ETV Bharat / state

ಬಜೆಟ್​ನಲ್ಲಿ ಜಗಳೂರು ಕ್ಷೇತ್ರಕ್ಕೆ ಅನುದಾನ ನೀಡುವಂತೆ ಶಾಸಕ ರಾಮಚಂದ್ರ ಮನವಿ

author img

By

Published : Feb 26, 2020, 7:06 PM IST

ಮಾರ್ಚ್​ 5ರಂದು ಮಂಡಿಸಲಿರುವ ಬಜೆಟ್​ ಮೇಲೆ ಈಗಾಗಲೇ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂತೆಯೇ ಜಗಳೂರಿನ ಶಾಸಕ ಎಸ್. ವಿ‌. ರಾಮಚಂದ್ರ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲ ಬೇಡಿಕೆಗಳನ್ನ ಸಿಎಂ ಮುಂದಿಟ್ಟಿದ್ದಾರೆ.

Budget
ಶಾಸಕ ರಾಮಚಂದ್ರ

ದಾವಣಗೆರೆ: ಮಾರ್ಚ್​ 5ರಂದು ಮಂಡಿಸಲಿರುವ ಬಜೆಟ್​ ಮೇಲೆ ಈಗಾಗಲೇ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಂತೆಯೇ ಜಗಳೂರಿನ ಶಾಸಕ ಎಸ್. ವಿ‌. ರಾಮಚಂದ್ರ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲ ಬೇಡಿಕೆಗಳನ್ನ ಸಿಎಂ ಮುಂದಿಟ್ಟಿದ್ದಾರೆ.

ಬಜೆಟ್​ಗೂ ಮುನ್ನ ಸಿಎಂ ಮುಂದೆ ಬೇಡಿಕೆಗಳನ್ನಿಟ್ಟ ಶಾಸಕ ರಾಮಚಂದ್ರ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗಳೂರಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸಮಗ್ರ ಕುಡಿಯುವ ನೀರು ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಜೆಟ್​ನಲ್ಲಿ ನೀಡಬೇಕು. ಈಗಲೇ ಎಲ್ಲಾ ಬೇಡಿಕೆಗಳನ್ನು ಸಲ್ಲಿಸಲಾಗದು. ಹಂತ ಹಂತವಾಗಿ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

120 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಕಾಮಗಾರಿಗಳು ಸಮಾರೋಪಾದಿಯಲ್ಲಿ ಸಾಗುತ್ತಿವೆ. ವಿಮಾನ ನಿಲ್ದಾಣ ನಿರ್ಮಾಣವಾದ್ರೆ ಒಳ್ಳೆಯದು ಎಂದರು.

ದಾವಣಗೆರೆ: ಮಾರ್ಚ್​ 5ರಂದು ಮಂಡಿಸಲಿರುವ ಬಜೆಟ್​ ಮೇಲೆ ಈಗಾಗಲೇ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅಂತೆಯೇ ಜಗಳೂರಿನ ಶಾಸಕ ಎಸ್. ವಿ‌. ರಾಮಚಂದ್ರ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲ ಬೇಡಿಕೆಗಳನ್ನ ಸಿಎಂ ಮುಂದಿಟ್ಟಿದ್ದಾರೆ.

ಬಜೆಟ್​ಗೂ ಮುನ್ನ ಸಿಎಂ ಮುಂದೆ ಬೇಡಿಕೆಗಳನ್ನಿಟ್ಟ ಶಾಸಕ ರಾಮಚಂದ್ರ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗಳೂರಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸಮಗ್ರ ಕುಡಿಯುವ ನೀರು ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಬಜೆಟ್​ನಲ್ಲಿ ನೀಡಬೇಕು. ಈಗಲೇ ಎಲ್ಲಾ ಬೇಡಿಕೆಗಳನ್ನು ಸಲ್ಲಿಸಲಾಗದು. ಹಂತ ಹಂತವಾಗಿ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

120 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಕಾಮಗಾರಿಗಳು ಸಮಾರೋಪಾದಿಯಲ್ಲಿ ಸಾಗುತ್ತಿವೆ. ವಿಮಾನ ನಿಲ್ದಾಣ ನಿರ್ಮಾಣವಾದ್ರೆ ಒಳ್ಳೆಯದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.