ETV Bharat / state

ವ್ಯವಸಾಯ ಸಹಕಾರ ಸೇವಾ ಸಂಘದಿಂದ ವಂಚನೆ ಆರೋಪ: ರೈತರಿಂದ ಪ್ರತಿಭಟನೆ

author img

By

Published : Jan 25, 2020, 1:27 PM IST

ರೈತರಿಗೆ ನೀಡಬೇಕಿದ್ದ ಬೆಳೆ ವಿಮೆ ಹಣ ನೀಡದೇ ಹರಪನಹಳ್ಳಿ ವ್ಯವಸಾಯ ಸಹಕಾರ ಸೇವಾ ಸಂಘ ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ.

Protest by farmers
ಹಾರಕಾನಾಳು ರೈತರಿಂದ ಪ್ರತಿಭಟನೆ

ದಾವಣಗೆರೆ: ರೈತರಿಗೆ ನೀಡಬೇಕಿದ್ದ ಬೆಳೆ ವಿಮೆ ಹಣ ನೀಡದೇ ಜಿಲ್ಲಾ ವ್ಯವಸಾಯ ಸಹಕಾರ ಸೇವಾ ಸಂಘ ವಂಚಿಸಿದೆ ಎಂದು ಆರೋಪಿಸಿ ಹರಪನಹಳ್ಳಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿದ್ದಾರೆ.

ಹಾರಕಾನಾಳು ರೈತರಿಂದ ಪ್ರತಿಭಟನೆ

ರೈತರಿಗಾಗಿ ಸರ್ಕಾರ ಬೆಳೆ ವಿಮೆ ಹಣ ಬಿಡುಗಡೆ ಮಾಡಿದೆ. ಆದ್ರೆ ಹರಪನಹಳ್ಳಿ ತಾಲೂಕಿನ ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘ ಹಣ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಬೆಳೆ ವಿಮೆ ಯೋಜನೆ ಜಾರಿಗೆ ತಂದಿವೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾದರೆ ರೈತರು ವಿಮೆ ಮಾಡಿಸಿದ್ದರೆ ಹಣ ಬರುತ್ತದೆ. ಆದ್ರೆ, ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹೆಸರಿಗಷ್ಟೇ ಬೆಳೆ ವಿಮೆ. ಸರ್ಕಾರದಿಂದ ಬಂದ ಹಣವನ್ನು ಅಧಿಕಾರಿಗಳೇ ನುಂಗಿ ಹಾಕಿದ್ದು, ಸುಮಾರು 7 ಹಳ್ಳಿಗಳ ನೂರಕ್ಕೂ ಅಧಿಕ ರೈತರ ಬೆಳೆ ವಿಮೆ ಹಣವನ್ನ ಆಡಳಿತ ಮಂಡಳಿ ದುರುಪಯೋಗ ಮಾಡಿಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಅಧಿಕಾರಿ ಸತೀಶ್ ಪ್ರತಿಕ್ರಿಯಿಸಿ, ಈ ಬಗ್ಗೆ ನಮ್ಮ ಗಮನಕ್ಕೆ ಲಿಖಿತ ರೂಪದಲ್ಲಿ ಯಾವ ರೈತರೂ ದೂರು ನೀಡಿಲ್ಲ. ಮೋಸಕ್ಕೊಳಗಾದ ರೈತರು ದೂರು ಸಲ್ಲಿಸಿದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರಂತೆ.

ದಾವಣಗೆರೆ: ರೈತರಿಗೆ ನೀಡಬೇಕಿದ್ದ ಬೆಳೆ ವಿಮೆ ಹಣ ನೀಡದೇ ಜಿಲ್ಲಾ ವ್ಯವಸಾಯ ಸಹಕಾರ ಸೇವಾ ಸಂಘ ವಂಚಿಸಿದೆ ಎಂದು ಆರೋಪಿಸಿ ಹರಪನಹಳ್ಳಿ ತಾಲೂಕಿನ ರೈತರು ಪ್ರತಿಭಟನೆ ನಡೆಸಿದ್ದಾರೆ.

ಹಾರಕಾನಾಳು ರೈತರಿಂದ ಪ್ರತಿಭಟನೆ

ರೈತರಿಗಾಗಿ ಸರ್ಕಾರ ಬೆಳೆ ವಿಮೆ ಹಣ ಬಿಡುಗಡೆ ಮಾಡಿದೆ. ಆದ್ರೆ ಹರಪನಹಳ್ಳಿ ತಾಲೂಕಿನ ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘ ಹಣ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಬೆಳೆ ವಿಮೆ ಯೋಜನೆ ಜಾರಿಗೆ ತಂದಿವೆ. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾದರೆ ರೈತರು ವಿಮೆ ಮಾಡಿಸಿದ್ದರೆ ಹಣ ಬರುತ್ತದೆ. ಆದ್ರೆ, ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹೆಸರಿಗಷ್ಟೇ ಬೆಳೆ ವಿಮೆ. ಸರ್ಕಾರದಿಂದ ಬಂದ ಹಣವನ್ನು ಅಧಿಕಾರಿಗಳೇ ನುಂಗಿ ಹಾಕಿದ್ದು, ಸುಮಾರು 7 ಹಳ್ಳಿಗಳ ನೂರಕ್ಕೂ ಅಧಿಕ ರೈತರ ಬೆಳೆ ವಿಮೆ ಹಣವನ್ನ ಆಡಳಿತ ಮಂಡಳಿ ದುರುಪಯೋಗ ಮಾಡಿಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ.

ಇನ್ನು ಈ ಬಗ್ಗೆ ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಅಧಿಕಾರಿ ಸತೀಶ್ ಪ್ರತಿಕ್ರಿಯಿಸಿ, ಈ ಬಗ್ಗೆ ನಮ್ಮ ಗಮನಕ್ಕೆ ಲಿಖಿತ ರೂಪದಲ್ಲಿ ಯಾವ ರೈತರೂ ದೂರು ನೀಡಿಲ್ಲ. ಮೋಸಕ್ಕೊಳಗಾದ ರೈತರು ದೂರು ಸಲ್ಲಿಸಿದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರಂತೆ.

Intro:KN_DVG_02_25_FORMERSGE_DHOKA_SCRIPT_7203307

ಬೆಳೆ ವಿಮೆ ನೀಡದೇ ವಂಚಿಸಲಾಗಿದೆಯೇ...? ಅನ್ನದಾತರು ಹೇಳೋದೇನು...?

ದಾವಣಗೆರೆ: ರೈತರಿಗೆ ನೀಡಬೇಕಿದ್ದ ಬೆಳೆ ವಿಮೆ ಹಣ ನೀಡದೇ ವ್ಯವಸಾಯ ಸಹಕಾರ ಸೇವಾ ಸಂಘವು ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಸಿಟ್ಟಿಗೆದ್ದಿರುವ ರೈತರು ಪ್ರತಿಭಟನೆ ಹಾದಿ ತುಳಿದಿದ್ದಾರೆ.

ರೈತರಿಗಾಗಿ ಸರ್ಕಾರ ಬೆಳೆ ವಿಮೆ ಹಣ ಬಿಡುಗಡೆ ಮಾಡಿದೆ. ಆದ್ರೆ ಹರಪನಹಳ್ಳಿ ತಾಲೂಕಿನ ಹಾರಕಾನಾಳು ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘವು ಹಣ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಬೆಳೆ ವಿಮೆ ಯೋಜನೆ ಜಾರಿಗೆ ತಂದಿದೆ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ರೈತರು ವಿಮೆ ಮಾಡಿಸಿದರೆ ಹಣ ನೀಡುತ್ತದೆ. ಆದ್ರೆ, ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹೆಸರಿಗಷ್ಟೇ ಬೆಳೆ ವಿಮೆ. ಸರ್ಕಾರದಿಂದ ಬಂದ ಹಣವನ್ನು ಅಧಿಕಾರಿಗಳೇ ನುಂಗಿ ಹಾಕಿದ್ದು, ಸುಮಾರು 7 ಹಳ್ಳಿಗಳ ನೂರಕ್ಕೂ ಅಧಿಕ ರೈತರ ಬೆಳೆ ವಿಮೆ ಹಣವನ್ನ ಆಡಳಿತ ಮಂಡಳಿಯು ದುರುಪಯೋಗ ಪಡಿಸಿಕೊಂಡಿಸಿಕೊಂಡಿದ್ದಾರೆ ಎಂಬುದು ರೈತರ ಆರೋಪ.

ಇನ್ನೂ ಈ ಬಗ್ಗೆ ತಾಲ್ಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಅಧಿಕಾರಿ ಸತೀಶ್ ಕೇಳಿದರೆ ಅವರು ಹೇಳೋದೇ ಬೇರೆ. ಈ ಬಗ್ಗೆ ನಮ್ಮ ಗಮನಕ್ಕೆ ಲಿಖಿತ ರೂಪದಲ್ಲಿ ಯಾವ ರೈತರು ನೀಡಿಲ್ಲ. ಮೋಸಕ್ಕೊಳಗಾದ ರೈತರು ದೂರು ಸಲ್ಲಿಸಿದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಬೈಟ್ -೦೧

ಮಂಜುನಾಥ್, ರೈತ

ಬೈಟ್ -೦೨

ಬೈಟ್ : ಲಿಂಗನಗೌಡ, ವ್ಯವಸಾಯ ಸೇವಾ ಸಹಕಾರ ಸಂಘ ತಾಲೂಕು ಅಧೀಕ್ಷಕBody:KN_DVG_02_25_FORMERSGE_DHOKA_SCRIPT_7203307

ಬೆಳೆ ವಿಮೆ ನೀಡದೇ ವಂಚಿಸಲಾಗಿದೆಯೇ...? ಅನ್ನದಾತರು ಹೇಳೋದೇನು...?

ದಾವಣಗೆರೆ: ರೈತರಿಗೆ ನೀಡಬೇಕಿದ್ದ ಬೆಳೆ ವಿಮೆ ಹಣ ನೀಡದೇ ವ್ಯವಸಾಯ ಸಹಕಾರ ಸೇವಾ ಸಂಘವು ವಂಚಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಸಿಟ್ಟಿಗೆದ್ದಿರುವ ರೈತರು ಪ್ರತಿಭಟನೆ ಹಾದಿ ತುಳಿದಿದ್ದಾರೆ.

ರೈತರಿಗಾಗಿ ಸರ್ಕಾರ ಬೆಳೆ ವಿಮೆ ಹಣ ಬಿಡುಗಡೆ ಮಾಡಿದೆ. ಆದ್ರೆ ಹರಪನಹಳ್ಳಿ ತಾಲೂಕಿನ ಹಾರಕಾನಾಳು ವ್ಯವಸಾಯ ಸೇವಾ ಪತ್ತಿನ ಸಹಕಾರ ಸಂಘವು ಹಣ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಬೆಳೆ ವಿಮೆ ಯೋಜನೆ ಜಾರಿಗೆ ತಂದಿದೆ. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ರೈತರು ವಿಮೆ ಮಾಡಿಸಿದರೆ ಹಣ ನೀಡುತ್ತದೆ. ಆದ್ರೆ, ಇಲ್ಲಿನ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹೆಸರಿಗಷ್ಟೇ ಬೆಳೆ ವಿಮೆ. ಸರ್ಕಾರದಿಂದ ಬಂದ ಹಣವನ್ನು ಅಧಿಕಾರಿಗಳೇ ನುಂಗಿ ಹಾಕಿದ್ದು, ಸುಮಾರು 7 ಹಳ್ಳಿಗಳ ನೂರಕ್ಕೂ ಅಧಿಕ ರೈತರ ಬೆಳೆ ವಿಮೆ ಹಣವನ್ನ ಆಡಳಿತ ಮಂಡಳಿಯು ದುರುಪಯೋಗ ಪಡಿಸಿಕೊಂಡಿಸಿಕೊಂಡಿದ್ದಾರೆ ಎಂಬುದು ರೈತರ ಆರೋಪ.

ಇನ್ನೂ ಈ ಬಗ್ಗೆ ತಾಲ್ಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಅಧಿಕಾರಿ ಸತೀಶ್ ಕೇಳಿದರೆ ಅವರು ಹೇಳೋದೇ ಬೇರೆ. ಈ ಬಗ್ಗೆ ನಮ್ಮ ಗಮನಕ್ಕೆ ಲಿಖಿತ ರೂಪದಲ್ಲಿ ಯಾವ ರೈತರು ನೀಡಿಲ್ಲ. ಮೋಸಕ್ಕೊಳಗಾದ ರೈತರು ದೂರು ಸಲ್ಲಿಸಿದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಬೈಟ್ -೦೧

ಮಂಜುನಾಥ್, ರೈತ

ಬೈಟ್ -೦೨

ಬೈಟ್ : ಲಿಂಗನಗೌಡ, ವ್ಯವಸಾಯ ಸೇವಾ ಸಹಕಾರ ಸಂಘ ತಾಲೂಕು ಅಧೀಕ್ಷಕConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.