ಹಾಸನ: ಕೊರೊನಾ ಭೀತಿ ರಾಜ್ಯಾದ್ಯಂತ ದೇವಾಲಯಗಳಿಗೂ ತಟ್ಟುತ್ತಿದೆ. ಇಂದು ಹಾಸನ ಜಿಲ್ಲೆಯ ವಿಶ್ವವಿಖ್ಯಾತ ಬೇಲೂರು, ಹಳೇಬೀಡು, ಶ್ರವಣಬೆಳಗೊಳಕ್ಕೆ ಬರೋ ಪ್ರವಾಸಿಗರಿಗೆ ದೇವಾಲಯಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಆದೇಶವನ್ನು ಮಾ. 31ರವರೆಗೂ ಮುಂದುವರೆಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವನ ಜಾತ್ರೆ, ರಥೋತ್ಸವ ಇದೇ ತಿಂಗಳ 28ರಂದು ನಿಗದಿಯಾಗಿದ್ದು, ಈ ಧಾರ್ಮಿಕ ಕಾರ್ಯಕ್ಕೂ ಕೊರೊನಾ ಅಡ್ಡಿಯಾಗಲಿದೆಯಾ ಎಂಬ ಆತಂಕ ಭಕ್ತರನ್ನು ಕಾಡುತ್ತಿದೆ.
ಬೇಲೂರು ಚೆನ್ನಕೇಶವನ ರಥೋತ್ಸವಕ್ಕೂ ತಟ್ಟುತ್ತಾ ಕೊರೊನಾ ಬಿಸಿ? - ಜಿಲ್ಲಾಧಿಕಾರಿ ಆರ್. ಗಿರೀಶ್ ಪ್ರತಿಕ್ರಿಯೆ
ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವನ ಜಾತ್ರೆ, ರಥೋತ್ಸವ ಇದೇ ತಿಂಗಳ 28ರಂದು ನಿಗದಿಯಾಗಿದ್ದು, ಈ ಧಾರ್ಮಿಕ ಕಾರ್ಯಕ್ಕೂ ಕೊರೊನಾ ಅಡ್ಡಿಯಾಗಲಿದೆಯಾ ಎಂಬ ಆತಂಕ ಭಕ್ತರನ್ನು ಕಾಡುತ್ತಿದೆ.

ಬೇಲೂರು ಚನ್ನಕೇಶವ ರಥೋತ್ಸವಕ್ಕೆ ಕೊರೊನಾ ಅಡ್ಡಿ
ಹಾಸನ: ಕೊರೊನಾ ಭೀತಿ ರಾಜ್ಯಾದ್ಯಂತ ದೇವಾಲಯಗಳಿಗೂ ತಟ್ಟುತ್ತಿದೆ. ಇಂದು ಹಾಸನ ಜಿಲ್ಲೆಯ ವಿಶ್ವವಿಖ್ಯಾತ ಬೇಲೂರು, ಹಳೇಬೀಡು, ಶ್ರವಣಬೆಳಗೊಳಕ್ಕೆ ಬರೋ ಪ್ರವಾಸಿಗರಿಗೆ ದೇವಾಲಯಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಈ ಆದೇಶವನ್ನು ಮಾ. 31ರವರೆಗೂ ಮುಂದುವರೆಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವನ ಜಾತ್ರೆ, ರಥೋತ್ಸವ ಇದೇ ತಿಂಗಳ 28ರಂದು ನಿಗದಿಯಾಗಿದ್ದು, ಈ ಧಾರ್ಮಿಕ ಕಾರ್ಯಕ್ಕೂ ಕೊರೊನಾ ಅಡ್ಡಿಯಾಗಲಿದೆಯಾ ಎಂಬ ಆತಂಕ ಭಕ್ತರನ್ನು ಕಾಡುತ್ತಿದೆ.
ಆರ್. ಗಿರೀಶ್ ಜಿಲ್ಲಾಧಿಕಾರಿ
ಆರ್. ಗಿರೀಶ್ ಜಿಲ್ಲಾಧಿಕಾರಿ