ETV Bharat / state

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಸಿಎಂ ಮನೆಗೇ ನುಗ್ತೀವಿ... ಪ್ರಸನ್ನಾನಂದ ಶ್ರೀ ಎಚ್ಚರಿಕೆ - ವಾಲ್ಮೀಕಿ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ನೀಡಲೇಬೇಕು

72 ವರ್ಷಗಳಿಂದ ವಾಲ್ಮೀಕಿ ಸಮುದಾಯವನ್ನು ಎಲ್ಲಾ ಪಕ್ಷಗಳು ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂದು ನಗರದಲ್ಲಿ ವಾಲ್ಮೀಕಿ ಶ್ರೀ ಆಕ್ರೋಶ ಹೊರ ಹಾಕಿದ್ದಾರೆ.

Valmiki Community Swamy
ಮೀಸಲಾತಿ ನೀಡದೇ ಇದ್ದರೆ 'ಸಿಎಂ' ಮನೆ ಮುತ್ತಿಗೆ ಎಚ್ಚರಿಕೆ : ಪ್ರಸನ್ನಾನಂದ ಪುರಿ ಶ್ರೀ
author img

By

Published : Dec 17, 2019, 4:15 PM IST

ಗದಗ : 72 ವರ್ಷಗಳಿಂದ ವಾಲ್ಮೀಕಿ ಸಮುದಾಯವನ್ನು ಎಲ್ಲಾ ಪಕ್ಷಗಳು ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂದು ನಗರದಲ್ಲಿ ವಾಲ್ಮೀಕಿ ಶ್ರೀ ಆಕ್ರೋಶ ಹೊರ ಹಾಕಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ, ಮೀಸಲಾತಿ ಕುರಿತು ಇದುವರೆಗೂ ಸರ್ಕಾರ ವಿಚಾರ ಮಾಡಿಲ್ಲ, ಮುಂಬರುವ ಫೆಬ್ರವರಿ 8, 9 ರಂದು ವಾಲ್ಮೀಕಿ ಜಾತ್ರೆಯಿದೆ, ಅಂದು ಸಿಎಂ ಅವರು ಮೀಸಲಾತಿ ಘೋಷಣೆ ಮಾಡಬೇಕು, ಇಲ್ಲವಾದಲ್ಲಿ ಸಿಎಂ ಅವರು ಮನೆಯಲ್ಲಿದ್ದರೆ ಮನೆಗೆ‌ ನುಗ್ತೀವಿ, ವಿಧಾನಸೌಧದಲ್ಲಿದ್ರೆ ಅಲ್ಲಿಗೆ ನುಗ್ತೀವಿ ಎಂದು ಸ್ವಾಮೀಜಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮೀಸಲಾತಿ ನೀಡದೇ ಇದ್ದರೆ 'ಸಿಎಂ' ಮನೆ ಮುತ್ತಿಗೆ ಎಚ್ಚರಿಕೆ : ಪ್ರಸನ್ನಾನಂದ ಪುರಿ ಶ್ರೀ

ಅಸೆಂಬ್ಲಿ ಹಾಗೂ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದವರು ರಾಮುಲು ಅವರನ್ನು ಡಿಸಿಎಂ ಮಾಡ್ತೀವಿ ಎಂದಿದ್ದರು, ಆದ್ರೆ ಇನ್ನೂ ಕೊಟ್ಟಿಲ್ಲ, ಈ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ಕೊಡಿ ಎಂದು ಒತ್ತಾಯ ಮಾಡ್ತೀವಿ ಎಂದು ಅವರು ಹೇಳಿದ್ರು. ಜೊತೆಗೆ ಸಮುದಾಯದ ಯಾವ ನಾಯಕನಿಗಾದರೂ ಸರಿ ಡಿಸಿಎಂ‌ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ರು‌.

ಗದಗ : 72 ವರ್ಷಗಳಿಂದ ವಾಲ್ಮೀಕಿ ಸಮುದಾಯವನ್ನು ಎಲ್ಲಾ ಪಕ್ಷಗಳು ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂದು ನಗರದಲ್ಲಿ ವಾಲ್ಮೀಕಿ ಶ್ರೀ ಆಕ್ರೋಶ ಹೊರ ಹಾಕಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ, ಮೀಸಲಾತಿ ಕುರಿತು ಇದುವರೆಗೂ ಸರ್ಕಾರ ವಿಚಾರ ಮಾಡಿಲ್ಲ, ಮುಂಬರುವ ಫೆಬ್ರವರಿ 8, 9 ರಂದು ವಾಲ್ಮೀಕಿ ಜಾತ್ರೆಯಿದೆ, ಅಂದು ಸಿಎಂ ಅವರು ಮೀಸಲಾತಿ ಘೋಷಣೆ ಮಾಡಬೇಕು, ಇಲ್ಲವಾದಲ್ಲಿ ಸಿಎಂ ಅವರು ಮನೆಯಲ್ಲಿದ್ದರೆ ಮನೆಗೆ‌ ನುಗ್ತೀವಿ, ವಿಧಾನಸೌಧದಲ್ಲಿದ್ರೆ ಅಲ್ಲಿಗೆ ನುಗ್ತೀವಿ ಎಂದು ಸ್ವಾಮೀಜಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮೀಸಲಾತಿ ನೀಡದೇ ಇದ್ದರೆ 'ಸಿಎಂ' ಮನೆ ಮುತ್ತಿಗೆ ಎಚ್ಚರಿಕೆ : ಪ್ರಸನ್ನಾನಂದ ಪುರಿ ಶ್ರೀ

ಅಸೆಂಬ್ಲಿ ಹಾಗೂ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದವರು ರಾಮುಲು ಅವರನ್ನು ಡಿಸಿಎಂ ಮಾಡ್ತೀವಿ ಎಂದಿದ್ದರು, ಆದ್ರೆ ಇನ್ನೂ ಕೊಟ್ಟಿಲ್ಲ, ಈ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ಕೊಡಿ ಎಂದು ಒತ್ತಾಯ ಮಾಡ್ತೀವಿ ಎಂದು ಅವರು ಹೇಳಿದ್ರು. ಜೊತೆಗೆ ಸಮುದಾಯದ ಯಾವ ನಾಯಕನಿಗಾದರೂ ಸರಿ ಡಿಸಿಎಂ‌ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ರು‌.

Intro:೭೨ ವರ್ಷಗಳಿಂದ ವಾಲ್ಮೀಕಿ ಸಮುದಾಯವನ್ನು ಎಲ್ಲಾ ಪಕ್ಷಗಳು ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ.....ಗದಗನಲ್ಲಿ ವಾಲ್ಮೀಕಿ ಶ್ರೀ ಆಕ್ರೋಶ......ಮೀಸಲಾತಿ ಕುರಿತು ಇದುವರೆಗೂ ಸರ್ಕಾರ ವಿಚಾರ ಮಾಡ್ತಿಲ್ಲ......ವಾಲ್ಮೀಕಿ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ನೀಡಲೇಬೇಕು

ಆಂಕರ್- ರಾಜ್ಯದ ನಾಲ್ಕನೇ ಅತಿದೊಡ್ಡ ಸಮುದಾಯ ವಾಲ್ಮೀಕಿ ಸಮುದಾಯವಾಗಿದ್ದು ೭೨ ವರ್ಷಗಳಿಂದ ಈ ಸಮುದಾಯವನ್ನು ಎಲ್ಲಾ ಪಕ್ಷಗಳು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ ಅಂತಾ‌ ಗದಗನಲ್ಲಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ಕುರಿತು ಇದುವರೆಗೂ ಸರ್ಕಾರ ವಿಚಾರ ಮಾಡ್ತಿಲ್ಲ. ಮುಂಬರುವ ಫೆಬ್ರವರಿ ೮, ೯ ರಂದು ವಾಲ್ಮೀಕಿ ಜಾತ್ರೆಯಿದೆ, ಅಂದು ಸಿಎಂ ಅವರು ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಸಿಎಂ ಅವರು ಮನೆಯಲ್ಲಿದ್ದರೆ ಮನೆಗೆ‌ ನುಗ್ತೀವಿ, ವಿಧಾನಸೌಧದಲ್ಲಿದ್ರೆ ಅಲ್ಲಿಗೆ ನುಗ್ತೀವಿ ಅಂತಾ ಸ್ವಾಮೀಜಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಅಸೆಂಬ್ಲಿ ಹಾಗೂ ಪಾರ್ಲಿಮೆಂಟ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದವರು ರಾಮುಲು ಅವರನ್ನು ಡಿಸಿಎಂ ಮಾಡ್ತೀವಿ ಅಂದಿದ್ರು. ಆದ್ರೆ ಇನ್ನೂ ಕೊಟ್ಟಿಲ್ಲ, ಈ ಸಮುದಾಯಕ್ಕೆ ಒಂದು ಡಿಸಿಎಂ ಸ್ಥಾನ ಕೊಡ್ರಿ ಅಂತ ಸಹ ಒತ್ತಾಯ ಮಾಡ್ತೀವಿ ಅಂತ ಸ್ವಾಮೀಜಿ ಹೇಳಿದ್ರು. ಜೊತೆಗೆ ಸಮುದಾಯದ ಯಾವ ನಾಯಕರಿಗಾದರೂ ಸರಿ ಡಿಸಿಎಂ‌ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ರು‌.

ಬೈಟ್-ಪ್ರಸನ್ನಾನಂದ ಪುರಿ ಶ್ರೀ, ವಾಲ್ಮೀಕಿ ಪೀಠ, ರಾಜನಳ್ಳಿ.
Body:GConclusion:G

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.