ETV Bharat / state

ರಾಣೆ ಬೆನ್ನೂರು: ಶಾಸಕ ಪೂಜಾರಗೆ ತಾ.ಪಂ. ಕಾರ್ಯಾಲಯದಲ್ಲೇ ಹೈಟೆಕ್​ ಕಚೇರಿ ನಿರ್ಮಾಣ - Latest News For Arun kumar Pujara

ರಾಣೆಬೆನ್ನೂರು ಕ್ಷೇತ್ರದ ನೂತನ ಶಾಸಕ ಅರುಣಕುಮಾರ ಪೂಜಾರ ಅವರಿಗೆ ನಗರದ ತಾಲೂಕ್​ ಪಂಚಾಯತ್​ ಕಾರ್ಯಾಲಯದಲ್ಲಿ ನೂತನ ಕೊಟ್ಟಡಿ ಸಿದ್ದವಾಗುತ್ತಿದೆ.

MLA Office
ನೂತನ ಶಾಸಕರ ನೂತನ ಕಚೇರಿಗೆ ಹೈಟೆಕ್ ಸ್ಪರ್ಶ...
author img

By

Published : Dec 18, 2019, 5:44 PM IST

ರಾಣೆಬೆನ್ನೂರು : ಕ್ಷೇತ್ರದ ನೂತನ ಶಾಸಕ ಅರುಣಕುಮಾರ ಪೂಜಾರಗೆ ನಗರದ ತಾಲೂಕು​ ಪಂಚಾಯಿತಿ​ ಕಾರ್ಯಾಲಯದ ಆವರಣದಲ್ಲಿ ನೂತನ ಕಚೇರಿ ಸಿದ್ಧವಾಗುತ್ತಿದೆ.

ಶಾಸಕರು ನಿರಂತರವಾಗಿ ಜನರ ಸಂಪರ್ಕದಲ್ಲಿರಲೆಂದು ಕಾರ್ಯಾಲಯವನ್ನು ತಾಲೂಕು ಪಂಚಾಯತಿ​ ಅನುದಾನ ಅಡಿಯಲ್ಲಿ ಹೈಟೆಕ್​ ಆಗಿ ಸಿದ್ದಪಡಿಸಲಾಗುತ್ತಿದೆ.

ನೂತನ ಶಾಸಕರ ನೂತನ ಕಚೇರಿಗೆ ಹೈಟೆಕ್ ಸ್ಪರ್ಶ...

ಈ ಹಿಂದೆ ಕೆಪಿಜೆಪಿ ಪಕ್ಷದ ಆರ್. ಶಕರ್​ ಶಾಸಕರಾಗಿದ್ದ ಸಮಯದಲ್ಲಿ ತಾಲೂಕು ಪಂಚಾಯತ್ನಲ್ಲಿ ಶಾಸಕರಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು, ಆದರೆ ಬಿಜೆಪಿ ಶಾಸಕ ಅರುಣ್​ ಕುಮಾರ ಅನರ್ಹ ಶಾಸಕ ಆರ್. ಶಂಕರ ಬಳಕೆ ಮಾಡಿದ ಕಾರ್ಯಾಲಯವನ್ನು ತಿರಸ್ಕರಿಸಿ ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ರಾಣೆಬೆನ್ನೂರು : ಕ್ಷೇತ್ರದ ನೂತನ ಶಾಸಕ ಅರುಣಕುಮಾರ ಪೂಜಾರಗೆ ನಗರದ ತಾಲೂಕು​ ಪಂಚಾಯಿತಿ​ ಕಾರ್ಯಾಲಯದ ಆವರಣದಲ್ಲಿ ನೂತನ ಕಚೇರಿ ಸಿದ್ಧವಾಗುತ್ತಿದೆ.

ಶಾಸಕರು ನಿರಂತರವಾಗಿ ಜನರ ಸಂಪರ್ಕದಲ್ಲಿರಲೆಂದು ಕಾರ್ಯಾಲಯವನ್ನು ತಾಲೂಕು ಪಂಚಾಯತಿ​ ಅನುದಾನ ಅಡಿಯಲ್ಲಿ ಹೈಟೆಕ್​ ಆಗಿ ಸಿದ್ದಪಡಿಸಲಾಗುತ್ತಿದೆ.

ನೂತನ ಶಾಸಕರ ನೂತನ ಕಚೇರಿಗೆ ಹೈಟೆಕ್ ಸ್ಪರ್ಶ...

ಈ ಹಿಂದೆ ಕೆಪಿಜೆಪಿ ಪಕ್ಷದ ಆರ್. ಶಕರ್​ ಶಾಸಕರಾಗಿದ್ದ ಸಮಯದಲ್ಲಿ ತಾಲೂಕು ಪಂಚಾಯತ್ನಲ್ಲಿ ಶಾಸಕರಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು, ಆದರೆ ಬಿಜೆಪಿ ಶಾಸಕ ಅರುಣ್​ ಕುಮಾರ ಅನರ್ಹ ಶಾಸಕ ಆರ್. ಶಂಕರ ಬಳಕೆ ಮಾಡಿದ ಕಾರ್ಯಾಲಯವನ್ನು ತಿರಸ್ಕರಿಸಿ ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

Intro:Kn_rnr_02_Mla_room_setup_kac10001.

ಶಾಸಕರ ನೂತನ ಕಚೇರಿಗೆ ಹೈಟೆಕ್ ಸ್ಪರ್ಶ...

ರಾಣೆಬೆನ್ನೂರ: ಕ್ಷೇತ್ರದ ನೂತನ ಶಾಸಕ ಅರುಣಕುಮಾರ ಪೂಜಾರ ಅವರ ಜನಸಂಪರ್ಕ ಹಾಗೂ ಕಾರ್ಯಾಲಯಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ.

Body:ನಗರದ ತಾಲೂಕು ಪಂಚಾಯತ ಆವರಣದಲ್ಲಿ ನೂತನ ಬಿಜೆಪಿ ಶಾಸಕ ಅರುಣಕುಮಾರ ಅವರಿಗೆ ಹೈಟೆಕ್ ಜನಸಂಪರ್ಕ ಕಾರ್ಯಾಲಯವನ್ನು ಸಿದ್ದಪಡಿಸಲಾಗುತ್ತದೆ.

ತಾಲುಕ ಪಂಚಾಯತ್ ಆವರಣದಲ್ಲಿರುವ ಶಕ್ತಿ ಸಾಮರ್ಥ್ಯ ಕಟ್ಟಡದಲ್ಲಿ ತಾಲೂಕ ಪಂಚಾಯತ ಅನುದಾನ ಅಡಿಯಲ್ಲಿ ಕೊಠಡಿ ಸಿದ್ದ ಮಾಡಲಾಗುತ್ತಿದೆ‌.
ಹಳೆ ಕಟ್ಟಡವಾದ ಕಾರಣ ಗಾಳಿ, ಬೆಳಕಿನ ಕೊರತೆ ಹೆಚ್ಚಾಗಿದ್ದು ಕೊಠಡಿಯ ಬಾಗಿಲನ್ನು ಬದಲಾಯಿಸಲಾಗಿದೆ. ಜತೆಯಾಗಿ ಸುತ್ತಲೂ ಕಿಟಕಿಗಳನ್ನು ಅಳವಡಿಸಲಾಗುತ್ತಿದೆ. ಸದ್ಯ ನೂತನ ಶಾಸಕರು ತಮ್ಮ ಕೊಠಡಿಯನ್ನು ವಾಸ್ತುಪ್ರಕಾರ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ.


Conclusion:ಶಂಕರ ಬಳಸಿದ ಕೊಠಡಿ ಬಿಟ್ಟ ಬಿಜೆಪಿ ಶಾಸಕ...
ಈ ಹಿಂದೆ ಕೆಪಿಜೆಪಿ ಪಕ್ಷದ ಆರ್.ಶಂಕರ ಶಾಸಕರಾದ ಸಮಯದಲ್ಲಿ ತಾಲೂಕ ಪಂಚಾಯತನಲ್ಲಿ ಶಾಸಕರಿಗೆ ಪ್ರತ್ಯೇಕ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಇದರ ಜತೆಗೆ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಕೊಠಡಿ ಇದೆ. ಆದರೆ ಬಿಜೆಪಿ ಶಾಸಕ ಅರುಣಕುಮಾರ ಅನರ್ಹ ಶಾಸಕ ಆರ್.ಶಂಕರ ಬಳಕೆ ಮಾಡಿದ ಕಾರ್ಯಾಲಯವನ್ನು ತಿರಸ್ಕರಿಸಿ ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.