ETV Bharat / state

ನೆರೆಹಾವಳಿಗೆ ಬೆಳೆ ಹಾನಿ: ಸಾಲಬಾಧೆಗೆ ಸಿಲುಕಿ ರೈತ ದಂಪತಿ ಆತ್ಮಹತ್ಯೆ

author img

By

Published : Nov 21, 2019, 12:44 PM IST

ರೋಣ ತಾಲೂಕಿನ‌ ಮದಗುಣಕಿ ಗ್ರಾಮದಲ್ಲಿ ಸಾಲಬಾಧೆ ತಾಳದೆ ವೃದ್ಧ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೆರೆಹಾವಳಿ ಜೊತೆಗೆ ಸಾಲಭಾದೆ : ಕೆರೆಗೆ ಹಾರಿ ರೈತ ದಂಪತಿ ಆತ್ಮಹತ್ಯೆ...!

ಗದಗ: ಸಾಲಬಾಧೆ ತಾಳದೆ ವೃದ್ಧ ರೈತ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರೋಣ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ನಡೆದಿದೆ.

ನೆರೆಹಾವಳಿಗೆ ಬೆಳೆ ಹಾನಿ, ಸಾಲಬಾಧೆಗೆ ಸಿಲುಕಿ ರೈತ ದಂಪತಿ ಆತ್ಮಹತ್ಯೆ

ಕೆರೆಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಜಿಲ್ಲೆಯಲ್ಲಿ ಉಂಟಾಗಿದ್ದ ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದಾಗಿ ದಂಪತಿ ಬೆಳೆದಿದ್ದ ಬೆಳೆಗಳೆಲ್ಲಾ ನೀರು ಪಾಲಾಗಿದ್ದವು. ಬೆಳೆಗಾಗಿ ಮಾಡಿದ ಸಾಲವೂ ತೀರದೇ, ಇತ್ತ ಬೆಳೆದಿದ್ದ ಬೆಳೆಗಳು ಹಾಳಾಗಿದ್ದನ್ನು ಕಂಡ ರೈತ ದಂಪತಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಸದ್ಯ ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗದಗ: ಸಾಲಬಾಧೆ ತಾಳದೆ ವೃದ್ಧ ರೈತ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರೋಣ ತಾಲೂಕಿನ ಮದಗುಣಕಿ ಗ್ರಾಮದಲ್ಲಿ ನಡೆದಿದೆ.

ನೆರೆಹಾವಳಿಗೆ ಬೆಳೆ ಹಾನಿ, ಸಾಲಬಾಧೆಗೆ ಸಿಲುಕಿ ರೈತ ದಂಪತಿ ಆತ್ಮಹತ್ಯೆ

ಕೆರೆಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಜಿಲ್ಲೆಯಲ್ಲಿ ಉಂಟಾಗಿದ್ದ ನೆರೆ ಹಾವಳಿ ಹಾಗೂ ಅತಿವೃಷ್ಟಿಯಿಂದಾಗಿ ದಂಪತಿ ಬೆಳೆದಿದ್ದ ಬೆಳೆಗಳೆಲ್ಲಾ ನೀರು ಪಾಲಾಗಿದ್ದವು. ಬೆಳೆಗಾಗಿ ಮಾಡಿದ ಸಾಲವೂ ತೀರದೇ, ಇತ್ತ ಬೆಳೆದಿದ್ದ ಬೆಳೆಗಳು ಹಾಳಾಗಿದ್ದನ್ನು ಕಂಡ ರೈತ ದಂಪತಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ.

ಸದ್ಯ ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ನೆರೆಹಾವಳಿ ಜೊತೆಗೆ ಸಾಲಭಾದೆ, ಕೆರೆಗೆ ಹಾರಿ ರೈತ ದಂಪತಿ ಆತ್ಮಹತ್ಯೆ...

ಆಂಕರ್-ಸಾಲಬಾಧೆ ತಾಳದೆ ವೃದ್ಧ ರೈತ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರೋಣ ತಾಲೂಕಿನ‌ ಮದಗುಣಕಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಕೆರೆಗೆ ಹಾರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಗದಗ ಜಿಲ್ಲೆಯಲ್ಲಿ ಉಂಟಾದ ನೆರೆ ಹಾವಳಿ ಹಾಗೂ ಅತಿವೃಷ್ಟಿ ಮಳೆಯಿಂದಾಗಿ ದಂಪತಿ ಬೆಳೆದಿದ್ದ ಬೆಳೆಗಳೆಲ್ಲಾ ನೀರು ಪಾಲಾಗಿದ್ವು. ಬೆಳೆಗಾಗಿ ಮಾಡಿದ ಸಾಲವೂ ತೀರದೇ, ಇತ್ತ ಬೆಳೆದಿದ್ದ ಬೆಳೆಗಳು ಹಾಳಾಗಿದ್ದನ್ನು ಕಂಡ ರೈತ ದಂಪತಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ...Body:GConclusion:G
ETV Bharat Logo

Copyright © 2024 Ushodaya Enterprises Pvt. Ltd., All Rights Reserved.