ETV Bharat / state

ಜನತಾ ಕರ್ಫ್ಯೂ.. ರಸ್ತೆಬದಿ ಟಿಫಿನ್ ಸೆಂಟರ್ ಇಟ್ಟುಕೊಂಡಿದ್ದವರ ಬದುಕು ಅತಂತ್ರ

author img

By

Published : May 3, 2021, 2:34 PM IST

ಕೊರೊನಾದಿಂದಾಗಿ ಟೀ ಸ್ಟಾಲ್, ಇಡ್ಲಿ-ವಡಾ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡ-ದೊಡ್ಡ ಹೋಟೆಲ್​ಗಳಲ್ಲಿ ಪಾರ್ಸೆಲ್​​ ವ್ಯವಸ್ಥೆ ಕಲ್ಪಿಸಲಾಗಿದೆ..

Haveri
ರಸ್ತೆಬದಿ ಟಿಫಿನ್ ಸೆಂಟರ್ ಇಟ್ಟುಕೊಂಡಿದ್ದವರ ಬದುಕು ಅತಂತ್ರ

ಹಾವೇರಿ : ರಾಜ್ಯದಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದರಿಂದಾಗಿ ರಸ್ತೆಬದಿ ಚಿಕ್ಕಚಿಕ್ಕ ಟಿಫಿನ್ ಸೆಂಟರ್ ಇಟ್ಟುಕೊಂಡಿದ್ದವರ ಬದುಕು ಬೀದಿಗೆ ಬಿದ್ದಿದೆ.

ರಸ್ತೆಬದಿ ಟಿಫಿನ್ ಸೆಂಟರ್ ಇಟ್ಟುಕೊಂಡಿದ್ದವರ ಬದುಕು ಅತಂತ್ರ..

ಕೊರೊನಾದಿಂದಾಗಿ ಟೀ ಸ್ಟಾಲ್, ಇಡ್ಲಿ-ವಡಾ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡ-ದೊಡ್ಡ ಹೋಟೆಲ್​ಗಳಲ್ಲಿ ಪಾರ್ಸೆಲ್​​ ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ, ರಸ್ತೆಬದಿ ಚಿಕ್ಕಚಿಕ್ಕ ಟಿಫಿನ್ ಸೆಂಟರ್​ಗಳಲ್ಲಿ ಸರಿಯಾದ ಪಾರ್ಸೆಲ್​ ಸೇವೆಯಿಲ್ಲ. ಹೀಗಾಗಿ, ಮುಂಜಾನೆ 6 ರಿಂದ 10 ಗಂಟೆವರೆಗೆ ರಸ್ತೆಬದಿ ಟೀ, ತಿಂಡಿ ಮಾರಾಟ ಮಾಡುತ್ತಿದ್ದವರು ಸಂಕಷ್ಟಕ್ಕೊಳಗಾಗಿದ್ದಾರೆ.

ಹೀಗಾಗಿ, 10 ಗಂಟೆಯವರೆಗೆ ಟಿಫಿನ್ ಸೆಂಟರ್​ಗಳಲ್ಲಿ ಉಪಹಾರ ಸೇವನೆಗೆ ಅವಕಾಶ ನೀಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

ಓದಿ: ಚಾಮರಾಜನಗರ ದುರಂತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆ : ಡಿ ಕೆ ಸುರೇಶ್​ ಆರೋಪ

ಹಾವೇರಿ : ರಾಜ್ಯದಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದರಿಂದಾಗಿ ರಸ್ತೆಬದಿ ಚಿಕ್ಕಚಿಕ್ಕ ಟಿಫಿನ್ ಸೆಂಟರ್ ಇಟ್ಟುಕೊಂಡಿದ್ದವರ ಬದುಕು ಬೀದಿಗೆ ಬಿದ್ದಿದೆ.

ರಸ್ತೆಬದಿ ಟಿಫಿನ್ ಸೆಂಟರ್ ಇಟ್ಟುಕೊಂಡಿದ್ದವರ ಬದುಕು ಅತಂತ್ರ..

ಕೊರೊನಾದಿಂದಾಗಿ ಟೀ ಸ್ಟಾಲ್, ಇಡ್ಲಿ-ವಡಾ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡ-ದೊಡ್ಡ ಹೋಟೆಲ್​ಗಳಲ್ಲಿ ಪಾರ್ಸೆಲ್​​ ವ್ಯವಸ್ಥೆ ಕಲ್ಪಿಸಲಾಗಿದೆ.

ಆದರೆ, ರಸ್ತೆಬದಿ ಚಿಕ್ಕಚಿಕ್ಕ ಟಿಫಿನ್ ಸೆಂಟರ್​ಗಳಲ್ಲಿ ಸರಿಯಾದ ಪಾರ್ಸೆಲ್​ ಸೇವೆಯಿಲ್ಲ. ಹೀಗಾಗಿ, ಮುಂಜಾನೆ 6 ರಿಂದ 10 ಗಂಟೆವರೆಗೆ ರಸ್ತೆಬದಿ ಟೀ, ತಿಂಡಿ ಮಾರಾಟ ಮಾಡುತ್ತಿದ್ದವರು ಸಂಕಷ್ಟಕ್ಕೊಳಗಾಗಿದ್ದಾರೆ.

ಹೀಗಾಗಿ, 10 ಗಂಟೆಯವರೆಗೆ ಟಿಫಿನ್ ಸೆಂಟರ್​ಗಳಲ್ಲಿ ಉಪಹಾರ ಸೇವನೆಗೆ ಅವಕಾಶ ನೀಡುವಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

ಓದಿ: ಚಾಮರಾಜನಗರ ದುರಂತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆ : ಡಿ ಕೆ ಸುರೇಶ್​ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.