ETV Bharat / state

ಸೂಳೆಕೆರೆ ಉಳಿವಿಗಾಗಿ ಖಡ್ಗ ಸಂಘಟನೆ ಮಾಡುತ್ತಿರುವ ಕಾರ್ಯ ಏನು ಗೊತ್ತಾ?

ಏಷ್ಯಾದ ಎರಡನೇ ಅತಿದೊಡ್ಡ ಕೆರೆಯಾದ ದಾವಣಗೆರೆಯ ಸೂಳೆಕೆರೆ ಉಳಿವಿಗೆ ಖಡ್ಗ ಶಾಂತಿಸಾಗರ ಸಂರಕ್ಷಣಾ ಸಮಿತಿ ಮುಂದಾಗಿದೆ. ದೇಣಿಗೆ ಸಂಗ್ರಹದ ಜೊತೆ ಕೆರೆ ಉಳಿಸಲು ಹಲವು ಉದ್ದೇಶಗಳನ್ನು ಸಹ ಹೊಂದಿದೆ.

author img

By

Published : Jun 12, 2019, 5:54 PM IST

ಸೂಳೆಕೆರೆ ಉಳಿವಿಗಾಗಿ ದೇಣಿಗೆ ಸಂಗ್ರಹಣೆ

ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಎನಿಸಿರುವ ಸೂಳೆಕೆರೆ ಉಳಿವಿಗೆ ಚನ್ನಗಿರಿ ತಾಲೂಕಿನ ಪಾಂಡುಮಟ್ಟಿಯ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮೀಜಿ ನೇತೃತ್ವದಲ್ಲಿ ಖಡ್ಗ ಶಾಂತಿಸಾಗರ ಸಂರಕ್ಷಣಾ ಸಮಿತಿಯು ದೇಣಿಗೆ ಸಂಗ್ರಹಿಸುತ್ತಿದೆ.

ಸೂಳೆಕೆರೆ ಉಳಿವಿಗಾಗಿ ದೇಣಿಗೆ ಸಂಗ್ರಹಣೆ

ಶಾಂತಿಸಾಗರ ಸರ್ವೆ ಕಾರ್ಯಕ್ಕೆ ಕರ್ನಾಟಕ ನೀರಾವರಿ ನಿಗಮವು 11 ಲಕ್ಷ ರೂಪಾಯಿ ಅನುಮೋದನೆ ನೀಡಿದೆ. ಸರ್ವೆ ಕಾರ್ಯದ ಸಮಯದಲ್ಲಿ ಕೆರೆಯ ಸರಹದ್ದಿನ ಸುತ್ತಲೂ ಆಳವಾದ ಮತ್ತು ಅಗಲವಾದ ಟ್ರೆಂಚ್ ಮತ್ತು ಮುಂದಿನ ಬೇಸಿಗೆಗೆ ಹೂಳನ್ನು ತೆಗೆಸಲು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜನರು ತಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡಬೇಕು ಎಂದು ಸಮಿತಿ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ಸೂಳೆಕೆರೆಯನ್ನು ಉಳಿಸಲು ಸಹಕರಿಸಿ ಎಂದು ಸಮಿತಿ ಕೋರಿದೆ.

ಖಡ್ಗ ಶಾಂತಿಸಾಗರ ಸಂರಕ್ಷಣಾ ಮಂಡಳಿಯ ಉದ್ದೇಶಗಳೇನು....?

1.ಸೂಳೆಕೆರೆ ಅಥವಾ ಶಾಂತಿಸಾಗರ ಕೆರೆ ಒತ್ತುವರಿಯನ್ನು ಕಾನೂನಾತ್ಮಕವಾಗಿ ತೆರವುಗೊಳಿಸಬೇಕು.
2.ಶೇಕಡಾ 60 ರಿಂದ 70 ಭಾಗ ತುಂಬಿರುವ ಹೂಳನ್ನು ವೈಜ್ಞಾನಿಕ ಮತ್ತು ಕಾನೂನಾತ್ಮಕವಾಗಿ ತೆಗೆಸಬೇಕು.
3.ಪ್ರಸ್ತುತ 1.50 ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು 4 ರಿಂದ 5 ಟಿಎಂಸಿಗೆ ಹೆಚ್ಚಿಸಬೇಕು ಎಂಬುದು ಸಮಿತಿಯ ಅಧ್ಯಕ್ಷ ಗುರುಬಸವ ಮಹಾಸ್ವಾಮೀಜಿಯ ಆಗ್ರಹ.

4.ಕೆರೆಯ ನೀರಿನ ಹಂಚಿಕೆಯ ವಿಷಯವಾಗಿ ಕಾನೂನಾತ್ಮಕ ಮತ್ತು ನಿಖರವಾಗಿ ರೂಪುರೇಷೆ ಸಿದ್ಧಪಡಿಸಬೇಕು.
5.ಮುಂದಿನ ವರ್ಷಗಳಲ್ಲಿ ಚನ್ನಗಿರಿಯ ಎಲ್ಲಾ ಜನರು ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ಇಸ್ರೇಲ್ ಮಾದರಿಯಂತೆ ಮೈಕ್ರೋ ಅಥವಾ ನ್ಯಾನೋ ಇರಿಗೇಷನ್ ಮೂಲಕ ಕೆರೆಯ ನೀರನ್ನು ಬಳಸುವುದು,
6.ರಕ್ಷಿತ, ಸಮೃದ್ಧಿಯ, ಸ್ವಚ್ಛ ಶಾಂತಿಸಾಗರವನ್ನು ಉಳಿಸಿ ಬೆಳೆಸಬೇಕು ಎಂಬ ಧ್ಯೇಯೋದ್ದೇಶಗಳನ್ನು ಹೊಂದಲಾಗಿದೆ.

ಒಟ್ಟಿನಲ್ಲಿ ಸೂಳೆಕೆರೆ ಉಳಿವಿಗೆ ಹಲವು ವರ್ಷಗಳಿಂದ ಖಡ್ಗ ಸಂಘಟನೆ ಹೋರಾಟ ನಡೆಸುತ್ತಿದೆ.‌ ಮಾತ್ರವಲ್ಲ, ದೇಣಿಗೆ ರೂಪದಲ್ಲಿ ಪ್ರತಿ ರೂಪಾಯಿಯ ಲೆಕ್ಕ ಮತ್ತು ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಖಡ್ಗ ಸಂಘದ ವೆಬ್​ಸೈಟ್​​ನಲ್ಲಿ ಪ್ರಕಟಿಸಲಾಗುವುದು. ಹೀಗಾಗಿ ಜನರು ಹೆಚ್ವಿನ ದೇಣಿಗೆ ಕೊಟ್ಟು ಕೆರೆ ಉಳಿವಿಗೆ ನೆರವಾಗಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಎನಿಸಿರುವ ಸೂಳೆಕೆರೆ ಉಳಿವಿಗೆ ಚನ್ನಗಿರಿ ತಾಲೂಕಿನ ಪಾಂಡುಮಟ್ಟಿಯ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮೀಜಿ ನೇತೃತ್ವದಲ್ಲಿ ಖಡ್ಗ ಶಾಂತಿಸಾಗರ ಸಂರಕ್ಷಣಾ ಸಮಿತಿಯು ದೇಣಿಗೆ ಸಂಗ್ರಹಿಸುತ್ತಿದೆ.

ಸೂಳೆಕೆರೆ ಉಳಿವಿಗಾಗಿ ದೇಣಿಗೆ ಸಂಗ್ರಹಣೆ

ಶಾಂತಿಸಾಗರ ಸರ್ವೆ ಕಾರ್ಯಕ್ಕೆ ಕರ್ನಾಟಕ ನೀರಾವರಿ ನಿಗಮವು 11 ಲಕ್ಷ ರೂಪಾಯಿ ಅನುಮೋದನೆ ನೀಡಿದೆ. ಸರ್ವೆ ಕಾರ್ಯದ ಸಮಯದಲ್ಲಿ ಕೆರೆಯ ಸರಹದ್ದಿನ ಸುತ್ತಲೂ ಆಳವಾದ ಮತ್ತು ಅಗಲವಾದ ಟ್ರೆಂಚ್ ಮತ್ತು ಮುಂದಿನ ಬೇಸಿಗೆಗೆ ಹೂಳನ್ನು ತೆಗೆಸಲು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜನರು ತಮ್ಮ ಕೈಲಾದಷ್ಟು ಅಳಿಲು ಸೇವೆ ಮಾಡಬೇಕು ಎಂದು ಸಮಿತಿ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ಎಲ್ಲರೂ ಸ್ವಯಂಪ್ರೇರಿತರಾಗಿ ಸೂಳೆಕೆರೆಯನ್ನು ಉಳಿಸಲು ಸಹಕರಿಸಿ ಎಂದು ಸಮಿತಿ ಕೋರಿದೆ.

ಖಡ್ಗ ಶಾಂತಿಸಾಗರ ಸಂರಕ್ಷಣಾ ಮಂಡಳಿಯ ಉದ್ದೇಶಗಳೇನು....?

1.ಸೂಳೆಕೆರೆ ಅಥವಾ ಶಾಂತಿಸಾಗರ ಕೆರೆ ಒತ್ತುವರಿಯನ್ನು ಕಾನೂನಾತ್ಮಕವಾಗಿ ತೆರವುಗೊಳಿಸಬೇಕು.
2.ಶೇಕಡಾ 60 ರಿಂದ 70 ಭಾಗ ತುಂಬಿರುವ ಹೂಳನ್ನು ವೈಜ್ಞಾನಿಕ ಮತ್ತು ಕಾನೂನಾತ್ಮಕವಾಗಿ ತೆಗೆಸಬೇಕು.
3.ಪ್ರಸ್ತುತ 1.50 ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು 4 ರಿಂದ 5 ಟಿಎಂಸಿಗೆ ಹೆಚ್ಚಿಸಬೇಕು ಎಂಬುದು ಸಮಿತಿಯ ಅಧ್ಯಕ್ಷ ಗುರುಬಸವ ಮಹಾಸ್ವಾಮೀಜಿಯ ಆಗ್ರಹ.

4.ಕೆರೆಯ ನೀರಿನ ಹಂಚಿಕೆಯ ವಿಷಯವಾಗಿ ಕಾನೂನಾತ್ಮಕ ಮತ್ತು ನಿಖರವಾಗಿ ರೂಪುರೇಷೆ ಸಿದ್ಧಪಡಿಸಬೇಕು.
5.ಮುಂದಿನ ವರ್ಷಗಳಲ್ಲಿ ಚನ್ನಗಿರಿಯ ಎಲ್ಲಾ ಜನರು ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ಇಸ್ರೇಲ್ ಮಾದರಿಯಂತೆ ಮೈಕ್ರೋ ಅಥವಾ ನ್ಯಾನೋ ಇರಿಗೇಷನ್ ಮೂಲಕ ಕೆರೆಯ ನೀರನ್ನು ಬಳಸುವುದು,
6.ರಕ್ಷಿತ, ಸಮೃದ್ಧಿಯ, ಸ್ವಚ್ಛ ಶಾಂತಿಸಾಗರವನ್ನು ಉಳಿಸಿ ಬೆಳೆಸಬೇಕು ಎಂಬ ಧ್ಯೇಯೋದ್ದೇಶಗಳನ್ನು ಹೊಂದಲಾಗಿದೆ.

ಒಟ್ಟಿನಲ್ಲಿ ಸೂಳೆಕೆರೆ ಉಳಿವಿಗೆ ಹಲವು ವರ್ಷಗಳಿಂದ ಖಡ್ಗ ಸಂಘಟನೆ ಹೋರಾಟ ನಡೆಸುತ್ತಿದೆ.‌ ಮಾತ್ರವಲ್ಲ, ದೇಣಿಗೆ ರೂಪದಲ್ಲಿ ಪ್ರತಿ ರೂಪಾಯಿಯ ಲೆಕ್ಕ ಮತ್ತು ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಖಡ್ಗ ಸಂಘದ ವೆಬ್​ಸೈಟ್​​ನಲ್ಲಿ ಪ್ರಕಟಿಸಲಾಗುವುದು. ಹೀಗಾಗಿ ಜನರು ಹೆಚ್ವಿನ ದೇಣಿಗೆ ಕೊಟ್ಟು ಕೆರೆ ಉಳಿವಿಗೆ ನೆರವಾಗಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

Intro:
ರಿಪೋರ್ಟರ್ : ಯೋಗರಾಜ್

ಸೂಳೆಕೆರೆ ಉಳಿವಿಗೆ ಪಣ ತೊಟ್ಟಿರುವ ಖಡ್ಗ ಸಂಘಟನೆ ಮಾಡುತ್ತಿರುವ ಕಾರ್ಯ ಏನು ಗೊತ್ತಾ...?

ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಸೂಳೆಕೆರೆ ಉಳಿವಿಗೆ ಚನ್ನಗಿರಿ ತಾಲೂಕಿನ ಪಾಂಡುಮಟ್ಟಿಯ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮೀಜಿ ನೇತೃತ್ವದಲ್ಲಿ ಖಡ್ಗ ಶಾಂತಿಸಾಗರ ಸಂರಕ್ಷಣಾ ಸಮಿತಿಯು ಶ್ರಮ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿದೆ.

ಶಾಂತಿಸಾಗರ ಸರ್ವೇ ಕಾರ್ಯಕ್ಕೆ ಕರ್ನಾಟಕ ನೀರಾವರಿ ನಿಗಮ ವು ೧೧ ಲಕ್ಷ ರೂಪಾಯಿ ಅನುಮೋದನೆ ನೀಡಿದೆ. ಸರ್ವೇ ಕಾರ್ಯದ ಸಮಯದಲ್ಲಿ ಕೆರೆಯ ಸರಹದ್ದಿನ ಸುತ್ತಲೂ ಆಳವಾದ ಮತ್ತು ಅಗಲವಾದ ಟ್ರೆಂಚ್ ಮತ್ತು ಮುಂದಿನ ಬೇಸಿಗೆಗೆ ಹೂಳನ್ನು ತೆಗೆಸಲು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ಜನರು ತಮ್ಮ ಕೈಯಲ್ಲಾದಷ್ಟು ಅಳಿಲು ಸೇವೆ ಮಾಡಬೇಕು ಎಂದು ಸಮಿತಿ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ.

ಸರ್ಕಾರದ ಅನುದಾನಕ್ಕೆ ಕಾಯುತ್ತ ಕುಳಿತರೆ ಸ್ವರ್ಗವತಿ ಪಟ್ಟಣವನ್ನು ಸುಂದರವಾಗಿ ರೂಪಿಸುವ ಕನಸು ಕನಸಾಗಿಯೇ ಉಳಿಯಲಿದೆ. ಆದ್ದರಿಂದ ರಾಜಕೀಯ, ಧರ್ಮ, ಜಾತೀಯತೆಗೆ ಅವಕಾಶ ನೀಡದೇ ಎಲ್ಲರೂ ಸ್ವಯಂಪ್ರೇರಿತರಾಗಿ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆಯನ್ನು ಉಳಿಸಲು ಸಹಕರಿಸಿ ಎಂದು ಸಮಿತಿ ಮನವಿ ಮಾಡಿಕೊಳ್ಳುತ್ತಿದೆ.

ಖಡ್ಗ ಶಾಂತಿಸಾಗರ ಸಂರಕ್ಷಣಾ ಮಂಡಳಿಯ ಉದ್ದೇಶಗಳೇನು....?

ಸೂಳೆಕೆರೆ ಅಥವಾ ಶಾಂತಿಸಾಗರ ಕೆರೆ ಒತ್ತುವರಿಯನ್ನು ಕಾನೂನಾತ್ಮಕವಾಗಿ ತೆರವುಗೊಳಿಸಬೇಕು. ಶೇಕಡಾ ೬೦ ರಿಂದ ೭೦ ಭಾಗ ತುಂಬಿರುವ ಹೂಳನ್ನು ವೈಜ್ಞಾನಿಕ ಮತ್ತು ಕಾನೂನಾತ್ಮಕವಾಗಿ ತೆಗೆಸಬೇಕು. ಪ್ರಸ್ತುತ ೧.೫೦ ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು ೪ ರಿಂದ ೫ ಟಿಎಂಸಿಗೆ ಹೆಚ್ಚಿಸಬೇಕು ಎಂಬುದು ಸಮಿತಿಯ ಅಧ್ಯಕ್ಷ ಗುರುಬಸವ ಮಹಾಸ್ವಾಮೀಜಿಯ ಆಗ್ರಹ.

ಕೆರೆಯ ನೀರಿನ ಹಂಚಿಕೆಯ ವಿಷಯವಾಗಿ ಕಾನೂನಾತ್ಮಕ ಮತ್ತು ನಿಖರವಾಗಿ ರೂಪುರೇಷೆ ಸಿದ್ಧಪಡಿಸಬೇಕು. ಮುಂದಿನ ವರ್ಷಗಳಲ್ಲಿ ಚನ್ನಗಿರಿಯ ಎಲ್ಲಾ ನಾಗರಿಕರು ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ಇಸ್ರೇಲ್ ಮಾದರಿಯಂತೆ ಮೈಕ್ರೋ ಅಥವಾ ನ್ಯಾನೋ ಇರಿಗೇಷನ್ ಮೂಲಕ ಕೆರೆಯ ನೀರನ್ನು ಬಳಸುವುದು, ರಕ್ಷಿತ, ಸಮೃದ್ಧಿಯ, ಸ್ವಚ್ಛ ಶಾಂತಿಸಾಗರವನ್ನು ಉಳಿಸಿ ಬೆಳೆಸಬೇಕು ಎಂಬ ಧ್ಯೇಯೋದ್ದೇಶಗಳನ್ನು ಹೊಂದಲಾಗಿದೆ ಎಂಬುದು ಶ್ರೀಗಳು ಹೇಳುವ ಮಾತು.

ಒಟ್ಟಿನಲ್ಲಿ ಸೂಳೆಕೆರೆ ಉಳಿವಿಗೆ ಹಲವು ವರ್ಷಗಳಿಂದ ಖಡ್ಗ ಸಂಘಟನೆ ಹೋರಾಟ ನಡೆಸುತ್ತಿದೆ.‌ ಮಾತ್ರವಲ್ಲ ದೇಣಿಗೆ ರೂಪದಲ್ಲಿ ಪ್ರತಿ ರೂಪಾಯಿಯ ಲೆಕ್ಕ ಮತ್ತು ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಖಡ್ಗ ಸಂಘದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಹೀಗಾಗಿ ಜನರು ಹೆಚ್ವಿನ ದೇಣಿಗೆ ಕೊಟ್ಟು ಕೆರೆ ಉಳಿವಿಗೆ ನೆರವಾಗಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

ಬೈಟ್ - 1

ಬೈಟ್ - ಡಾ. ಗುರುಬಸವ ಮಹಾಸ್ವಾಮೀಜಿ, ಚನ್ನಗಿರಿಯ ಪಾಂಡೋಮಟ್ಟಿಯ ವಿರಕ್ತಮಠ

ಬೈಟ್ -2

ಬೈಟ್ - ಬಿ. ಆರ್. ರಘು, ಸಮಿತಿಯ ಪ್ರಧಾನ ಕಾರ್ಯದರ್ಶಿ





Body:
ರಿಪೋರ್ಟರ್ : ಯೋಗರಾಜ್

ಸೂಳೆಕೆರೆ ಉಳಿವಿಗೆ ಪಣ ತೊಟ್ಟಿರುವ ಖಡ್ಗ ಸಂಘಟನೆ ಮಾಡುತ್ತಿರುವ ಕಾರ್ಯ ಏನು ಗೊತ್ತಾ...?

ದಾವಣಗೆರೆ: ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆ ಸೂಳೆಕೆರೆ ಉಳಿವಿಗೆ ಚನ್ನಗಿರಿ ತಾಲೂಕಿನ ಪಾಂಡುಮಟ್ಟಿಯ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮೀಜಿ ನೇತೃತ್ವದಲ್ಲಿ ಖಡ್ಗ ಶಾಂತಿಸಾಗರ ಸಂರಕ್ಷಣಾ ಸಮಿತಿಯು ಶ್ರಮ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿದೆ.

ಶಾಂತಿಸಾಗರ ಸರ್ವೇ ಕಾರ್ಯಕ್ಕೆ ಕರ್ನಾಟಕ ನೀರಾವರಿ ನಿಗಮ ವು ೧೧ ಲಕ್ಷ ರೂಪಾಯಿ ಅನುಮೋದನೆ ನೀಡಿದೆ. ಸರ್ವೇ ಕಾರ್ಯದ ಸಮಯದಲ್ಲಿ ಕೆರೆಯ ಸರಹದ್ದಿನ ಸುತ್ತಲೂ ಆಳವಾದ ಮತ್ತು ಅಗಲವಾದ ಟ್ರೆಂಚ್ ಮತ್ತು ಮುಂದಿನ ಬೇಸಿಗೆಗೆ ಹೂಳನ್ನು ತೆಗೆಸಲು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆ ಜನರು ತಮ್ಮ ಕೈಯಲ್ಲಾದಷ್ಟು ಅಳಿಲು ಸೇವೆ ಮಾಡಬೇಕು ಎಂದು ಸಮಿತಿ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ.

ಸರ್ಕಾರದ ಅನುದಾನಕ್ಕೆ ಕಾಯುತ್ತ ಕುಳಿತರೆ ಸ್ವರ್ಗವತಿ ಪಟ್ಟಣವನ್ನು ಸುಂದರವಾಗಿ ರೂಪಿಸುವ ಕನಸು ಕನಸಾಗಿಯೇ ಉಳಿಯಲಿದೆ. ಆದ್ದರಿಂದ ರಾಜಕೀಯ, ಧರ್ಮ, ಜಾತೀಯತೆಗೆ ಅವಕಾಶ ನೀಡದೇ ಎಲ್ಲರೂ ಸ್ವಯಂಪ್ರೇರಿತರಾಗಿ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕೆರೆಯನ್ನು ಉಳಿಸಲು ಸಹಕರಿಸಿ ಎಂದು ಸಮಿತಿ ಮನವಿ ಮಾಡಿಕೊಳ್ಳುತ್ತಿದೆ.

ಖಡ್ಗ ಶಾಂತಿಸಾಗರ ಸಂರಕ್ಷಣಾ ಮಂಡಳಿಯ ಉದ್ದೇಶಗಳೇನು....?

ಸೂಳೆಕೆರೆ ಅಥವಾ ಶಾಂತಿಸಾಗರ ಕೆರೆ ಒತ್ತುವರಿಯನ್ನು ಕಾನೂನಾತ್ಮಕವಾಗಿ ತೆರವುಗೊಳಿಸಬೇಕು. ಶೇಕಡಾ ೬೦ ರಿಂದ ೭೦ ಭಾಗ ತುಂಬಿರುವ ಹೂಳನ್ನು ವೈಜ್ಞಾನಿಕ ಮತ್ತು ಕಾನೂನಾತ್ಮಕವಾಗಿ ತೆಗೆಸಬೇಕು. ಪ್ರಸ್ತುತ ೧.೫೦ ಟಿಎಂಸಿ ಶೇಖರಣಾ ಸಾಮರ್ಥ್ಯವನ್ನು ೪ ರಿಂದ ೫ ಟಿಎಂಸಿಗೆ ಹೆಚ್ಚಿಸಬೇಕು ಎಂಬುದು ಸಮಿತಿಯ ಅಧ್ಯಕ್ಷ ಗುರುಬಸವ ಮಹಾಸ್ವಾಮೀಜಿಯ ಆಗ್ರಹ.

ಕೆರೆಯ ನೀರಿನ ಹಂಚಿಕೆಯ ವಿಷಯವಾಗಿ ಕಾನೂನಾತ್ಮಕ ಮತ್ತು ನಿಖರವಾಗಿ ರೂಪುರೇಷೆ ಸಿದ್ಧಪಡಿಸಬೇಕು. ಮುಂದಿನ ವರ್ಷಗಳಲ್ಲಿ ಚನ್ನಗಿರಿಯ ಎಲ್ಲಾ ನಾಗರಿಕರು ಕುಡಿಯುವ ಮತ್ತು ಕೃಷಿ ಚಟುವಟಿಕೆಗಳಿಗೆ ಇಸ್ರೇಲ್ ಮಾದರಿಯಂತೆ ಮೈಕ್ರೋ ಅಥವಾ ನ್ಯಾನೋ ಇರಿಗೇಷನ್ ಮೂಲಕ ಕೆರೆಯ ನೀರನ್ನು ಬಳಸುವುದು, ರಕ್ಷಿತ, ಸಮೃದ್ಧಿಯ, ಸ್ವಚ್ಛ ಶಾಂತಿಸಾಗರವನ್ನು ಉಳಿಸಿ ಬೆಳೆಸಬೇಕು ಎಂಬ ಧ್ಯೇಯೋದ್ದೇಶಗಳನ್ನು ಹೊಂದಲಾಗಿದೆ ಎಂಬುದು ಶ್ರೀಗಳು ಹೇಳುವ ಮಾತು.

ಒಟ್ಟಿನಲ್ಲಿ ಸೂಳೆಕೆರೆ ಉಳಿವಿಗೆ ಹಲವು ವರ್ಷಗಳಿಂದ ಖಡ್ಗ ಸಂಘಟನೆ ಹೋರಾಟ ನಡೆಸುತ್ತಿದೆ.‌ ಮಾತ್ರವಲ್ಲ ದೇಣಿಗೆ ರೂಪದಲ್ಲಿ ಪ್ರತಿ ರೂಪಾಯಿಯ ಲೆಕ್ಕ ಮತ್ತು ದೇಣಿಗೆ ನೀಡಿದವರ ವಿವರಗಳನ್ನು ಪಾರದರ್ಶಕವಾಗಿ ಖಡ್ಗ ಸಂಘದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಹೀಗಾಗಿ ಜನರು ಹೆಚ್ವಿನ ದೇಣಿಗೆ ಕೊಟ್ಟು ಕೆರೆ ಉಳಿವಿಗೆ ನೆರವಾಗಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.

ಬೈಟ್ - 1

ಬೈಟ್ - ಡಾ. ಗುರುಬಸವ ಮಹಾಸ್ವಾಮೀಜಿ, ಚನ್ನಗಿರಿಯ ಪಾಂಡೋಮಟ್ಟಿಯ ವಿರಕ್ತಮಠ

ಬೈಟ್ -2

ಬೈಟ್ - ಬಿ. ಆರ್. ರಘು, ಸಮಿತಿಯ ಪ್ರಧಾನ ಕಾರ್ಯದರ್ಶಿ





Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.