ETV Bharat / state

ಲಗ್ನ ಪತ್ರಿಕೆಯಲ್ಲಿ ಸಂಸದ ಪ್ರಜ್ವಲ್​​ ರೇವಣ್ಣ ಎಂದು ಮುದ್ರಿಸಿದ ವರ! - undefined

ಫಲಿತಾಂಶ ಬರುವ ಮುನ್ನವೇ ಸಂಸದ ಎನಿಸಿಕೊಂಡ ಪ್ರಜ್ವಲ್ ರೇವಣ್ಣ- ಲಗ್ನ ಪತ್ರಿಕೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಎಂದು ಮುದ್ರಿಸಿದ ಫ್ಯಾನ್​- ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಂಸದ ಪ್ರಜ್ವಲ್ ರೇವಣ್ಣ ಎಂದು ಮುದ್ರಿಸಿದ ವರ
author img

By

Published : May 9, 2019, 8:18 PM IST

ಹಾಸನ: ಲೋಕಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ಪ್ರಜ್ವಲ್ ರೇವಣ್ಣನ ಅಭಿಮಾನಿಯೊಬ್ಬ, ಸಂಸದ ಪ್ರಜ್ವಲ್ ರೇವಣ್ಣ ಎಂದು ಬಳಸಿ ತನ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿರುವ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲ್ಸಿದ್ರು ಎನ್ನುವಂತಿದೆ ಇವನ ಕೆಲಸ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆದು 20 ದಿನಗಳು ಕೂಡ ಕಳೆದಿಲ್ಲ. ಫಲಿತಾಂಶ ಬರುವ ಮುನ್ನವೇ ಪ್ರಜ್ವಲ್ ರೇವಣ್ಣನನ್ನು ಸಂಸದ ಎಂದು ಲಗ್ನ ಪತ್ರಿಕೆಯಲ್ಲಿ ಬರೆಸಿದ್ದಾನೆ.

ಇನ್ನು ಲಗ್ನ ಪತ್ರಿಕೆಯನ್ನು ಮುದ್ರಣ ಮಾಡಲು ಖಾಸಗಿ ಮುದ್ರಣಕ್ಕೆ ಕೊಟ್ಟ ವೇಳೆ ಈ ಬಗ್ಗೆ ಪ್ರಮಾದವಾಗಿದೆ ಎಂದು ವರ ತಿಳಿಸಿದ್ದಾನೆ. ಇನ್ನು ಈತನ ಮದುವೆ ಜೂನ್ 27ರಂದು ಜರುಗಲಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಹಾಸನ: ಲೋಕಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ಪ್ರಜ್ವಲ್ ರೇವಣ್ಣನ ಅಭಿಮಾನಿಯೊಬ್ಬ, ಸಂಸದ ಪ್ರಜ್ವಲ್ ರೇವಣ್ಣ ಎಂದು ಬಳಸಿ ತನ್ನ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿರುವ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲ್ಸಿದ್ರು ಎನ್ನುವಂತಿದೆ ಇವನ ಕೆಲಸ. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆದು 20 ದಿನಗಳು ಕೂಡ ಕಳೆದಿಲ್ಲ. ಫಲಿತಾಂಶ ಬರುವ ಮುನ್ನವೇ ಪ್ರಜ್ವಲ್ ರೇವಣ್ಣನನ್ನು ಸಂಸದ ಎಂದು ಲಗ್ನ ಪತ್ರಿಕೆಯಲ್ಲಿ ಬರೆಸಿದ್ದಾನೆ.

ಇನ್ನು ಲಗ್ನ ಪತ್ರಿಕೆಯನ್ನು ಮುದ್ರಣ ಮಾಡಲು ಖಾಸಗಿ ಮುದ್ರಣಕ್ಕೆ ಕೊಟ್ಟ ವೇಳೆ ಈ ಬಗ್ಗೆ ಪ್ರಮಾದವಾಗಿದೆ ಎಂದು ವರ ತಿಳಿಸಿದ್ದಾನೆ. ಇನ್ನು ಈತನ ಮದುವೆ ಜೂನ್ 27ರಂದು ಜರುಗಲಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Intro:ಹಾಸನ: ಲೋಕಸಭಾ ಚುನಾವಣಾ ಫಲಿತಾಂಶ ಬರುವ ಮುನ್ನವೇ ಪ್ರಜ್ವಲ್ ರೇವಣ್ಣನ ಅಭಿಮಾನಿಯೊಬ್ಬ ತನ್ನ ಮದುವೆ ಆಮಂತ್ರಣದಲ್ಲಿ ಸಂಸದ ಎನ್ನುವ ಪದವನ್ನು ಬಳಸಿ ಲಗ್ನ ಪತ್ರಿಕೆಯನ್ನು ಮುದ್ರಿಸಿರುವ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಮಗು ಹುಟ್ಟುವ ಮುನ್ನವೇ ಕುಲ ಹೊಲ್ಸಿದ್ರು ಎನ್ನುವ ಹಾಗಿದೆ ಇವನ ಕೆಲಸ. ಕರ್ನಾಟಕ ದಲ್ಲಿ ಏಪ್ರಿಲ್ 18ರಂದು ಲೋಕಸಭಾ ಚುನಾವಣೆ ನಡೆದು 20 ದಿನಗಳು ಕೂಡ ಕಳೆದಿಲ್ಲ. ಫಲಿತಾಂಶ ಬರುವ ಮುನ್ನವೇ ಪ್ರಜ್ವಲ್ ರೇವಣ್ಣನ ಸಂಸಂದ ಎಂದು ಲಗ್ನಪತ್ರಿಕೆಯಲ್ಲಿ ಹಾಕಿಸುವ ಮೂಲಕ ಎಲ್ಲರ ಗಮನ ಸೆಳೆದು ಅಭಿಮಾನ ಮೆರೆದಿದ್ದಾನೆ.

ಇನ್ನು ಲಗ್ನ ಪತ್ರಿಕೆಯನ್ನು ಮುದ್ರಣ ಮಾಡಲು ಖಾಸಗಿ ಮುದ್ರಣಕ್ಕೆ ಕೊಟ್ಟ ಬೇಳೆ ಈ ರೀತಿ ಪ್ರಮಾದವಾಗಿದೆ ಎಂಬುದು ಹೆಸರನ್ನು ಹೇಳುವುದಕ್ಕೆ ಇಚ್ಛೆಪಡದ ವರನ ಮಾತಾಗಿದೆ. ಇನ್ನು ಈತನ ಮದುವೆ ಜೂನ್ 27ರಂದು ಜರುಗಲಿದೆ.

ಒಟ್ಟಾರೆ ಮುದ್ರಕರು ಮಾಡಿದ ತಪ್ಪಿಗೆ ಲಗ್ನ ಪತ್ರಿಕೆಯ ಮೊದಲ ಪುಟದಲ್ಲಿ ಹಾಕಲಾಗಿರೋ ಸಂಸದ ಎಂಬ ಪದವು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.Body:0Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.