ETV Bharat / state

ಹಾನಗಲ್​​ನಲ್ಲಿ ಗದ್ದೆಗೆ ಲಗ್ಗೆಯಿಟ್ಟ ಆನೆಗಳು: ಭತ್ತದ ಬೆಳೆ ನಾಶ - elephant_attack in Haveri Destroy the paddy crop

ಶಿವಪುರ ಗ್ರಾಮದಲ್ಲಿ ರೈತರ ಹೊಲಗಳಿಗೆ ನುಗ್ಗಿದ ಆನೆಗಳು ಭತ್ತದ ಬೆಳೆ ಹಾನಿ ಮಾಡಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶಿವಪುರ, ಮಂತಗಿ‌ ಮತ್ತು ಕಾಮನಹಳ್ಳಿ ರೈತರ ಭತ್ತದ ಬೆಳೆಗೆ ಆನೆಗಳು ಪದೇ ಪದೆ ದಾಳಿ ಮಾಡುತ್ತಿದ್ದು, ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಆನೆಗಳು ಇರುವ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗದ್ದೆಗೆ ಲಗ್ಗೆಯಿಟ್ಟ ಆನೆಗಳು ಭತ್ತದ ಬೆಳೆ ನಾಶ
author img

By

Published : Oct 22, 2019, 9:51 PM IST

Updated : Oct 22, 2019, 9:58 PM IST

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ರೈತರ ತೋಟಗಳಿಗೆ ಲಗ್ಗೆಯಿಟ್ಟಿರುವ ಆನೆಗಳು ಬೆಳೆ ನಾಶ ಮಾಡಿವೆ.

ಶಿವಪುರ ಗ್ರಾಮದಲ್ಲಿ ರೈತರ ಹೊಲಗಳಿಗೆ ನುಗ್ಗಿದ ಆನೆಗಳು ಭತ್ತದ ಬೆಳೆ ಹಾನಿ ಮಾಡಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶಿವಪುರ, ಮಂತಗಿ‌ ಮತ್ತು ಕಾಮನಹಳ್ಳಿ ರೈತರ ಭತ್ತದ ಬೆಳೆಗೆ ಆನೆಗಳು ಪದೇ ಪದೆ ದಾಳಿ ಮಾಡುತ್ತಿದ್ದು, ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಆನೆಗಳು ಇರುವ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗದ್ದೆಗೆ ಲಗ್ಗೆಯಿಟ್ಟ ಆನೆಗಳು: ಭತ್ತದ ಬೆಳೆ ನಾಶ

ಸುಮಾರು 3 ಆನೆಗಳು ಪರಿಸರದಲ್ಲಿ ಬೀಡುಬಿಟ್ಟಿರುವ ಬಗ್ಗೆ ಸ್ಥಳಿಯರು ಶಂಕೆ ವ್ಯಕ್ತಪಡಿಸಿದ್ದು, ಅರಣ್ಯ ಪ್ರದೇಶದಲ್ಲಿ ಆನೆಗಳ ಹುಡುಕಾಟ ನಡೆಸಿದ್ದಾರೆ. ಅವುಗಳನ್ನು ಬೇರೆ ಕಡೆ ಕಳುಹಿಸುವ ಕಾರ್ಯ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ರೈತರ ತೋಟಗಳಿಗೆ ಲಗ್ಗೆಯಿಟ್ಟಿರುವ ಆನೆಗಳು ಬೆಳೆ ನಾಶ ಮಾಡಿವೆ.

ಶಿವಪುರ ಗ್ರಾಮದಲ್ಲಿ ರೈತರ ಹೊಲಗಳಿಗೆ ನುಗ್ಗಿದ ಆನೆಗಳು ಭತ್ತದ ಬೆಳೆ ಹಾನಿ ಮಾಡಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶಿವಪುರ, ಮಂತಗಿ‌ ಮತ್ತು ಕಾಮನಹಳ್ಳಿ ರೈತರ ಭತ್ತದ ಬೆಳೆಗೆ ಆನೆಗಳು ಪದೇ ಪದೆ ದಾಳಿ ಮಾಡುತ್ತಿದ್ದು, ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಆನೆಗಳು ಇರುವ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗದ್ದೆಗೆ ಲಗ್ಗೆಯಿಟ್ಟ ಆನೆಗಳು: ಭತ್ತದ ಬೆಳೆ ನಾಶ

ಸುಮಾರು 3 ಆನೆಗಳು ಪರಿಸರದಲ್ಲಿ ಬೀಡುಬಿಟ್ಟಿರುವ ಬಗ್ಗೆ ಸ್ಥಳಿಯರು ಶಂಕೆ ವ್ಯಕ್ತಪಡಿಸಿದ್ದು, ಅರಣ್ಯ ಪ್ರದೇಶದಲ್ಲಿ ಆನೆಗಳ ಹುಡುಕಾಟ ನಡೆಸಿದ್ದಾರೆ. ಅವುಗಳನ್ನು ಬೇರೆ ಕಡೆ ಕಳುಹಿಸುವ ಕಾರ್ಯ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Intro:ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗ್ರಾಮಗಳಲ್ಲಿ ಇದೀಗ ಆನೆ ಕಾಟ ಶುರುವಾಗಿದೆ. ನಿನ್ನೆ ರಾತ್ರಿ ಆನೆಗಳು ಶಿವಪುರ ಗ್ರಾಮದಲ್ಲಿ ರೈತರ ಹೊಲಗಳಿಗೆ ನುಗ್ಗಿ ಹಾನಿಮಾಡಿವೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿವಪುರ,ಮಂತಗಿ‌ಮತ್ತು ಕಾಮನಹಳ್ಳಿ ರೈತರ ಭತ್ತದ ಬೆಳೆಗೆ ಆನೆಗಳು ದಾಳಿ ಇಡುತ್ತಿವೆ.
ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಆನೆಗಳು ಇರುವ ಶಂಕೆಯನ್ನ ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಸುಮಾರು ೩ ಆನೆಗಳ ಪೈಕಿ ಒಂದು ಸಣ್ಣ ಮರಿ ಆನೆಯಿರುವ ಬಗ್ಗೆ ಸ್ಥಳಿಯರು ತಿಳಿಸಿದ್ದಾರೆ ಎನ್ನಲಾಗಿದೆ.
ಸದ್ಯ ಅರಣ್ಯ ಅಧಿಕಾರಿಗಳು ಶಿವಪುರ .ಕಾಮನಹಳ್ಳಿ ಮಂತಗಿ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಆನೆಗಳ ಹುಡುಕಾಟ ನಡೆಸಿದ್ದು ಅವುಗಳನ್ನು ಬೇರೆ ಕಡೆ ಕಳುಹಿಸುವ ಇಂಗಿತವನ್ನ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.Body:sameConclusion:same
Last Updated : Oct 22, 2019, 9:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.