ETV Bharat / state

ಕಾರ್ತಿಕ ಮಾಸದ ಕೊನೆಯ ಸೋಮವಾರ : ದೇವರಿಗೆ ವಿಶೇಷ ಪೂಜೆ

author img

By

Published : Nov 26, 2019, 3:04 AM IST

Updated : Nov 26, 2019, 3:24 AM IST

ಕೊನೆಯ ಕಾರ್ತಿಕ ಸೋಮವಾರವಾದ ಇಂದು ಭಕ್ತರು ಜಿಲ್ಲೆಯ ವಿವಿಧ ದೇವಾಲಯಗಳಿಗೆ ತೆರಳಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು  ದೇವರ ಕೃಪೆಗೆ ಪಾತ್ರರಾದರು.

ದೇವರಿಗೆ ವಿಶೇಷ ಪೂಜೆ
ಕಾರ್ತಿಕ ಮಾಸದ ಕೊನೆಯ ಸೋಮವಾರ : ದೇವರಿಗೆ ವಿಶೇಷ ಪೂಜೆ

ಹಾಸನ : ಕೊನೆಯ ಕಾರ್ತಿಕ ಸೋಮವಾರವಾದ ಇಂದು ಭಕ್ತರು ಜಿಲ್ಲೆಯ ವಿವಿಧ ದೇವಾಲಯಗಳಿಗೆ ತೆರಳಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಕಾರ್ತಿಕ ಮಾಸದ ಕೊನೆಯ ಸೋಮವಾರ : ದೇವರಿಗೆ ವಿಶೇಷ ಪೂಜೆ

ಬೇಲೂರು ತಾಲ್ಲೂಕು ಪುಪ್ಪಗಿರಿಯ ಮಠದಲ್ಲಿ ಇಂದು ದೀಪಾಲಂಕಾರ ಮಾಡಿದ್ದರಿಂದ ಭಕ್ತರ ಸಂಖ್ಯೆ ಕೂಡಾ ಹೆಚ್ಚಾಗಿತ್ತು. 108 ಶಿವಲಿಂಗ ದರ್ಶನಕ್ಕೆ ಭಕ್ತರ ದಂಡು ಆಗಮಿಸಿತ್ತು. ಪುಷ್ಪಗಿರಿ ಬೆಟ್ಟ ಹಾಗೂ ಮಠದ ಅವರನ್ನ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಅರಸೀಕೆರೆಯ ಶಿವಾಲಯ ದೇವಾಲಯ, ಚನ್ನರಾಯಪಟ್ಟಣದ ಡಿ ಕಾಡಿನ ಹಳ್ಳಿಯಲ್ಲಿರುವ ಗದ್ದ ರಾಮೇಶ್ವರ ದೇವಾಲಯ ಸೇರಿದಂತೆ ಸೇರಿದಂತೆ ನಗರದ ನಗರದ ಪ್ರಮುಖ ದೇವಾಲಯಗಳಲ್ಲಿ ದೇವರ ಪೂಜೆ ಬಹಳ ವಿಜೃಂಭಣೆಯಿಂದ ಜರುಗಿತು.

ಇದಲ್ಲದೆ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚುವ ಮೂಲಕ ಕೊನೆಯ ಕಾರ್ತಿಕ ಸೋಮವಾರ ವನ್ನು ವೈಭವದಿಂದ ಆಚರಣೆ ಮಾಡಿದರು. ಮನೆಯ ಮುಂದೆ ರಂಗೋಲೆ ಮೂಲಕ ವಿವಿಧ ಚಿತ್ತಾರಗಳನ್ನು ಬಿಡಿಸಿ ಭಕ್ತಿಭಾವ ಮೆರೆದರು.

ಹಾಸನ : ಕೊನೆಯ ಕಾರ್ತಿಕ ಸೋಮವಾರವಾದ ಇಂದು ಭಕ್ತರು ಜಿಲ್ಲೆಯ ವಿವಿಧ ದೇವಾಲಯಗಳಿಗೆ ತೆರಳಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ಕಾರ್ತಿಕ ಮಾಸದ ಕೊನೆಯ ಸೋಮವಾರ : ದೇವರಿಗೆ ವಿಶೇಷ ಪೂಜೆ

ಬೇಲೂರು ತಾಲ್ಲೂಕು ಪುಪ್ಪಗಿರಿಯ ಮಠದಲ್ಲಿ ಇಂದು ದೀಪಾಲಂಕಾರ ಮಾಡಿದ್ದರಿಂದ ಭಕ್ತರ ಸಂಖ್ಯೆ ಕೂಡಾ ಹೆಚ್ಚಾಗಿತ್ತು. 108 ಶಿವಲಿಂಗ ದರ್ಶನಕ್ಕೆ ಭಕ್ತರ ದಂಡು ಆಗಮಿಸಿತ್ತು. ಪುಷ್ಪಗಿರಿ ಬೆಟ್ಟ ಹಾಗೂ ಮಠದ ಅವರನ್ನ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಅರಸೀಕೆರೆಯ ಶಿವಾಲಯ ದೇವಾಲಯ, ಚನ್ನರಾಯಪಟ್ಟಣದ ಡಿ ಕಾಡಿನ ಹಳ್ಳಿಯಲ್ಲಿರುವ ಗದ್ದ ರಾಮೇಶ್ವರ ದೇವಾಲಯ ಸೇರಿದಂತೆ ಸೇರಿದಂತೆ ನಗರದ ನಗರದ ಪ್ರಮುಖ ದೇವಾಲಯಗಳಲ್ಲಿ ದೇವರ ಪೂಜೆ ಬಹಳ ವಿಜೃಂಭಣೆಯಿಂದ ಜರುಗಿತು.

ಇದಲ್ಲದೆ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚುವ ಮೂಲಕ ಕೊನೆಯ ಕಾರ್ತಿಕ ಸೋಮವಾರ ವನ್ನು ವೈಭವದಿಂದ ಆಚರಣೆ ಮಾಡಿದರು. ಮನೆಯ ಮುಂದೆ ರಂಗೋಲೆ ಮೂಲಕ ವಿವಿಧ ಚಿತ್ತಾರಗಳನ್ನು ಬಿಡಿಸಿ ಭಕ್ತಿಭಾವ ಮೆರೆದರು.

Intro:ಹಾಸನ: ಕೊನೆಯ ಕಾರ್ತಿಕ ಸೋಮವಾರವಾದ ಇಂದು ವಿವಿಧ ದೇವಾಲಯದಲ್ಲಿ ಭಕ್ತರುಗಳು ಲಕ್ಷದೀಪೋತ್ಸವ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾದ್ರು.

ಬೆಳಗಿನಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಸನ ನಗರ ಸೇರಿದಂತೆ ಜಿಲ್ಲೆಯ ವಿವಿಧ ದೇವಾಲಯಗಳಿಗೆ ತೆರಳಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ಕಾರ್ತಿಕ ಸೋಮವಾರವಾಗಿದ್ದರಿಂದ ದೇವಾಲಯದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕದ, ಬಾಳೇದಿಂಡಿನ ಅಲಂಕಾರ ಜರುಗಿದ್ದು, ದೀಪದಾರತಿ ಮೂಲಕ ಭಕ್ತಿ ಸಮರ್ಪಿಸಿದ್ರು.

ಬೇಲೂರು ತಾಲ್ಲೂಕು ಪುಪ್ಪಗಿರಿಯ ಮಠದಲ್ಲಿ ಇಂದು ದೀಪಾಲಂಕಾರ ಮಾಡಿದ್ದರಿಂದ ಭಕ್ತರ ಸಂಖ್ಯೆ ಕೂಡಾ
ಹೆಚ್ಚಾಗಿತ್ತು. 108 ಶಿವಲಿಂಗ ದರ್ಶನಕ್ಕೆ ಭಕ್ತರ ದಂಡು ಆಗಮಿಸಿತ್ತು. ಪುಷ್ಪಗಿರಿ ಬೆಟ್ಟ ಹಾಗೂ ಮಠದ ಅವರನ್ನ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.

ಅರಸೀಕೆರೆಯ ಶಿವಾಲಯ ದೇವಾಲಯದಲ್ಲಿ ಕೂಡ ಇಂದು ಕಾರ್ತಿಕ ಸೋಮವಾರ ಬಹಳ ವಿಜೃಂಭಣೆಯಿಂದ ಜರುಗಿತು ಈಶ್ವರನಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ಬಳಿಕ ಭಕ್ತರೊಬ್ಬರು ಬಾಳೆದಿಂಡಿನ ಮೂಲಕ ಮಂಟಪ ಮಾಡಿ ತಮ್ಮ ಭಕ್ತಿಯನ್ನು ಸಮರ್ಪಣೆ ಮಾಡಿದರು.

ಇದಲ್ಲದೇ ಚನ್ನರಾಯಪಟ್ಟಣ ತಾಲೂಕಿನ ಡಿ ಕಾಡಿನ ಹಳ್ಳಿಯಲ್ಲಿರುವ ಗದ್ದ ರಾಮೇಶ್ವರ ದೇವಾಲಯದಲ್ಲಿ ಬೆಳಗಿನಿಂದಲೇ ಈಶ್ವರನಿಗೆ ವಿಶೇಷ ಪೂಜೆ ಅಲಂಕಾರ ಮತ್ತು ಹೂವಿನ ಪಲ್ಲಕ್ಕಿ ದೇವರನ್ನು ಮೆರವಣಿಗೆ ಮಾಡಲಾಯಿತು ಬಂದಂತಹ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಿದ್ದಷ್ಟೇ ಅಲ್ಲದೆ ವಿವಿಧ ರೀತಿಯ ದೇವರುಗಳ ಪ್ರತಿಕೃತಿಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಮಾಡುವ ಮೂಲಕ ಭಕ್ತರನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದು ವಿಶೇಷವಾಗಿತ್ತು.

ಇದಲ್ಲದೆ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚುವ ಮೂಲಕ ಕೊನೆಯ ಕಾರ್ತಿಕ ಸೋಮವಾರ ವನ್ನು ವೈಭವದಿಂದ ಆಚರಣೆ ಮಾಡಿದ್ರು. ಮನೆಯ ಮುಂದೆ ರಂಗೋಲೆ ಮೂಲಕ ವಿವಿಧ ಚಿತ್ತಾರಗಳನ್ನು ಬಿಡಿಸಿ ಭಕ್ತಿಭಾವ ಮೆರೆದರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.


Body:7203289


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
Last Updated : Nov 26, 2019, 3:24 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.