ETV Bharat / state

ಪೌರಕಾರ್ಮಿಕರಿಗೆ ಆಹಾರ ಒದಗಿಸಿ ಮಾನವೀಯತೆ ಮೆರೆದ ಕಾರ್ಪೊರೇಟರ್ - ಮಾನವೀಯತೆ ಮೆರೆದ ಕಾರ್ಪೊರೇಟರ್

ದಾವಣಗೆರೆ ನಗರದಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಪೌರ ಕಾರ್ಮಿಕರಿಗೆ ಕಾರ್ಪೋರೇಟರ್​ ಒಬ್ಬರು ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

humanitarian-work-from-the-corporator
ಮಾನವೀಯತೆ ಮೆರೆದ ಕಾರ್ಪೊರೇಟರ್
author img

By

Published : Mar 30, 2020, 4:28 PM IST

ದಾವಣಗೆರೆ: ಲಾಕ್​ಡೌನ್​ ಪರಿಣಾಮ ಆಹಾರ ಸಿಗದೇ ಪರದಾಡುತ್ತಿದ್ದ ಪೌರ ಕಾರ್ಮಿಕರಿಗೆ ಕಾರ್ಪೋರೇಟರ್​ ಒಬ್ಬರು ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

ಮಾನವೀಯತೆ ಮೆರೆದ ಕಾರ್ಪೊರೇಟರ್

ನಗರದ 25 ವಾರ್ಡ್​ನಲ್ಲಿ ಪೌರ ಕಾರ್ಮಿಕರು ಬೆಳಗ್ಗೆಯಿಂದಲೂ ಆಹಾರ ಸಿಗದೆ ಪರದಾಡುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಪೊರೇಟರ್ ವೀರೇಶ್, ಸ್ಫೂರ್ತಿ ಸೇವಾ ಟ್ರಸ್ಟ್ ಜೊತೆಗೂಡಿ ಸ್ವಂತ ಖರ್ಚಿನಲ್ಲಿ ಉಪಹಾರ ವಿತರಿಸಿದರು‌. ಮಾತ್ರವಲ್ಲ, ವಾರ್ಡ್ ವ್ಯಾಪ್ತಿಯ ಮನೆಗಳಿಗೆ ತೆರಳಿ ಸುಮಾರು 800 ಜನರಿಗೆ ಮಾಸ್ಕ್ ವಿತರಿಸಿದರು.

ದಾವಣಗೆರೆ: ಲಾಕ್​ಡೌನ್​ ಪರಿಣಾಮ ಆಹಾರ ಸಿಗದೇ ಪರದಾಡುತ್ತಿದ್ದ ಪೌರ ಕಾರ್ಮಿಕರಿಗೆ ಕಾರ್ಪೋರೇಟರ್​ ಒಬ್ಬರು ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

ಮಾನವೀಯತೆ ಮೆರೆದ ಕಾರ್ಪೊರೇಟರ್

ನಗರದ 25 ವಾರ್ಡ್​ನಲ್ಲಿ ಪೌರ ಕಾರ್ಮಿಕರು ಬೆಳಗ್ಗೆಯಿಂದಲೂ ಆಹಾರ ಸಿಗದೆ ಪರದಾಡುತ್ತಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಪೊರೇಟರ್ ವೀರೇಶ್, ಸ್ಫೂರ್ತಿ ಸೇವಾ ಟ್ರಸ್ಟ್ ಜೊತೆಗೂಡಿ ಸ್ವಂತ ಖರ್ಚಿನಲ್ಲಿ ಉಪಹಾರ ವಿತರಿಸಿದರು‌. ಮಾತ್ರವಲ್ಲ, ವಾರ್ಡ್ ವ್ಯಾಪ್ತಿಯ ಮನೆಗಳಿಗೆ ತೆರಳಿ ಸುಮಾರು 800 ಜನರಿಗೆ ಮಾಸ್ಕ್ ವಿತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.