ETV Bharat / state

ಹುಬ್ಬಳ್ಳಿಯಲ್ಲಿ ಅಬ್ಬರಿಸಿದ ಮಳೆ... ರೈತರ ಮೊಗದಲ್ಲಿ ಮಂದಹಾಸ

ಹುಬ್ಬಳ್ಳಿ ತಾಲೂಕಲ್ಲಿ ಗುರುವಾರ ಸಂಜೆ ಮಳೆ ಅಬ್ಬರಿಸಿದೆ. ಈವರೆಗೆ ಬಿಸಿಲಿನಿಂದ ಬೇಸತ್ತಿದ್ದ ಜನರು ನಿಟ್ಟುಸಿರುಬಿಟ್ಟಿದ್ದರೆ, ಬಿತ್ತನೆಗೆ ಸಜ್ಜಾಗಿದ್ದ ರೈತರ ಮೊಗದಲ್ಲಿ ವರುಣ ಮಂದಹಾಸ ಮೂಡಿಸಿದ್ದಾನೆ.

author img

By

Published : May 24, 2019, 8:25 AM IST

ಮಳೆ

ಹುಬ್ಬಳ್ಳಿ: ಬಿಸಿಲಿನಿಂದ ಹೈರಾಣಾಗಿದ್ದ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನಕ್ಕೆ ಗುರುವಾರ ಸಂಜೆ ಸುರಿದ ಮಳೆ ತಂಪೆರೆದಿದೆ.

ಹುಬ್ಬಳ್ಳಿಯಲ್ಲಿ ತಂಪೆರೆದ ವರುಣ

ನಿನ್ನೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆಯಾದ ಪರಿಣಾಮ ಕಾದು ಕೆಂಡವಾಗಿದ್ದ ಭೂಮಿ ತಂಪಾಗಿದೆ. ಈ ಮೂಲಕ ಪ್ರಸಕ್ತ ವರ್ಷದ ಮಳೆ ಆರಂಭವಾಗಿದ್ದು, ರೈತರ ಮೊಗದಲ್ಲೂ ಮಂದಹಾಸ ಮೂಡಿಸಿದೆ.

ಹುಬ್ಬಳ್ಳಿಯ ದುರ್ಗದಬೈಲ್, ಬಟರ್ ಮಾರ್ಕೆಟ್ ನಲ್ಲಿ ಅಂಗಡಿ ಮುಂಗಟ್ಟನಲ್ಲಿರುವ ವಸ್ತುಗಳು ಮಳೆ-ಗಾಳಿಯಿಂದ ಚಿಲ್ಲಾಪಿಲ್ಲಿಯಾಗಿದ್ದವು. ರಂಜಾನ್ ಹಬ್ಬಕ್ಕೆ ಬಟ್ಟೆ ಖರೀದಿಸಲು ಬಂದದಿದ್ದ ಗ್ರಾಹಕರು ಅನಿರೀಕ್ಷಿತ ಮಳೆಯಿಂದಾಗಿ ಪರದಾಡುವಂತಾಯಿತು.

ಹುಬ್ಬಳ್ಳಿ: ಬಿಸಿಲಿನಿಂದ ಹೈರಾಣಾಗಿದ್ದ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನಕ್ಕೆ ಗುರುವಾರ ಸಂಜೆ ಸುರಿದ ಮಳೆ ತಂಪೆರೆದಿದೆ.

ಹುಬ್ಬಳ್ಳಿಯಲ್ಲಿ ತಂಪೆರೆದ ವರುಣ

ನಿನ್ನೆ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆಯಾದ ಪರಿಣಾಮ ಕಾದು ಕೆಂಡವಾಗಿದ್ದ ಭೂಮಿ ತಂಪಾಗಿದೆ. ಈ ಮೂಲಕ ಪ್ರಸಕ್ತ ವರ್ಷದ ಮಳೆ ಆರಂಭವಾಗಿದ್ದು, ರೈತರ ಮೊಗದಲ್ಲೂ ಮಂದಹಾಸ ಮೂಡಿಸಿದೆ.

ಹುಬ್ಬಳ್ಳಿಯ ದುರ್ಗದಬೈಲ್, ಬಟರ್ ಮಾರ್ಕೆಟ್ ನಲ್ಲಿ ಅಂಗಡಿ ಮುಂಗಟ್ಟನಲ್ಲಿರುವ ವಸ್ತುಗಳು ಮಳೆ-ಗಾಳಿಯಿಂದ ಚಿಲ್ಲಾಪಿಲ್ಲಿಯಾಗಿದ್ದವು. ರಂಜಾನ್ ಹಬ್ಬಕ್ಕೆ ಬಟ್ಟೆ ಖರೀದಿಸಲು ಬಂದದಿದ್ದ ಗ್ರಾಹಕರು ಅನಿರೀಕ್ಷಿತ ಮಳೆಯಿಂದಾಗಿ ಪರದಾಡುವಂತಾಯಿತು.

Intro:ಹುಬ್ಬಳBody:ಸ್ಲಗ್: ವರ್ಷದ ಮಳೆ ಆರಂಭ ರೈತನ ಮೊಗದಲ್ಲಿ ಮಂದಹಾಸ.


ಹುಬ್ಬಳ್ಳಿ:-ಅವಳಿನಗರದಲ್ಲಿ ಬಿಸಿಲಿನ ತಾಪಕ್ಕೇ ಹೈರಣಾಗಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ.
ನಗರದಲ್ಲಿ ಗುರುವಾರ ಸಾಯಂಕಾಲ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಸುರಿದ ಮಳೆಯ ಪರಿಣಾಮ‌ ನಗರದಾದ್ಯಂತ ತಂಪಿನ ವಾತಾವರಣ ನಿರ್ಮಾಣವಾಯಿತು. ಇನ್ನೂ ಬಿಸಿಲಿನ ತಾಪಕ್ಕೇ ತತ್ತರಿಸಿ ಹೋಗಿದ್ದ ಜನತೆಗೆ ಮಳೆರಾಯ ತಂಪು ನೀಡಿದ್ದಾನೆ. ಈ ಮೂಲಕ ಪ್ರಸಕ್ತ ವರ್ಷದ ಮಳೆ ಪ್ರಾರಂಭ ಮಾಡಿ ರೈತರ ಮೊಗದಲ್ಲಿ ಹರ್ಷ ತಂದಿದ್ದರೆ, ವ್ಯಾಪಾರಸ್ತರಿರುವ ಇಲ್ಲಿನ ದುರ್ಗದಬೈಲ್, ಬಟರ್ ಮಾರ್ಕೆಟ್ ನಲ್ಲಿ ಅಂಗಡಿ ಮುಗ್ಗಟ್ಟನಲ್ಲಿರುವ ವಸ್ತುಗಳು ಮಳೆಗಾಳಿಯಿಂದ ಚಿಲ್ಲಾಪಿಲ್ಲಿಯಾಗಿ ಹೋದವು‌. ನಂತರ ಚೆಲ್ಲಾಪಿಲ್ಲಿಯಾಗಿ ಬಿದ್ದೀರುವ ವಸ್ತುಗಳನ್ನು ತಗೆದಿಡಲು ಅಂಗಡಿ ಮಾಲೀಕರು ಹೈರಾಣಾದರು. ಇನ್ನೂ ರಂಜಾನ್ ಹಬ್ಬಕ್ಕೆ ಬಟ್ಟೆ ಖರೀದಿ ಮಾಡಲು ಬಂದ ಗ್ರಾಹಕರು ಅನಿರೀಕ್ಷಿತ ಮಳೆಯಿಂದಾಗಿ ಪರದಾಡುವಂತಾಯಿತು. ಒಟ್ಟಿನಲ್ಲಿ ಈಗಾಗಲೇ ರಾಜ್ಯದ ಕೆಲವೆಡೆ ಕಳೆದೆರಡು ದಿನಗಳಿಂದ ವರುಣ ಆರ್ಭಟ ಶುರುಮಾಡಿದ್ದು, ಬೆಳಿಗ್ಗೆ ಬಿಸಿಲಿನ ತಾಪಕ್ಕೇ ಹೈರಾಣಗಿದ್ದ,ಜನರಿಗೆ ಸಂಜೆಯಾಗುತ್ತಲೇ ಮೋಡ ಮುಸುಕಿದ ವಾತಾವರಣ ಮೂಡಿದ ನಂತರ ಭಾರಿ ಗಾಳಿ ಮಳೆ ಆರಂಬಿಸಿದ್ದರಿಂದ ಜನತೆ ಹಾಗೂ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದಂತು ಸುಳ್ಳಲ್ಲಾ...!

_________________________


ಹುಬ್ಬಳ್ಳಿ : ಸ್ಟ್ರಿಂಜರ

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.