ETV Bharat / state

ಆತ್ಮ ನಿರ್ಭರ್ ಭಾರತ್​ ಯೋಜನೆಯಡಿ ಅಗತ್ಯ ಪಡಿತರ ವಿತರಣೆ: ತಹಶೀಲ್ದಾರ್​

ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ತಾಲೂಕಿನಲ್ಲಿ ಅಗತ್ಯವಿರುವವರಿಗೆ ಪಡಿತರ ಚೀಟಿ ಇಲ್ಲದೇ ಇದ್ದರೂ ಆಹಾರ ಧಾನ್ಯಗಳನ್ನು ವಿತರಿಸಲಾಗುವುದು ಎಂದು ತಹಶೀಲ್ದಾರ್ ಎರ್ರೀಸ್ವಾಮಿ ಮಾಹಿತಿ ನೀಡಿದ್ದಾರೆ.

author img

By

Published : May 28, 2020, 9:07 PM IST

Distribution of essential rations under Atma Nirbhar Bharat scheme
ಆತ್ಮ ನಿರ್ಭರ್ ಭಾರತ್​ ಯೋಜನೆಯಡಿ ಅಗತ್ಯ ಪಡಿತರ ವಿತರಣೆ: ತಹಶೀಲ್ದಾರ್​

ಹಾನಗಲ್ (ಹಾವೇರಿ): ಭಾರತ ಸರ್ಕಾರದ ಆತ್ಮ ನಿರ್ಭರ್​ ಯೋಜನೆಡಿಯಲ್ಲಿ ಪಡಿತರ ಚೀಟಿ ಹೊಂದದೇ ಇರುವ ಮತ್ತು ವಲಸಿಗ ಕಾರ್ಮಿಕರಿಗೆ 2 ತಿಂಗಳು ಒಬ್ಬ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಒಂದು ಕುಟುಂಬಕ್ಕೆ 2 ಕೆ.ಜಿ ಕಡ್ಲೆಕಾಳು ವಿತರಿಸಲಾಗುವುದು ಎಂದು ಹಾನಗಲ್ ತಹಶೀಲ್ದಾರ ಎರ್ರೀಸ್ವಾಮಿ ತಿಳಿಸಿದರು.

ಯೋಗ್ಯ ಫಲಾನುಭವಿಗಳು ನಿಮ್ಮ ಸಮೀಪದ ಪಡಿತರ ವಿತರಣಾ ಕೇಂದ್ರಕ್ಕೆ ತೆರಳಿ ಆಧಾರಕಾರ್ಡ್ ಜೊತೆಗೆ ಮೊಬೈಲ್​ಗಳನ್ನ ತೆಗೆದುಕೊಂಡು ಪಡಿತರ ಪಡೆಯುವಂತೆ ಸೂಚಿಸಿದರು. ಪಡಿತರದಿಂದ ಯಾರು ವಂಚಿತರಾಗಬಾರದು, ಎಲ್ಲರಿಗೂ ಪಡಿತರ ದೊಕುವಂತಾಗಲಿ ಎಂದು ಅವರು ತಿಳಿಸಿದರು.

ಹಾನಗಲ್ (ಹಾವೇರಿ): ಭಾರತ ಸರ್ಕಾರದ ಆತ್ಮ ನಿರ್ಭರ್​ ಯೋಜನೆಡಿಯಲ್ಲಿ ಪಡಿತರ ಚೀಟಿ ಹೊಂದದೇ ಇರುವ ಮತ್ತು ವಲಸಿಗ ಕಾರ್ಮಿಕರಿಗೆ 2 ತಿಂಗಳು ಒಬ್ಬ ವ್ಯಕ್ತಿಗೆ 5 ಕೆ.ಜಿ ಅಕ್ಕಿ ಒಂದು ಕುಟುಂಬಕ್ಕೆ 2 ಕೆ.ಜಿ ಕಡ್ಲೆಕಾಳು ವಿತರಿಸಲಾಗುವುದು ಎಂದು ಹಾನಗಲ್ ತಹಶೀಲ್ದಾರ ಎರ್ರೀಸ್ವಾಮಿ ತಿಳಿಸಿದರು.

ಯೋಗ್ಯ ಫಲಾನುಭವಿಗಳು ನಿಮ್ಮ ಸಮೀಪದ ಪಡಿತರ ವಿತರಣಾ ಕೇಂದ್ರಕ್ಕೆ ತೆರಳಿ ಆಧಾರಕಾರ್ಡ್ ಜೊತೆಗೆ ಮೊಬೈಲ್​ಗಳನ್ನ ತೆಗೆದುಕೊಂಡು ಪಡಿತರ ಪಡೆಯುವಂತೆ ಸೂಚಿಸಿದರು. ಪಡಿತರದಿಂದ ಯಾರು ವಂಚಿತರಾಗಬಾರದು, ಎಲ್ಲರಿಗೂ ಪಡಿತರ ದೊಕುವಂತಾಗಲಿ ಎಂದು ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.