ETV Bharat / state

ಗದಗ: ಕರ್ತವ್ಯನಿರತ ಕೊರೊನಾ ವಾರಿಯರ್​ ಹೃದಯಾಘಾತದಿಂದ ಸಾವು

author img

By

Published : May 28, 2020, 10:41 AM IST

ಮೃತ ವ್ಯಕ್ತಿ ಆ್ಯಂಬ್ಯುಲೆನ್ಸ್ ಚಾಲಕನಾಗಿದ್ದು,ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ಬಳಿಕ ಉಮೇಶ್​ ಅವರನ್ನು ಧಾರವಾಡದ ಎಸ್​ಡಿಎಂಸಿ ಆಸ್ಪತ್ರೆಗೆ ರವಾನೆ ಮಾಡಿದ್ದು,ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದಾರೆ.

Corona Warrior dies from a heart attack
ಕರ್ತವ್ಯದಲ್ಲಿದ್ದ ಕೊರೊನಾ ವಾರಿಯರ್​ ಹೃದಯಾಘಾತದಿಂದ ಸಾವು

ಗದಗ: ಕರ್ತವ್ಯನಿರತ ಕೊರೊನಾ ವಾರಿಯರ್​ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ‌ ನಡೆದಿದೆ.

ಉಮೇಶ್​ (37) ಮೃತ ವ್ಯಕ್ತಿ. ಇವರು ಆ್ಯಂಬ್ಯುಲೆನ್ಸ್ ಚಾಲಕನಾಗಿದ್ದು,ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ಬಳಿಕ ಉಮೇಶ್​ ಅವರನ್ನು ಧಾರವಾಡದ ಎಸ್​ಡಿಎಂಸಿ ಆಸ್ಪತ್ರೆಗೆ ರವಾನೆ ಮಾಡಿದ್ದು,ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದಾರೆ.

ಇನ್ನು, ಈ ಬಗ್ಗೆ ಗದಗ ಡಿಎಚ್ಓ ಡಾ.ಸತೀಶ್ ಬಸರಿಗಿಡದಗೆ ಪ್ರತಿಕ್ರಿಯಿಸಿ ನನಗೆ ವಿಷಯ ಗೊತ್ತಿಲ್ಲ. ಕೊಣ್ಣೂರ ಗ್ರಾಮ ನನ್ನ ವ್ಯಾಪ್ತಿಗೆ ಬರಲ್ಲ, ಎಮರ್ಜೆನ್ಸಿಗೆ ವ್ಯಾಪ್ತಿಗೆ ಬರುತ್ತೆ ಎಂದಿದ್ದಾರೆ.

ಗದಗ: ಕರ್ತವ್ಯನಿರತ ಕೊರೊನಾ ವಾರಿಯರ್​ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ‌ ನಡೆದಿದೆ.

ಉಮೇಶ್​ (37) ಮೃತ ವ್ಯಕ್ತಿ. ಇವರು ಆ್ಯಂಬ್ಯುಲೆನ್ಸ್ ಚಾಲಕನಾಗಿದ್ದು,ಕೊಣ್ಣೂರ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ಬಳಿಕ ಉಮೇಶ್​ ಅವರನ್ನು ಧಾರವಾಡದ ಎಸ್​ಡಿಎಂಸಿ ಆಸ್ಪತ್ರೆಗೆ ರವಾನೆ ಮಾಡಿದ್ದು,ಮಾರ್ಗ ಮಧ್ಯದಲ್ಲೆ ಕೊನೆಯುಸಿರೆಳೆದಿದ್ದಾರೆ.

ಇನ್ನು, ಈ ಬಗ್ಗೆ ಗದಗ ಡಿಎಚ್ಓ ಡಾ.ಸತೀಶ್ ಬಸರಿಗಿಡದಗೆ ಪ್ರತಿಕ್ರಿಯಿಸಿ ನನಗೆ ವಿಷಯ ಗೊತ್ತಿಲ್ಲ. ಕೊಣ್ಣೂರ ಗ್ರಾಮ ನನ್ನ ವ್ಯಾಪ್ತಿಗೆ ಬರಲ್ಲ, ಎಮರ್ಜೆನ್ಸಿಗೆ ವ್ಯಾಪ್ತಿಗೆ ಬರುತ್ತೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.