ETV Bharat / state

ಕಾಂಗ್ರೆಸ್​​​​​ ನಾಯಕರ ರಾಜೀನಾಮೆ ಕುರಿತು ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು?

author img

By

Published : Jul 1, 2019, 9:38 PM IST

ತಮ್ಮದೇ ಸರ್ಕಾರವಿಟ್ಟುಕೊಂಡು ಆ ಪಕ್ಷದ ಶಾಸಕರು ರಾಜೀನಾಮೆ ನೀಡುತ್ತಾರೆ ಎಂದರೆ ಇದೊಂದು ದೊಡ್ಡ ಅಘಾತಕಾರಿ ವಿಚಾರ. ಇನ್ನು ಏನೇ ಇದ್ದರು ಅತೃಪ್ತರ ನಡೆ ಯಾವ ಕಡೆ ಎಂಬುದನ್ನ ನೋಡಬೇಕು ಎಂದ ಬೊಮ್ಮಾಯಿ.

ಕಾಂಗ್ರೆಸ್​ ನಾಯಕರ ರಾಜೀನಾಮೆ ಕುರಿತು ಬಿಜೆಪಿ ನಾಯಕರ ಪ್ರತಿಕ್ರಿಯೆ

ಹಾವೇರಿ: ತಮ್ಮ ರಾಜೀನಾಮೆಗೆ ಕಾರಣ ಏನು ಎಂಬುದುನ್ನ ಈಗಾಗಲೇ ಆನಂದ್​ ಸಿಂಗ್ ಹೇಳಿದ್ದಾರೆ. ಅವರು ರಾಜೀನಾಮೆ ನೀಡಲು ಜಿಂದಾಲ್​ಗೆ ಭೂಮಿ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಸರ್ಕಾರದ ಬಗ್ಗೆ ಇದ್ದ ಅಸಮಾಧಾನ ಕಾರಣ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್​ ನಾಯಕರ ರಾಜೀನಾಮೆ ಕುರಿತು ಬಿಜೆಪಿ ನಾಯಕರ ಪ್ರತಿಕ್ರಿಯೆ

ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ಮಾತನಾಡಿದ ಅವರು, ಸರ್ಕಾರ ನಿಷ್ಕ್ರಿಯ ಮತ್ತು ಗೊಂದಲದ ಗೂಡಾಗಿದೆ. ತದ್ವಿರುದ್ಧ ಸಿದ್ಧಾಂತವಿರುವ ಎರಡು ಪಕ್ಷಗಳ ನಾಯಕರು ತಮ್ಮ ಅಧಿಕಾರದ ಆಸೆಗಾಗಿ ಸರ್ಕಾರ ರಚಿಸಿದ್ದಾರೆ. ಇದು ಈ ಪಕ್ಷದ ಶಾಸಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಹೀಗಾಗಿ ಈ ರೀತಿಯ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇಂತಹ ಸರ್ಕಾರದಿಂದ ತಾವು ಚುನಾವಣೆಗೆ ಹೋದರೆ ಪುನರಾಯ್ಕೆಯಾಗುವುದಿಲ್ಲ ಎಂಬುದು ಶಾಸಕರಿಗೆ ಮನವರಿಕೆಯಾಗಿದೆ. ಆನಂದ್​ ಸಿಂಗ್ ರಾಜೀನಾಮೆ ಬಿಜೆಪಿಗೆ ಪ್ಲಸ್ಸೂ ಅಲ್ಲಾ ಮೈನಸ್ಸು ಅಲ್ಲ. ಈ ಕುರಿತಂತೆ ಯಾವುದೇ ಅಸಮಾಧಾನಿತ ಶಾಸಕರು ತಮ್ಮ ಸಂಪರ್ಕದಲ್ಲಿಲ್ಲ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಎಂ.ಉದಾಸಿ, ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೊಬ್ಬರ ಮೇಲೆ ವಿಶ್ವಾಸ ಕಾಣದಂತೆ ಪರಿಸ್ಥಿತಿ ಇರುವದರಿಂದ ಆನಂದ್​ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಎಂದೂ ರಾಜೀನಾಮೆ ನೀಡಲಿ ಅಂತಾ ಆಪೇಕ್ಷೆ ಪಟ್ಟಿಲ್ಲ. ಅವರ ರಾಜೀನಾಮೆ ಅಂಗೀಕಾರವಾಗುವವರೆಗೆ ತಾವು ಮಾತನಾಡುವುದು ಅನಪೇಕ್ಷಿತ ಎಂದರು. ಈ ಕುರಿತಂತೆ ತಮ್ಮ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದರ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಉದಾಸಿ ಹೇಳಿದರು.

ಹಾವೇರಿ: ತಮ್ಮ ರಾಜೀನಾಮೆಗೆ ಕಾರಣ ಏನು ಎಂಬುದುನ್ನ ಈಗಾಗಲೇ ಆನಂದ್​ ಸಿಂಗ್ ಹೇಳಿದ್ದಾರೆ. ಅವರು ರಾಜೀನಾಮೆ ನೀಡಲು ಜಿಂದಾಲ್​ಗೆ ಭೂಮಿ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಸರ್ಕಾರದ ಬಗ್ಗೆ ಇದ್ದ ಅಸಮಾಧಾನ ಕಾರಣ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್​ ನಾಯಕರ ರಾಜೀನಾಮೆ ಕುರಿತು ಬಿಜೆಪಿ ನಾಯಕರ ಪ್ರತಿಕ್ರಿಯೆ

ಜಿಲ್ಲೆಯ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ಮಾತನಾಡಿದ ಅವರು, ಸರ್ಕಾರ ನಿಷ್ಕ್ರಿಯ ಮತ್ತು ಗೊಂದಲದ ಗೂಡಾಗಿದೆ. ತದ್ವಿರುದ್ಧ ಸಿದ್ಧಾಂತವಿರುವ ಎರಡು ಪಕ್ಷಗಳ ನಾಯಕರು ತಮ್ಮ ಅಧಿಕಾರದ ಆಸೆಗಾಗಿ ಸರ್ಕಾರ ರಚಿಸಿದ್ದಾರೆ. ಇದು ಈ ಪಕ್ಷದ ಶಾಸಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಹೀಗಾಗಿ ಈ ರೀತಿಯ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಇಂತಹ ಸರ್ಕಾರದಿಂದ ತಾವು ಚುನಾವಣೆಗೆ ಹೋದರೆ ಪುನರಾಯ್ಕೆಯಾಗುವುದಿಲ್ಲ ಎಂಬುದು ಶಾಸಕರಿಗೆ ಮನವರಿಕೆಯಾಗಿದೆ. ಆನಂದ್​ ಸಿಂಗ್ ರಾಜೀನಾಮೆ ಬಿಜೆಪಿಗೆ ಪ್ಲಸ್ಸೂ ಅಲ್ಲಾ ಮೈನಸ್ಸು ಅಲ್ಲ. ಈ ಕುರಿತಂತೆ ಯಾವುದೇ ಅಸಮಾಧಾನಿತ ಶಾಸಕರು ತಮ್ಮ ಸಂಪರ್ಕದಲ್ಲಿಲ್ಲ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಎಂ.ಉದಾಸಿ, ಸಮ್ಮಿಶ್ರ ಸರ್ಕಾರದಲ್ಲಿ ಒಬ್ಬರಿಗೊಬ್ಬರ ಮೇಲೆ ವಿಶ್ವಾಸ ಕಾಣದಂತೆ ಪರಿಸ್ಥಿತಿ ಇರುವದರಿಂದ ಆನಂದ್​ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿಂದು ಮಾತನಾಡಿದ ಅವರು, ಬಿಜೆಪಿ ಎಂದೂ ರಾಜೀನಾಮೆ ನೀಡಲಿ ಅಂತಾ ಆಪೇಕ್ಷೆ ಪಟ್ಟಿಲ್ಲ. ಅವರ ರಾಜೀನಾಮೆ ಅಂಗೀಕಾರವಾಗುವವರೆಗೆ ತಾವು ಮಾತನಾಡುವುದು ಅನಪೇಕ್ಷಿತ ಎಂದರು. ಈ ಕುರಿತಂತೆ ತಮ್ಮ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನುವುದು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಇದರ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಉದಾಸಿ ಹೇಳಿದರು.

Intro:KN_HVR_02_BOMMAI_ANANDSING_7202143_SCRIPT
ತಮ್ಮ ರಾಜೀನಾಮೆಗೆ ಕಾರಣ ಏನು ಎಂಬುದುನ್ನ ಈಗಾಗಲೇ ಆನಂದಸಿಂಗ್ ಹೇಳಿದ್ದಾರೆ. ಅವರು ರಾಜೀನಾಮೆ ನೀಡಲು ಜಿಂದಾಲ್ ಭೂಮಿ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಸರ್ಕಾರದ ಬಗ್ಗೆ ಇದ್ದ ಅಸಮಾಧಾನ ಕಾರಣ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ಮಾತನಾಡಿದ ಅವರು ಸರ್ಕಾರ ನಿಷ್ಕ್ರೀಯ ಮತ್ತು ಗೊಂದಲ ಗೂಡಾಗಿದೆ ಎಂದು ಆರೋಪಿಸಿದರು. ತದ್ವಿರುದ್ಧ ಸಿದ್ದಾಂತವಿರುದ ಎರಡು ಪಕ್ಷಗಳ ನಾಯಕರು ತಮ್ಮ ಅಧಿಕಾರದ ಆಸೆಗಾಗಿ ಸರ್ಕಾರ ರಚಿಸಿದ್ದಾರೆ. ಇದು ಈ ಪಕ್ಷದ ಶಾಸಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಈಗಾಗಿ ಆವಾಗ ಆವಾಗ ಈ ರೀತಿಯ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು. ಇಂತಹ ಸರ್ಕಾರದಿಂದ ತಾವು ಚುನಾವಣಿಗೆ ಹೋದರೆ ಪುನರಾಯ್ಕೆಯಾಗುವದಿಲ್ಲ ಎಂಬುದು ಶಾಸಕರಿಗೆ ಮನವರಿಕೆಯಾಗಿದೆ. ಆನಂದಸಿಂಗ್ ರಾಜೀನಾಮೆ ಬಿಜೆಪಿಗೆ ಪ್ಲಸ್ಸೂ ಅಲ್ಲಾ ಮೈನಸ್ಸು ಅಲ್ಲ. ಈ ಕುರಿತಂತೆ ಯಾವುದೇ ಅಸಮಧಾನಿತ ಶಾಸಕರು ತಮ್ಮ ಸಂಪರ್ಕದಲ್ಲಿಲ್ಲಾ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ತಮ್ಮದೇ ಆದ ಸರ್ಕಾರವಿಟ್ಟುಕೊಂಡು ಅಧಿಕಾರರೊಡ ಪಕ್ಷದ ಶಾಸಕ ರಾಜೀನಾಮೆ ನೀಡುತ್ತಾರೆ ಎಂದರೆ ಇದೊಂದು ದೊಡ್ಡ ಅಘಾತಕಾರಿ ವಿಚಾರ ರಾಜಕೀಯವಾಗಿ ಅತ್ಯಂತ ಮಹತ್ವದ ಬೆಳವಣಿಗೆ. ಇನ್ನು ಏನೇ ಇದ್ದರು ಅತೃಪ್ತರ ನಡೆ ಯಾವ ಕಡೆ ಎಂಬುದನ್ನ ನೋಡಬೇಕು ಎಂದು ಬೊಮ್ಮಾಯಿ ತಿಳಿಸಿದರು.
LOOK......,
BYTE_01ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವBody:KN_HVR_02_BOMMAI_ANANDSING_7202143_SCRIPT
ತಮ್ಮ ರಾಜೀನಾಮೆಗೆ ಕಾರಣ ಏನು ಎಂಬುದುನ್ನ ಈಗಾಗಲೇ ಆನಂದಸಿಂಗ್ ಹೇಳಿದ್ದಾರೆ. ಅವರು ರಾಜೀನಾಮೆ ನೀಡಲು ಜಿಂದಾಲ್ ಭೂಮಿ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಸರ್ಕಾರದ ಬಗ್ಗೆ ಇದ್ದ ಅಸಮಾಧಾನ ಕಾರಣ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ಮಾತನಾಡಿದ ಅವರು ಸರ್ಕಾರ ನಿಷ್ಕ್ರೀಯ ಮತ್ತು ಗೊಂದಲ ಗೂಡಾಗಿದೆ ಎಂದು ಆರೋಪಿಸಿದರು. ತದ್ವಿರುದ್ಧ ಸಿದ್ದಾಂತವಿರುದ ಎರಡು ಪಕ್ಷಗಳ ನಾಯಕರು ತಮ್ಮ ಅಧಿಕಾರದ ಆಸೆಗಾಗಿ ಸರ್ಕಾರ ರಚಿಸಿದ್ದಾರೆ. ಇದು ಈ ಪಕ್ಷದ ಶಾಸಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಈಗಾಗಿ ಆವಾಗ ಆವಾಗ ಈ ರೀತಿಯ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು. ಇಂತಹ ಸರ್ಕಾರದಿಂದ ತಾವು ಚುನಾವಣಿಗೆ ಹೋದರೆ ಪುನರಾಯ್ಕೆಯಾಗುವದಿಲ್ಲ ಎಂಬುದು ಶಾಸಕರಿಗೆ ಮನವರಿಕೆಯಾಗಿದೆ. ಆನಂದಸಿಂಗ್ ರಾಜೀನಾಮೆ ಬಿಜೆಪಿಗೆ ಪ್ಲಸ್ಸೂ ಅಲ್ಲಾ ಮೈನಸ್ಸು ಅಲ್ಲ. ಈ ಕುರಿತಂತೆ ಯಾವುದೇ ಅಸಮಧಾನಿತ ಶಾಸಕರು ತಮ್ಮ ಸಂಪರ್ಕದಲ್ಲಿಲ್ಲಾ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ತಮ್ಮದೇ ಆದ ಸರ್ಕಾರವಿಟ್ಟುಕೊಂಡು ಅಧಿಕಾರರೊಡ ಪಕ್ಷದ ಶಾಸಕ ರಾಜೀನಾಮೆ ನೀಡುತ್ತಾರೆ ಎಂದರೆ ಇದೊಂದು ದೊಡ್ಡ ಅಘಾತಕಾರಿ ವಿಚಾರ ರಾಜಕೀಯವಾಗಿ ಅತ್ಯಂತ ಮಹತ್ವದ ಬೆಳವಣಿಗೆ. ಇನ್ನು ಏನೇ ಇದ್ದರು ಅತೃಪ್ತರ ನಡೆ ಯಾವ ಕಡೆ ಎಂಬುದನ್ನ ನೋಡಬೇಕು ಎಂದು ಬೊಮ್ಮಾಯಿ ತಿಳಿಸಿದರು.
LOOK......,
BYTE_01ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವConclusion:KN_HVR_02_BOMMAI_ANANDSING_7202143_SCRIPT
ತಮ್ಮ ರಾಜೀನಾಮೆಗೆ ಕಾರಣ ಏನು ಎಂಬುದುನ್ನ ಈಗಾಗಲೇ ಆನಂದಸಿಂಗ್ ಹೇಳಿದ್ದಾರೆ. ಅವರು ರಾಜೀನಾಮೆ ನೀಡಲು ಜಿಂದಾಲ್ ಭೂಮಿ ಹಂಚಿಕೆ ಮತ್ತು ಇತರ ವಿಷಯಗಳಲ್ಲಿ ಸರ್ಕಾರದ ಬಗ್ಗೆ ಇದ್ದ ಅಸಮಾಧಾನ ಕಾರಣ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ಮಾತನಾಡಿದ ಅವರು ಸರ್ಕಾರ ನಿಷ್ಕ್ರೀಯ ಮತ್ತು ಗೊಂದಲ ಗೂಡಾಗಿದೆ ಎಂದು ಆರೋಪಿಸಿದರು. ತದ್ವಿರುದ್ಧ ಸಿದ್ದಾಂತವಿರುದ ಎರಡು ಪಕ್ಷಗಳ ನಾಯಕರು ತಮ್ಮ ಅಧಿಕಾರದ ಆಸೆಗಾಗಿ ಸರ್ಕಾರ ರಚಿಸಿದ್ದಾರೆ. ಇದು ಈ ಪಕ್ಷದ ಶಾಸಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಈಗಾಗಿ ಆವಾಗ ಆವಾಗ ಈ ರೀತಿಯ ಅಸಮಾಧಾನದ ಹೊಗೆ ಕಾಣಿಸಿಕೊಳ್ಳುತ್ತೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು. ಇಂತಹ ಸರ್ಕಾರದಿಂದ ತಾವು ಚುನಾವಣಿಗೆ ಹೋದರೆ ಪುನರಾಯ್ಕೆಯಾಗುವದಿಲ್ಲ ಎಂಬುದು ಶಾಸಕರಿಗೆ ಮನವರಿಕೆಯಾಗಿದೆ. ಆನಂದಸಿಂಗ್ ರಾಜೀನಾಮೆ ಬಿಜೆಪಿಗೆ ಪ್ಲಸ್ಸೂ ಅಲ್ಲಾ ಮೈನಸ್ಸು ಅಲ್ಲ. ಈ ಕುರಿತಂತೆ ಯಾವುದೇ ಅಸಮಧಾನಿತ ಶಾಸಕರು ತಮ್ಮ ಸಂಪರ್ಕದಲ್ಲಿಲ್ಲಾ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ತಮ್ಮದೇ ಆದ ಸರ್ಕಾರವಿಟ್ಟುಕೊಂಡು ಅಧಿಕಾರರೊಡ ಪಕ್ಷದ ಶಾಸಕ ರಾಜೀನಾಮೆ ನೀಡುತ್ತಾರೆ ಎಂದರೆ ಇದೊಂದು ದೊಡ್ಡ ಅಘಾತಕಾರಿ ವಿಚಾರ ರಾಜಕೀಯವಾಗಿ ಅತ್ಯಂತ ಮಹತ್ವದ ಬೆಳವಣಿಗೆ. ಇನ್ನು ಏನೇ ಇದ್ದರು ಅತೃಪ್ತರ ನಡೆ ಯಾವ ಕಡೆ ಎಂಬುದನ್ನ ನೋಡಬೇಕು ಎಂದು ಬೊಮ್ಮಾಯಿ ತಿಳಿಸಿದರು.
LOOK......,
BYTE_01ಬಸವರಾಜ್ ಬೊಮ್ಮಾಯಿ, ಮಾಜಿ ಸಚಿವ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.