ETV Bharat / state

ಸಂಸ್ಕಾರ, ಕಲೆ, ಸಾಹಿತ್ಯಕ್ಕೆ ಕನ್ನಡ ಹೆಸರುವಾಸಿ: ಟಿ.ಎಸ್.ನಾಗಾಭರಣ - Kannada is famous for its culture, art and literature

ರಾಣೆಬೆನ್ನೂರು ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಕರ್ನಾಟಕ ವೈಭವ ಕಾರ್ಯಕ್ರಮ ನಡೆಯಿತು.

Karnataka vaibhava program
ಕರ್ನಾಟಕ ವೈಭವ ಕಾರ್ಯಕ್ರಮ
author img

By

Published : Jan 18, 2020, 5:12 AM IST

ರಾಣೆಬೆನ್ನೂರು: ಸಂಸ್ಕಾರ, ಸಾಹಿತ್ಯ, ಕಲೆ, ಆಚಾರ-ವಿಚಾರಗಳಿಗೆ ಕನ್ನಡ ಭಾಷೆ ಹೆಸರುವಾಸಿ. ಅಲ್ಲದೆ, ಕನ್ನಡ ನಾಡಿಗೆ ಅನೇಕ ಮಹಾತ್ಮರನ್ನು ಕೊಡುಗೆಯಾಗಿ ನೀಡಿದೆ ಎಂದು ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.

ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ದೇಶದ ಸಂಪತನ್ನು ಲೂಟಿ ಮಾಡಿದರು. ಆದರೆ, ನಾವು ಅದನ್ನು ಮೆಟ್ಟಿ ನಿಂತು ಮತ್ತೆ ಕಲೆ, ಸಾಹಿತ್ಯ, ಸಂಪತ್ತನ್ನು ಬೆಳಸಿದ್ದೇವೆ ಎಂದರು.

ಕರ್ನಾಟಕ ವೈಭವ ಕಾರ್ಯಕ್ರಮ

ನಾಡಿನಲ್ಲಿ ಹಿಂದೆ ಇಂಗ್ಲಿಷ್​​ ವ್ಯಾಮೋಹ ಹೆಚ್ಚಾಗಿತ್ತು. ಆದರೆ ಇಂದು ನಾಡು ನುಡಿ ಹಾಗೂ ಭಾಷಾಭಿಮಾನದಿಂದ ಕನ್ನಡ ಮಾತನಾಡುವರು ಹೆಚ್ಚಾಗಿದ್ದಾರೆ. ಇದರಿಂದ ಕನ್ನಡ ಮತ್ತೆ ಬಲಿಷ್ಠವಾಗಿ ಬೆಳೆಯಲಾರಂಭಿಸಿದೆ. ಕನ್ನಡ ಕಟ್ಟುವ ಕೆಲಸವನ್ನು ನಮ್ಮವರು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಚಿಂತಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಇತರರು ಇದ್ದರು.

ರಾಣೆಬೆನ್ನೂರು: ಸಂಸ್ಕಾರ, ಸಾಹಿತ್ಯ, ಕಲೆ, ಆಚಾರ-ವಿಚಾರಗಳಿಗೆ ಕನ್ನಡ ಭಾಷೆ ಹೆಸರುವಾಸಿ. ಅಲ್ಲದೆ, ಕನ್ನಡ ನಾಡಿಗೆ ಅನೇಕ ಮಹಾತ್ಮರನ್ನು ಕೊಡುಗೆಯಾಗಿ ನೀಡಿದೆ ಎಂದು ನಿರ್ದೇಶಕ ಟಿ.ಎಸ್.ನಾಗಾಭರಣ ಹೇಳಿದರು.

ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಕರ್ನಾಟಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ದೇಶದ ಸಂಪತನ್ನು ಲೂಟಿ ಮಾಡಿದರು. ಆದರೆ, ನಾವು ಅದನ್ನು ಮೆಟ್ಟಿ ನಿಂತು ಮತ್ತೆ ಕಲೆ, ಸಾಹಿತ್ಯ, ಸಂಪತ್ತನ್ನು ಬೆಳಸಿದ್ದೇವೆ ಎಂದರು.

ಕರ್ನಾಟಕ ವೈಭವ ಕಾರ್ಯಕ್ರಮ

ನಾಡಿನಲ್ಲಿ ಹಿಂದೆ ಇಂಗ್ಲಿಷ್​​ ವ್ಯಾಮೋಹ ಹೆಚ್ಚಾಗಿತ್ತು. ಆದರೆ ಇಂದು ನಾಡು ನುಡಿ ಹಾಗೂ ಭಾಷಾಭಿಮಾನದಿಂದ ಕನ್ನಡ ಮಾತನಾಡುವರು ಹೆಚ್ಚಾಗಿದ್ದಾರೆ. ಇದರಿಂದ ಕನ್ನಡ ಮತ್ತೆ ಬಲಿಷ್ಠವಾಗಿ ಬೆಳೆಯಲಾರಂಭಿಸಿದೆ. ಕನ್ನಡ ಕಟ್ಟುವ ಕೆಲಸವನ್ನು ನಮ್ಮವರು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಚಿಂತಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಇತರರು ಇದ್ದರು.

Intro:Kn_rnr_04_Karnataka_vaibhav_inuogration_kac10001.

ಸಂಸ್ಕಾರ, ಕಲೆ, ಸಾಹಿತ್ಯಕ್ಕೆ ಕನ್ನಡ ಹೆಸರುವಾಸಿಯಾಗಿದೆ ಟಿ.ಎಸ್.ನಾಗಭರಣ.

ರಾಣೆಬೆನ್ನೂರ: ಸಂಸ್ಕಾರ, ಕಲೆ, ಸಾಹಿತ್ಯ, ಆಚಾರ-ವಿಚಾರಗಳಿಗೆ ಕನ್ನಡ ಭಾಷೆ ಅನೇಕ ಮಹಾತ್ಮರನ್ನು ನೀಡಿದೆ ಎಂದು ನಿರ್ದೇಶಕ ಟಿ.ಎಸ್.ನಾಗಭರಣ ಹೇಳಿದರು.

Body:ರಾಣೆಬೆನ್ನೂರ ನಗರದ ರಾಜರಾಜೇಶ್ವರಿ ಕಾಲೇಜು ಆವರಣದಲ್ಲಿ ಕರ್ನಾಟಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವ ಸಮಯದಲ್ಲಿ ಬ್ರಿಟಿಷರು ಭಾರತ ಸೇರಿದಂತೆ ಕರ್ನಾಟಕ ರಾಜ್ಯವನ್ನು ಲೂಟಿ ಮಾಡಿದರು. ಆದರೆ ನಾವು ಅದನ್ನು ಮೆಟ್ಟಿ ನಿಂತು ಮತ್ತೆ ಕಲೆ, ಸಾಹಿತ್ಯ, ಸಂಪತ್ತನ್ನು ಬೆಳಸಿದ್ದೆವೆ ಎಂದರು.
ಕನ್ನಡ ನಾಡಿನಲ್ಲಿ ಹಿಂದೆ ಇಂಗ್ ವ್ಯಾಮೋಹ ಹೆಚ್ಚಾಗಿತ್ತು, ಆದರೆ ಇಂದು ಕನ್ನಡ ನಾಡು ನುಡಿ ಹಾಗೂ ಭಾಷಾಭಿಮಾನದಿಂದ ಕನ್ನಡ ಮಾತನಾಡುವರು ಹೆಚ್ಚಾಗಿದ್ದಾರೆ. ಇದರಿಂದ ಕನ್ನಡ ಮತ್ತೆ ಬಲಿಷ್ಠವಾಗಿ ಬೆಳೆಯಲಾರಂಭಿಸಿದ್ದು, ಸ್ವಾಭಿಮಾನದ ಕನ್ನಡ ಕಟ್ಟುವ ಕೆಲಸವನ್ನು ನಮ್ಮವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ಕನ್ನಡ ನಾಡು ಸಾಹಿತ್ಯ ಮತ್ತು ಸಂಪತ್ತಿನಲ್ಲೂ ಸಮೃದ್ಧವಾಗಿ ಬೆಳೆದಿದ್ದು, ಎಲ್ಲರನ್ನೂ ಅಪ್ಪಿಕೊಳ್ಳುತ್ತದೆ ಎಂದರು.
Conclusion:ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಪ್ರವೀಣ ಕೊಪರ್ಡೆ, ಡಾ.ನಾರಾಯಣ ಪವಾರ ಸೇರಿದಂತೆ ಇತರರು ಭಾಗಿಯಾಗಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.