ETV Bharat / state

ನೀರುಪಾಲಾಗಿದ್ದ ರೈತನ ಮೃತದೇಹ ಪತ್ತೆ: ಮಡುಗಟ್ಟಿದ ಶೋಕದ ನಡುವೆ ಅಂತ್ಯಕ್ರಿಯೆ...!

author img

By

Published : Oct 29, 2019, 3:09 PM IST

ದಾವಣಗೆರೆಯಲ್ಲಿ ಎತ್ತಿನ ಗಾಡಿ ಜೊತೆಗೆ ಕೊಚ್ಚಿ ಹೋಗಿದ್ದ ರೈತನ ಮೃತದೇಹ ಪತ್ತೆಯಾಗಿದ್ದು, ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಚೆಕ್ ವಿತರಿಸಲಾಗಿದೆ.

ನೀರುಪಾಲಾಗಿದ್ದ ರೈತನ ಮೃತದೇಹ ಪತ್ತೆ

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಹೊಳೆಯಲ್ಲಿ ಎತ್ತಿನ ಗಾಡಿ ಜೊತೆಗೆ ಕೊಚ್ಚಿ ಹೋಗಿದ್ದ ರೈತನ ಮೃತದೇಹ ಪತ್ತೆಯಾಗಿದ್ದು, ಪತ್ನಿ, ಕುಟುಂಬಸ್ಥರ ನೋವಿನ ನಡುವೆಯೇ ಅಂತ್ಯಕ್ರಿಯೆ ನೆರೆವೇರಿತು.

ನೀರುಪಾಲಾಗಿದ್ದ ರೈತನ ಮೃತದೇಹ ಪತ್ತೆ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮೃತನ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಚೆಕ್ ಅನ್ನು ವಿತರಿಸಲಾಯಿತು.

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಹೊಳೆಯಲ್ಲಿ ಎತ್ತಿನ ಗಾಡಿ ಜೊತೆಗೆ ಕೊಚ್ಚಿ ಹೋಗಿದ್ದ ರೈತನ ಮೃತದೇಹ ಪತ್ತೆಯಾಗಿದ್ದು, ಪತ್ನಿ, ಕುಟುಂಬಸ್ಥರ ನೋವಿನ ನಡುವೆಯೇ ಅಂತ್ಯಕ್ರಿಯೆ ನೆರೆವೇರಿತು.

ನೀರುಪಾಲಾಗಿದ್ದ ರೈತನ ಮೃತದೇಹ ಪತ್ತೆ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮೃತನ ಕುಟುಂಬಸ್ಥರಿಗೆ 5 ಲಕ್ಷ ರೂಪಾಯಿ ಚೆಕ್ ಅನ್ನು ವಿತರಿಸಲಾಯಿತು.

Intro:KN_DVG_29_BODY PATTE ANTHYAKRIYE_ SCRIPT_03_7203307

ನೀರುಪಾಲಾಗಿದ್ದ ರೈತನ ಮೃತದೇಹ ಪತ್ತೆ, ದುಃಖದ ನಡುವೆ ಅಂತ್ಯಕ್ರಿಯೆ...!

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಹೊಳೆಯಲ್ಲಿ ಎತ್ತುಗಳಿದ್ದ ಎತ್ತಿನ ಗಾಡಿ ಜೊತೆಗೆ ಕೊಚ್ಚಿ ಹೋಗಿದ್ದ ರೈತನ ಮೃತದೇಹ ಪತ್ತೆಯಾಗಿದ್ದು, ಪತ್ನಿ, ಕುಟುಂಬಸ್ಥರ ನೋವಿನ ನಡುವೆಯೇ ಅಂತ್ಯಕ್ರಿಯೆ ನೆರೆವೇರಿತು.

ರೈತ ರಮೇಶ್ ನ ಪತ್ನಿ ಹುಲಿಗೆಮ್ಮ ತಾಯಿ ಕಮಲಮ್ಮ, ಆತನ ಸ್ನೇಹಿತರು, ಗ್ರಾಮಸ್ಥರ ನೋವಿನ ನಡುವೆಯೇ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮೃತನ ಕುಟುಂಬಸ್ಥರಿಗೆ ೫ ಲಕ್ಷ ರೂಪಾಯಿ ಚೆಕ್ ಅನ್ನು ವಿತರಿಸಲಾಯಿತು.Body:KN_DVG_29_BODY PATTE ANTHYAKRIYE_ SCRIPT_03_7203307

ನೀರುಪಾಲಾಗಿದ್ದ ರೈತನ ಮೃತದೇಹ ಪತ್ತೆ, ದುಃಖದ ನಡುವೆ ಅಂತ್ಯಕ್ರಿಯೆ...!

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಹೊಳೆಯಲ್ಲಿ ಎತ್ತುಗಳಿದ್ದ ಎತ್ತಿನ ಗಾಡಿ ಜೊತೆಗೆ ಕೊಚ್ಚಿ ಹೋಗಿದ್ದ ರೈತನ ಮೃತದೇಹ ಪತ್ತೆಯಾಗಿದ್ದು, ಪತ್ನಿ, ಕುಟುಂಬಸ್ಥರ ನೋವಿನ ನಡುವೆಯೇ ಅಂತ್ಯಕ್ರಿಯೆ ನೆರೆವೇರಿತು.

ರೈತ ರಮೇಶ್ ನ ಪತ್ನಿ ಹುಲಿಗೆಮ್ಮ ತಾಯಿ ಕಮಲಮ್ಮ, ಆತನ ಸ್ನೇಹಿತರು, ಗ್ರಾಮಸ್ಥರ ನೋವಿನ ನಡುವೆಯೇ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೇರಿದಂತೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮೃತನ ಕುಟುಂಬಸ್ಥರಿಗೆ ೫ ಲಕ್ಷ ರೂಪಾಯಿ ಚೆಕ್ ಅನ್ನು ವಿತರಿಸಲಾಯಿತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.