ETV Bharat / state

ಕುರಿ ಹಿಂಡಿನ ಮೇಲೆ ಚಿರತೆ ದಾಳಿ: 9 ಕುರಿಗಳು ಸಾವು - undefined

ಕುರಿ ಹಿಂಡಿನ ಮೇಲೆ ದಾಳಿ ನಡೆಸಿದ ಚಿರತೆವೊಂದು 9 ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.

ಕುರಿಗಳನ್ನು ಕೊಂದ ಚಿರತೆ
author img

By

Published : Jul 4, 2019, 9:11 PM IST

ದಾವಣಗೆರೆ: ಚಿರತೆ ಹಾಗೂ ಅದರ ಮರಿಗಳು ಏಕಾಏಕಿಯಾಗಿ ಕುರಿ ಹಿಂಡಿನ ಮೇಲೆ ದಾಳಿ ನಡೆಸಿದ್ದು, ಒಂಬತ್ತು ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆಯ ಹರಿಹರ ತಾಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.

ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು, ಹೊಳೆಸಿರಿಗೆರೆ ಗ್ರಾಮದಲ್ಲಿ ಮೊನ್ನೆ ಮೂವರ ಮೇಲೆ ಚಿರತೆ ಅಟ್ಯಾಕ್ ಮಾಡಿ ಗಾಯಗೊಳಿಸಿತ್ತು. ಈಗ 9 ಕುರಿಗಳನ್ನು ಸಾಯಿಸಿದೆ ಎಂದು ತಿಳಿದು ಬಂದಿದೆ.

ಕುರಿಗಳನ್ನು ಕೊಂದ ಚಿರತೆ

ಚಿರತೆ ಕಾಟದಿಂದ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣವಾಗಿದ್ದು. ಎರಡು ದಿನಗಳಿಂದ ಚಿರತೆಗಳಿಗಾಗಿ ಅರಣ್ಯ ಇಲಾಖೆ ಪ್ರಯತ್ನ‌ ನಡೆಸುತ್ತಿದ್ದು, ಇಲ್ಲೊಯವರೆಗೆ ಅದರಲ್ಲಿ ಯಶಸ್ವಿಯಾಗಿಲ್ಲ.

ದಾವಣಗೆರೆ: ಚಿರತೆ ಹಾಗೂ ಅದರ ಮರಿಗಳು ಏಕಾಏಕಿಯಾಗಿ ಕುರಿ ಹಿಂಡಿನ ಮೇಲೆ ದಾಳಿ ನಡೆಸಿದ್ದು, ಒಂಬತ್ತು ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆಯ ಹರಿಹರ ತಾಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.

ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು, ಹೊಳೆಸಿರಿಗೆರೆ ಗ್ರಾಮದಲ್ಲಿ ಮೊನ್ನೆ ಮೂವರ ಮೇಲೆ ಚಿರತೆ ಅಟ್ಯಾಕ್ ಮಾಡಿ ಗಾಯಗೊಳಿಸಿತ್ತು. ಈಗ 9 ಕುರಿಗಳನ್ನು ಸಾಯಿಸಿದೆ ಎಂದು ತಿಳಿದು ಬಂದಿದೆ.

ಕುರಿಗಳನ್ನು ಕೊಂದ ಚಿರತೆ

ಚಿರತೆ ಕಾಟದಿಂದ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣವಾಗಿದ್ದು. ಎರಡು ದಿನಗಳಿಂದ ಚಿರತೆಗಳಿಗಾಗಿ ಅರಣ್ಯ ಇಲಾಖೆ ಪ್ರಯತ್ನ‌ ನಡೆಸುತ್ತಿದ್ದು, ಇಲ್ಲೊಯವರೆಗೆ ಅದರಲ್ಲಿ ಯಶಸ್ವಿಯಾಗಿಲ್ಲ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಚಿರತೆ ಹಾಗೂ ಚಿರತೆ ಮರಿಗಳು, ಕುರಿಮಂದೆ ಮೇಲೆ ದಾಳಿ ನಡೆಸಿದ್ದು 9 ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆ ಹರಿಹರ ತಾಲ್ಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.

ಕುರಿ ಮಂದೆಗೆ ನುಗ್ಗಿ 9ಕ್ಕೂ ಹೆಚ್ಚು ಕುರಿಗಳನ್ನ ಸಾಯಿಸಿವೆ. ಇನ್ನೂ
ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು ಹೊಳೆ ಸಿರಿಗೆರೆ ಗ್ರಾಮದಲ್ಲಿ ಮೊನ್ನೆ ಮೂವರ ಮೇಲೆ ಚಿರತೆ ಅಟ್ಯಾಕ್ ಮಾಡಿ ಗಾಯಗೊಳಿಸಿತ್ತು. ಈಗ 9 ಕುರಿಗಳನ್ನು ಚಿರತೆಗಳೇ ಸಾಯಿಸಿವೆ ಎನ್ನಲಾಗ್ತಿದೆ. ಚಿರತೆ ಕಾಟದಿಂದ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣ ಮೂಡಿದೆ. ಎರಡು ದಿನಗಳಿಂದ ಚಿರತೆಗಳಿಗಾಗಿ ಅರಣ್ಯ ಇಲಾಖೆ ಪ್ರಯತ್ನ‌ ನಡೆಸುತ್ತಿದ್ದರು ಚಿರತೆ ಮಾತ್ರ ಇನ್ನೂ ಸೆರೆಯಾಗಿಲ್ಲ..

ಪ್ಲೊ...Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಚಿರತೆ ಹಾಗೂ ಚಿರತೆ ಮರಿಗಳು, ಕುರಿಮಂದೆ ಮೇಲೆ ದಾಳಿ ನಡೆಸಿದ್ದು 9 ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆ ಹರಿಹರ ತಾಲ್ಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.

ಕುರಿ ಮಂದೆಗೆ ನುಗ್ಗಿ 9ಕ್ಕೂ ಹೆಚ್ಚು ಕುರಿಗಳನ್ನ ಸಾಯಿಸಿವೆ. ಇನ್ನೂ
ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು ಹೊಳೆ ಸಿರಿಗೆರೆ ಗ್ರಾಮದಲ್ಲಿ ಮೊನ್ನೆ ಮೂವರ ಮೇಲೆ ಚಿರತೆ ಅಟ್ಯಾಕ್ ಮಾಡಿ ಗಾಯಗೊಳಿಸಿತ್ತು. ಈಗ 9 ಕುರಿಗಳನ್ನು ಚಿರತೆಗಳೇ ಸಾಯಿಸಿವೆ ಎನ್ನಲಾಗ್ತಿದೆ. ಚಿರತೆ ಕಾಟದಿಂದ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣ ಮೂಡಿದೆ. ಎರಡು ದಿನಗಳಿಂದ ಚಿರತೆಗಳಿಗಾಗಿ ಅರಣ್ಯ ಇಲಾಖೆ ಪ್ರಯತ್ನ‌ ನಡೆಸುತ್ತಿದ್ದರು ಚಿರತೆ ಮಾತ್ರ ಇನ್ನೂ ಸೆರೆಯಾಗಿಲ್ಲ..

ಪ್ಲೊ...Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.