latest news of ranebennur

ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಅನ್ಯಕೋಮಿನ ಗುಂಪು, ಇದು ನಮ್ಮ ಜಾಗವೆಂದು ವಾಲ್ಮೀಕಿ ಮೂರ್ತಿ ಕಿತ್ತೆಸೆದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ....ಇದು ನಮ್ಮ ಜಾಗವೆಂದು ಮೂರ್ತಿ ಕಿತ್ತೆಸದ ಕಿಡಿಗೇಡಿಗಳು
author img

By

Published : Oct 13, 2019, 1:29 PM IST

ರಾಣೆಬೆನ್ನೂರು: ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಅನ್ಯಕೋಮಿನ ಗುಂಪು ವಾಲ್ಮೀಕಿ ಮೂರ್ತಿ ಕಿತ್ತೆಸೆದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ....ಇದು ನಮ್ಮ ಜಾಗವೆಂದು ಮೂರ್ತಿ ಕಿತ್ತೆಸದ ಕಿಡಿಗೇಡಿಗಳು

ಗ್ರಾಮದಲ್ಲಿ ಎಂದಿನಂತೆ ವಾಲ್ಮೀಕಿ ಸಮಾಜದ ಮುಖಂಡರು ಮೂರ್ತಿ ಪೂಜೆಗೆ ಮುಂದಾಗಿದ್ದಾರೆ. ಈ ನಡುವೆ ವ್ಯಕ್ತಿಯೋರ್ವ ಇದು ನಮ್ಮ ಜಾಗವೆಂದು ಮೂರ್ತಿ, ಮಂಟಪವನ್ನು ಕಿತ್ತಾಕಿದ್ದಾನೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಈ ವೇಳೆ ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ, ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೂರ್ತಿ ಕಿತ್ತೆಸೆದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ವಾಲ್ಮೀಕಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ರಾಣೆಬೆನ್ನೂರು: ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಅನ್ಯಕೋಮಿನ ಗುಂಪು ವಾಲ್ಮೀಕಿ ಮೂರ್ತಿ ಕಿತ್ತೆಸೆದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ....ಇದು ನಮ್ಮ ಜಾಗವೆಂದು ಮೂರ್ತಿ ಕಿತ್ತೆಸದ ಕಿಡಿಗೇಡಿಗಳು

ಗ್ರಾಮದಲ್ಲಿ ಎಂದಿನಂತೆ ವಾಲ್ಮೀಕಿ ಸಮಾಜದ ಮುಖಂಡರು ಮೂರ್ತಿ ಪೂಜೆಗೆ ಮುಂದಾಗಿದ್ದಾರೆ. ಈ ನಡುವೆ ವ್ಯಕ್ತಿಯೋರ್ವ ಇದು ನಮ್ಮ ಜಾಗವೆಂದು ಮೂರ್ತಿ, ಮಂಟಪವನ್ನು ಕಿತ್ತಾಕಿದ್ದಾನೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

ಈ ವೇಳೆ ಘಟನಾ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ, ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೂರ್ತಿ ಕಿತ್ತೆಸೆದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ವಾಲ್ಮೀಕಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

Intro:ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ, ಮೂರ್ತಿ ಕಿತ್ತೆಸದ ಕಿಡೆಗಳು.

ರಾಣೆಬೆನ್ನೂರ: ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಅನ್ಯಕೋಮಿನ ಕಿಡೆಗಳು ವಾಲ್ಮೀಕಿ ಮೂರ್ತಿ ಕಿತ್ತೆಸೆದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಎಂದಿನಂತೆ ವಾಲ್ಮೀಕಿ ಸಮಾಜದ ಮುಖಂಡರು ಮೂರ್ತಿ ಪೂಜೆಗೆ ಮುಂದಾಗಿದ್ದಾರೆ, ಈ ನಡುವೆ ಕಿಡಗೆಡಿ ಒಬ್ಬ ಇದು ನಮ್ಮ ಜಾಗವೆಂದು ಮೂರ್ತಿ, ಮಂಟಪವನ್ನು ಕಿತ್ತಾಕಿದ್ದಾನೆ.

ಈ ನಡುವೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ, ಪೋಲಿಸರ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೂರ್ತಿ ಕಿತ್ತೆಸೆದ ಕಿಡಗೇಡಿಗಳನ್ನು ಬಂಧಿಸಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

Body:ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ, ಮೂರ್ತಿ ಕಿತ್ತೆಸದ ಕಿಡೆಗಳು.

ರಾಣೆಬೆನ್ನೂರ: ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಅನ್ಯಕೋಮಿನ ಕಿಡೆಗಳು ವಾಲ್ಮೀಕಿ ಮೂರ್ತಿ ಕಿತ್ತೆಸೆದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಎಂದಿನಂತೆ ವಾಲ್ಮೀಕಿ ಸಮಾಜದ ಮುಖಂಡರು ಮೂರ್ತಿ ಪೂಜೆಗೆ ಮುಂದಾಗಿದ್ದಾರೆ, ಈ ನಡುವೆ ಕಿಡಗೆಡಿ ಒಬ್ಬ ಇದು ನಮ್ಮ ಜಾಗವೆಂದು ಮೂರ್ತಿ, ಮಂಟಪವನ್ನು ಕಿತ್ತಾಕಿದ್ದಾನೆ.

ಈ ನಡುವೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ, ಪೋಲಿಸರ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೂರ್ತಿ ಕಿತ್ತೆಸೆದ ಕಿಡಗೇಡಿಗಳನ್ನು ಬಂಧಿಸಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

Conclusion:ವಾಲ್ಮೀಕಿ ಜಯಂತಿ ಆಚರಣೆಗೆ ಅಡ್ಡಿ, ಮೂರ್ತಿ ಕಿತ್ತೆಸದ ಕಿಡೆಗಳು.

ರಾಣೆಬೆನ್ನೂರ: ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಅನ್ಯಕೋಮಿನ ಕಿಡೆಗಳು ವಾಲ್ಮೀಕಿ ಮೂರ್ತಿ ಕಿತ್ತೆಸೆದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಎಂದಿನಂತೆ ವಾಲ್ಮೀಕಿ ಸಮಾಜದ ಮುಖಂಡರು ಮೂರ್ತಿ ಪೂಜೆಗೆ ಮುಂದಾಗಿದ್ದಾರೆ, ಈ ನಡುವೆ ಕಿಡಗೆಡಿ ಒಬ್ಬ ಇದು ನಮ್ಮ ಜಾಗವೆಂದು ಮೂರ್ತಿ, ಮಂಟಪವನ್ನು ಕಿತ್ತಾಕಿದ್ದಾನೆ.

ಈ ನಡುವೆ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆ, ಪೋಲಿಸರ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೂರ್ತಿ ಕಿತ್ತೆಸೆದ ಕಿಡಗೇಡಿಗಳನ್ನು ಬಂಧಿಸಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.