ETV Bharat / state

ರಾಷ್ಟ್ರೀಯ ಜೂನಿಯರ್ ಕಬಡ್ಡಿ: ಕರ್ನಾಟಕ ತಂಡ ಪ್ರತಿನಿಧಿಸಲಿರುವ ಪುತ್ತೂರಿನ ಬಲ್ನಾಡ್​ನ ವಿನುಶ್ರೀ

author img

By

Published : Mar 22, 2021, 12:57 PM IST

ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯದಲ್ಲಿ ಕರ್ನಾಟಕ ತಂಡವನ್ನು ಪುತ್ತೂರಿನ ಬಲ್ನಾಡ್ ನ ವಿನುಶ್ರೀ ಪ್ರತಿನಿಧಿಸಲಿದ್ದಾರೆ.

puttur vinushree
ರಾಷ್ಟ್ರೀಯ ಜೂನಿಯರ್ ಕಬಡ್ಡಿ

ಪುತ್ತೂರು: ತೆಲಂಗಾಣದಲ್ಲಿ ಮಾರ್ಚ್ 22 ರಿಂದ 25 ರ ತನಕ ನಡೆಯಲಿರುವ 47 ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ ಆಗಿದ್ದಾರೆ. ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಪುತ್ತೂರು ತಾಲೂಕು ಬಲ್ನಾಡ್ ಗ್ರಾಮದ ಕೆಲ್ಲಾಡಿ ದಿ.ವೀರಪ್ಪ ಗೌಡ ಹಾಗೂ ಸುಶೀಲ ಇವರ ತೃತೀಯ ಪುತ್ರಿಯಾಗಿರುವ ವಿನುಶ್ರೀ ಗೌಡ , ಮೂಡಬಿದ್ರೆ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ.

ಪುತ್ತೂರು: ತೆಲಂಗಾಣದಲ್ಲಿ ಮಾರ್ಚ್ 22 ರಿಂದ 25 ರ ತನಕ ನಡೆಯಲಿರುವ 47 ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾವಳಿಗೆ ಆಯ್ಕೆ ಆಗಿದ್ದಾರೆ. ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಪುತ್ತೂರು ತಾಲೂಕು ಬಲ್ನಾಡ್ ಗ್ರಾಮದ ಕೆಲ್ಲಾಡಿ ದಿ.ವೀರಪ್ಪ ಗೌಡ ಹಾಗೂ ಸುಶೀಲ ಇವರ ತೃತೀಯ ಪುತ್ರಿಯಾಗಿರುವ ವಿನುಶ್ರೀ ಗೌಡ , ಮೂಡಬಿದ್ರೆ ಆಳ್ವಾಸ್ ವಿದ್ಯಾ ಸಂಸ್ಥೆಯಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ:ಕೋಲ್ಕತ್ತಾ ಪಾಲಿಕೆ ಅಧ್ಯಕ್ಷ ಸ್ಥಾನಕ್ಕೆ ಟಿಎಂಸಿ ಮುಖಂಡ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.