ETV Bharat / state

ಇಂದಿರಾ ಕ್ಯಾಂಟೀನ್​ ಉಪ್ಪಿಟ್ಟಿನಲ್ಲಿ ಹುಳು ಪತ್ತೆ: ಭೇಟಿ ನೀಡಿ ಪರಿಶೀಲಿಸಿದ ಡಿಸಿ

author img

By

Published : Jul 9, 2019, 5:15 AM IST

ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸಿದ ಉಪ್ಪಿಟ್ಟಿನಲ್ಲಿ ಹುಳು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯ ಅವರು ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾವೇರಿ

ಹಾವೇರಿ: ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸಿದ ಉಪ್ಪಿಟ್ಟಿನಲ್ಲಿ ಹುಳು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾದ ಕೃಷ್ಣ ವಾಜಪೇಯ ಅವರು ಸೋಮವಾರ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದರು.

ಇಂದಿರಾ ಕ್ಯಾಂಟೀನ್​ಗೆ ಧಿಡೀರ್​ ಭೇಡಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು

ಅಧಿಕಾರಿಗಳ ಜೊತೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕ್ಯಾಂಟೀನ್​ನಲ್ಲಿ ದಾಸ್ತಾನು ಸೇರಿದಂತೆ ವಿವಿಧ ಪರಿಕರಗಳನ್ನು ಪರಿಶೀಲಿಸಿದರು. ನಂತರ ತಾವೇ ಕ್ಯಾಂಟೀನ್​ನಲ್ಲಿ ತಯಾರಿಸಿದ ಇಡ್ಲಿ, ವಡಾ ಸವಿದರು.

ಬಳಿಕ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಜೊತೆ ಕ್ಯಾಂಟೀನ್​ನಲ್ಲಿ ತಯಾರಿಸುವ ಆಹಾರದ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಶುಚಿತ್ವ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು.

ಹಾವೇರಿ: ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸಿದ ಉಪ್ಪಿಟ್ಟಿನಲ್ಲಿ ಹುಳು ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯಾದ ಕೃಷ್ಣ ವಾಜಪೇಯ ಅವರು ಸೋಮವಾರ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದರು.

ಇಂದಿರಾ ಕ್ಯಾಂಟೀನ್​ಗೆ ಧಿಡೀರ್​ ಭೇಡಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು

ಅಧಿಕಾರಿಗಳ ಜೊತೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕ್ಯಾಂಟೀನ್​ನಲ್ಲಿ ದಾಸ್ತಾನು ಸೇರಿದಂತೆ ವಿವಿಧ ಪರಿಕರಗಳನ್ನು ಪರಿಶೀಲಿಸಿದರು. ನಂತರ ತಾವೇ ಕ್ಯಾಂಟೀನ್​ನಲ್ಲಿ ತಯಾರಿಸಿದ ಇಡ್ಲಿ, ವಡಾ ಸವಿದರು.

ಬಳಿಕ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಜೊತೆ ಕ್ಯಾಂಟೀನ್​ನಲ್ಲಿ ತಯಾರಿಸುವ ಆಹಾರದ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ ಶುಚಿತ್ವ ಕಾಪಾಡುವಂತೆ ಸಿಬ್ಬಂದಿಗೆ ಸೂಚಿಸಿದರು.

Intro:KN_HVR_02_CANTEEN_VISIT_DC_SCRIPT_7202143
ಹಾವೇರಿ ಇಂದಿರಾ ಕ್ಯಾಂಟೀನ್‌ನಿನ ಉಪ್ಪಿಟ್ಟಿನಲ್ಲಿ ರವಿವಾರ ಹುಳು ಪತ್ತೆಯಾದ ಬೆನ್ನಲ್ಲಿ ಇಂದು ಜಿಲ್ಲಾಧಿಕಾರಿ ಕೃಷ್ಣ ವಾಜಪೇಯ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದರು. ಅಧಿಕಾರಿಗಳ ಜೊತೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕ್ಯಾಂಟೀನನಲ್ಲಿ ದಾಸ್ತಾನು ಸೇರಿದಂತೆ ವಿವಿಧ ಪರಿಕರಗಳನ್ನು ಪರಿಶೀಲಿಸಿದರು. ನಂತರ ತಾವೇ ಕ್ಯಾಂಟೀನನಲ್ಲಿ ಉಪಹಾರ ಮಾಡಿದರು. ಕ್ಯಾಂಟೀನನಲ್ಲಿ ಇಡ್ಲಿ ವಡಾ ಸವಿದ ಜಿಲ್ಲಾಧಿಕಾರಿ ನಂತರ ಪಲಾವ ರುಚಿ ನೋಡಿದರು. ಜಿಲ್ಲಾಧಿಕಾರಿ ಸಾರ್ವಜನಿಕರ ಜೊತೆ ಮಾಡನಾಡಿದರು. ಶುಚಿ ಮತ್ತು ರುಚಿ ಕಾಪಾಡಿಕೊಳ್ಳುವಂತೆ ಕ್ಯಾಂಟೀನ್ ಸಿಬ್ಬಂದಿಗೆ ಆದೇಶಿಸಿದರು.Body:KN_HVR_02_CANTEEN_VISIT_DC_SCRIPT_7202143
ಹಾವೇರಿ ಇಂದಿರಾ ಕ್ಯಾಂಟೀನ್‌ನಿನ ಉಪ್ಪಿಟ್ಟಿನಲ್ಲಿ ರವಿವಾರ ಹುಳು ಪತ್ತೆಯಾದ ಬೆನ್ನಲ್ಲಿ ಇಂದು ಜಿಲ್ಲಾಧಿಕಾರಿ ಕೃಷ್ಣ ವಾಜಪೇಯ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದರು. ಅಧಿಕಾರಿಗಳ ಜೊತೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕ್ಯಾಂಟೀನನಲ್ಲಿ ದಾಸ್ತಾನು ಸೇರಿದಂತೆ ವಿವಿಧ ಪರಿಕರಗಳನ್ನು ಪರಿಶೀಲಿಸಿದರು. ನಂತರ ತಾವೇ ಕ್ಯಾಂಟೀನನಲ್ಲಿ ಉಪಹಾರ ಮಾಡಿದರು. ಕ್ಯಾಂಟೀನನಲ್ಲಿ ಇಡ್ಲಿ ವಡಾ ಸವಿದ ಜಿಲ್ಲಾಧಿಕಾರಿ ನಂತರ ಪಲಾವ ರುಚಿ ನೋಡಿದರು. ಜಿಲ್ಲಾಧಿಕಾರಿ ಸಾರ್ವಜನಿಕರ ಜೊತೆ ಮಾಡನಾಡಿದರು. ಶುಚಿ ಮತ್ತು ರುಚಿ ಕಾಪಾಡಿಕೊಳ್ಳುವಂತೆ ಕ್ಯಾಂಟೀನ್ ಸಿಬ್ಬಂದಿಗೆ ಆದೇಶಿಸಿದರು.Conclusion:KN_HVR_02_CANTEEN_VISIT_DC_SCRIPT_7202143
ಹಾವೇರಿ ಇಂದಿರಾ ಕ್ಯಾಂಟೀನ್‌ನಿನ ಉಪ್ಪಿಟ್ಟಿನಲ್ಲಿ ರವಿವಾರ ಹುಳು ಪತ್ತೆಯಾದ ಬೆನ್ನಲ್ಲಿ ಇಂದು ಜಿಲ್ಲಾಧಿಕಾರಿ ಕೃಷ್ಣ ವಾಜಪೇಯ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದರು. ಅಧಿಕಾರಿಗಳ ಜೊತೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕ್ಯಾಂಟೀನನಲ್ಲಿ ದಾಸ್ತಾನು ಸೇರಿದಂತೆ ವಿವಿಧ ಪರಿಕರಗಳನ್ನು ಪರಿಶೀಲಿಸಿದರು. ನಂತರ ತಾವೇ ಕ್ಯಾಂಟೀನನಲ್ಲಿ ಉಪಹಾರ ಮಾಡಿದರು. ಕ್ಯಾಂಟೀನನಲ್ಲಿ ಇಡ್ಲಿ ವಡಾ ಸವಿದ ಜಿಲ್ಲಾಧಿಕಾರಿ ನಂತರ ಪಲಾವ ರುಚಿ ನೋಡಿದರು. ಜಿಲ್ಲಾಧಿಕಾರಿ ಸಾರ್ವಜನಿಕರ ಜೊತೆ ಮಾಡನಾಡಿದರು. ಶುಚಿ ಮತ್ತು ರುಚಿ ಕಾಪಾಡಿಕೊಳ್ಳುವಂತೆ ಕ್ಯಾಂಟೀನ್ ಸಿಬ್ಬಂದಿಗೆ ಆದೇಶಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.