ETV Bharat / state

ಕನ್ನಡ ಕೋಗಿಲೆ ಶೋ ವಿಜೇತ ಖಾಸಿಂರ ಹಾಡಿಗೆ ಮನಸೋತ ರಾಣೆಬೆನ್ನೂರು ಜನತೆ - ಖಾಸಿಂ ಸಾಬ್

ರಾಣೆಬೆನ್ನೂರು ತಾಲೂಕಿನ ವಂದೇಮಾತರಂ ಸ್ವಯಂ ಸೇವಕ ಸಂಘವು ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಖಾಸಿಗಿ ಮನೋರಂಜನೆ ವಾಹಿನಿ 'ಕನ್ನಡ ಕೋಗಿಲೆ' ರಿಯಾಲಿಟಿ ಶೋನ ವಿಜೇತ ಖಾಸಿಂ ಅವರ ಗಾಯನಕ್ಕೆ ನೆರೆದ ಜನತೆ ಮನಸೋತರು.

ಕನ್ನಡ ಕೋಗಿಲೆ ಗಾಯಕ
author img

By

Published : Sep 30, 2019, 4:30 AM IST

ಹಾವೇರಿ: ರಾಣೆಬೆನ್ನೂರು ತಾಲೂಕಿನ ವಂದೇಮಾತರಂ ಸ್ವಯಂ ಸೇವಕ ಸಂಘವು ಗಣೇಶ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ಗಣೇಶ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ

ಈ ಸಂಗೀತಾ ಕಾರ್ಯಕ್ರಮದಲ್ಲಿ ಸರಿಗಮಪ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮದ ಹಾಡುಗಾರರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು. ಅದರಲ್ಲೂ ಕನ್ನಡ ಕೋಗಿಲೆ ಸಿಸನ್- 2ರ ವಿಜೇತರಾದ ಹಾವೇರಿಯ ಖಾಸಿಂ ಸಾಬ್ ಅವರ ಭಜರಂಗಿ ಹಾಡಿಗೆ ರಾಣೆಬೆನ್ನೂರು ಜನ ಕುಣಿದು ಕುಪ್ಪಳಿಸಿದರು.

ಹಾವೇರಿ: ರಾಣೆಬೆನ್ನೂರು ತಾಲೂಕಿನ ವಂದೇಮಾತರಂ ಸ್ವಯಂ ಸೇವಕ ಸಂಘವು ಗಣೇಶ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

ಗಣೇಶ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ

ಈ ಸಂಗೀತಾ ಕಾರ್ಯಕ್ರಮದಲ್ಲಿ ಸರಿಗಮಪ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮದ ಹಾಡುಗಾರರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು. ಅದರಲ್ಲೂ ಕನ್ನಡ ಕೋಗಿಲೆ ಸಿಸನ್- 2ರ ವಿಜೇತರಾದ ಹಾವೇರಿಯ ಖಾಸಿಂ ಸಾಬ್ ಅವರ ಭಜರಂಗಿ ಹಾಡಿಗೆ ರಾಣೆಬೆನ್ನೂರು ಜನ ಕುಣಿದು ಕುಪ್ಪಳಿಸಿದರು.

Intro:ಕನ್ನಡ ಕೋಗಿಲೆ ಖಾಸಿಂರ ಭಜರಂಗಿ ಹಾಡಿಗೆ ಹುಚ್ಚೆದ್ದ ಕುಣಿದ ರಾಣೆಬೆನ್ನೂರ ಜನತೆ...

ರಾಣೆಬೆನ್ನೂರ: ಇಲ್ಲಿನ ವಂದೇಮಾತರಂ ಸ್ವಯಂ ಸೇವಕ ಸಂಘ 'ಗಣೇಶ ಹಬ್ಬ ಪ್ರಯುಕ್ತ ಆಯೋಜಿಸಿದ ಸಂಗೀತತೋತ್ಸವ ಕಾರ್ಯಕ್ರಮ ನಡೆಯಿತು.

ಸಂಗೀತಾ ಕಾರ್ಯಕ್ರಮದಲ್ಲಿ ಸರಿಗಮ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮದ ಹಾಡುಗಾರರು ಕನ್ನಡ ಹಾಡುಗಳ ಹಾಡುವ ಮೂಲಕ ಜನರನ್ನು ರಂಜಿಸಿದರು.
ಇದರ ನಡುವೆ ಕನ್ನಡ ಕೋಗಿಲೆ ಸಿಸನ್ ಎರಡರ ವಿನ್ನರ ಹಾವೇರಿಯ ಖಾಸಿಂ ಸಾಬ್ ಅವರ ಭಜರಂಗಿ ಹಾಡಿಗೆ ರಾಣೆಬೆನ್ನೂರ ಜನರು ಹುಚ್ಚೆದ ಕುಣಿದರು.
ಇದರ ನಡುವೆ ಜ್ಯೂನಿಯರ್ ಸ್ಟಾರ್ ಅರ್ಜುನ ಇಟಗಿ ಅವರ ಹಾಡಿಗೆ ಜನರು ಕುಣಿದು ಕುಪ್ಪಳಿಸಿದರು.Body:ಕನ್ನಡ ಕೋಗಿಲೆ ಖಾಸಿಂರ ಭಜರಂಗಿ ಹಾಡಿಗೆ ಹುಚ್ಚೆದ್ದ ಕುಣಿದ ರಾಣೆಬೆನ್ನೂರ ಜನತೆ...

ರಾಣೆಬೆನ್ನೂರ: ಇಲ್ಲಿನ ವಂದೇಮಾತರಂ ಸ್ವಯಂ ಸೇವಕ ಸಂಘ 'ಗಣೇಶ ಹಬ್ಬ ಪ್ರಯುಕ್ತ ಆಯೋಜಿಸಿದ ಸಂಗೀತತೋತ್ಸವ ಕಾರ್ಯಕ್ರಮ ನಡೆಯಿತು.

ಸಂಗೀತಾ ಕಾರ್ಯಕ್ರಮದಲ್ಲಿ ಸರಿಗಮ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮದ ಹಾಡುಗಾರರು ಕನ್ನಡ ಹಾಡುಗಳ ಹಾಡುವ ಮೂಲಕ ಜನರನ್ನು ರಂಜಿಸಿದರು.
ಇದರ ನಡುವೆ ಕನ್ನಡ ಕೋಗಿಲೆ ಸಿಸನ್ ಎರಡರ ವಿನ್ನರ ಹಾವೇರಿಯ ಖಾಸಿಂ ಸಾಬ್ ಅವರ ಭಜರಂಗಿ ಹಾಡಿಗೆ ರಾಣೆಬೆನ್ನೂರ ಜನರು ಹುಚ್ಚೆದ ಕುಣಿದರು.
ಇದರ ನಡುವೆ ಜ್ಯೂನಿಯರ್ ಸ್ಟಾರ್ ಅರ್ಜುನ ಇಟಗಿ ಅವರ ಹಾಡಿಗೆ ಜನರು ಕುಣಿದು ಕುಪ್ಪಳಿಸಿದರು.Conclusion:ಕನ್ನಡ ಕೋಗಿಲೆ ಖಾಸಿಂರ ಭಜರಂಗಿ ಹಾಡಿಗೆ ಹುಚ್ಚೆದ್ದ ಕುಣಿದ ರಾಣೆಬೆನ್ನೂರ ಜನತೆ...

ರಾಣೆಬೆನ್ನೂರ: ಇಲ್ಲಿನ ವಂದೇಮಾತರಂ ಸ್ವಯಂ ಸೇವಕ ಸಂಘ 'ಗಣೇಶ ಹಬ್ಬ ಪ್ರಯುಕ್ತ ಆಯೋಜಿಸಿದ ಸಂಗೀತತೋತ್ಸವ ಕಾರ್ಯಕ್ರಮ ನಡೆಯಿತು.

ಸಂಗೀತಾ ಕಾರ್ಯಕ್ರಮದಲ್ಲಿ ಸರಿಗಮ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮದ ಹಾಡುಗಾರರು ಕನ್ನಡ ಹಾಡುಗಳ ಹಾಡುವ ಮೂಲಕ ಜನರನ್ನು ರಂಜಿಸಿದರು.
ಇದರ ನಡುವೆ ಕನ್ನಡ ಕೋಗಿಲೆ ಸಿಸನ್ ಎರಡರ ವಿನ್ನರ ಹಾವೇರಿಯ ಖಾಸಿಂ ಸಾಬ್ ಅವರ ಭಜರಂಗಿ ಹಾಡಿಗೆ ರಾಣೆಬೆನ್ನೂರ ಜನರು ಹುಚ್ಚೆದ ಕುಣಿದರು.
ಇದರ ನಡುವೆ ಜ್ಯೂನಿಯರ್ ಸ್ಟಾರ್ ಅರ್ಜುನ ಇಟಗಿ ಅವರ ಹಾಡಿಗೆ ಜನರು ಕುಣಿದು ಕುಪ್ಪಳಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.