ETV Bharat / state

ಬಿಜೆಪಿ ಬರ್ತದೆ, ನಾವು ಸಾಯ್ತಿವಿ... ಸ್ವಪಕ್ಷೀಯರ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ - ಸ್ವಪಕ್ಷೀಯರ ವಿರುದ್ಧ ಜನಾರ್ದನ ಪೂಜಾರಿ ಆಕ್ರೋಶ

ಬಿಜೆಪಿ ಬರ್ತದೆ, ನಾವು ಸಾಯುತ್ತೇವೆ. ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಸ್ವಪಕ್ಷೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ
ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ
author img

By

Published : Dec 9, 2019, 12:24 PM IST

ದಕ್ಷಿಣ ಕನ್ನಡ: ಬಿಜೆಪಿ ಬರ್ತದೆ, ನಾವು ಸಾಯುತ್ತೇವೆ. ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಸ್ವಪಕ್ಷೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಅಹಂಕಾರ ಮಾಡಿದರೆ ಬಿಜೆಪಿಯನ್ನು ತಡೆಯಲು ಆಗುವುದಿಲ್ಲ ಎಂದು ಮೊದಲೇ ಕೈಮುಗಿದು ಕಣ್ಣೀರು ಸುರಿಸಿ ಹೇಳಿದ್ದೆ. ಆದರೆ ಪಕ್ಷದವರಿಗೆ ಅದು ಅರ್ಥ ಆಗಿಲ್ಲ. ಈಗಲಾದರೂ ಅರ್ಥ ಆಯಿತಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ

ಕೆಲವು ತಿಂಗಳ ಹಿಂದೆ ಪಕ್ಷದವರಿಗೆ ದುರಂಹಕಾರ ಮಾಡಬೇಡಿ, ಸರಿ ಮಾಡಿಕೊಂಡು ಹೋಗಿ ಎಂದು ಹೇಳಿದ್ದೆ. ಆದರೆ ಅದನ್ನು ಕೇಳದೆ ಈಗ ಅವರು ಅನುಭವಿಸುತ್ತಿದ್ದಾರೆ. ಇನ್ನೂ ಕೂಡ ಅನುಭವಿಸಲಿದ್ದಾರೆ ಎಂದರು. ಅಹಂಕಾರ ಬಿಡಬೇಕು ಮತ್ತು ಜನರ ಮಾತಿಗೆ ಬೆಲೆ ಕೊಡಬೇಕು. ನಾವು ಯಜಮಾನರು ಎಂದು ಕೆಲವು ನಾಯಕರು ಅಂದುಕೊಂಡಿದ್ದಾರೆ. ಇದಕ್ಕಾಗಿ ಅನುಭವಿಸುತ್ತಾರೆ ಎಂದರು.

ದಕ್ಷಿಣ ಕನ್ನಡ: ಬಿಜೆಪಿ ಬರ್ತದೆ, ನಾವು ಸಾಯುತ್ತೇವೆ. ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಸ್ವಪಕ್ಷೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಅಹಂಕಾರ ಮಾಡಿದರೆ ಬಿಜೆಪಿಯನ್ನು ತಡೆಯಲು ಆಗುವುದಿಲ್ಲ ಎಂದು ಮೊದಲೇ ಕೈಮುಗಿದು ಕಣ್ಣೀರು ಸುರಿಸಿ ಹೇಳಿದ್ದೆ. ಆದರೆ ಪಕ್ಷದವರಿಗೆ ಅದು ಅರ್ಥ ಆಗಿಲ್ಲ. ಈಗಲಾದರೂ ಅರ್ಥ ಆಯಿತಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ

ಕೆಲವು ತಿಂಗಳ ಹಿಂದೆ ಪಕ್ಷದವರಿಗೆ ದುರಂಹಕಾರ ಮಾಡಬೇಡಿ, ಸರಿ ಮಾಡಿಕೊಂಡು ಹೋಗಿ ಎಂದು ಹೇಳಿದ್ದೆ. ಆದರೆ ಅದನ್ನು ಕೇಳದೆ ಈಗ ಅವರು ಅನುಭವಿಸುತ್ತಿದ್ದಾರೆ. ಇನ್ನೂ ಕೂಡ ಅನುಭವಿಸಲಿದ್ದಾರೆ ಎಂದರು. ಅಹಂಕಾರ ಬಿಡಬೇಕು ಮತ್ತು ಜನರ ಮಾತಿಗೆ ಬೆಲೆ ಕೊಡಬೇಕು. ನಾವು ಯಜಮಾನರು ಎಂದು ಕೆಲವು ನಾಯಕರು ಅಂದುಕೊಂಡಿದ್ದಾರೆ. ಇದಕ್ಕಾಗಿ ಅನುಭವಿಸುತ್ತಾರೆ ಎಂದರು.

Intro:ಮಂಗಳೂರು; ಬಿಜೆಪಿ ಬರ್ತದೆ, ನಾವು ಸಾಯುತ್ತೇವೆ, ದುರಂಹಕಾರ ಬಿಡದಿದ್ದರೆ ಇನ್ನೂ ಅನುಭವಿಸುತ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸ್ವಪಕ್ಷೀಯರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Body:ಮಂಗಳೂರಿನಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಅವರು ಪಕ್ಷದವರಿಗೆ ದುರಂಹಕಾರ ಮಾಡಿದರೆ ಬಿಜೆಪಿ ತಡೆಯಲು ಆಗುವುದಿಲ್ಲ ಎಂದು ಮೊದಲೇ ಕೈಮುಗಿದು, ಕಣ್ಣೀರು ಸುರಿಸಿ ಹೇಳಿದೆ. ಪಕ್ಷದವರಿಗೆ ಅರ್ಥ ಆಗಿಲ್ಲ, ಈಗಲಾದರೂ ಅರ್ಥ ಆಯಿತ ಎಂದು ಪ್ರಶ್ನಿಸಿದರು. ಕೆಲವು ತಿಂಗಳ ಹಿಂದೆ ಪಕ್ಷದವರಿಗೆ ದುರಂಹಕಾರ ಮಾಡಬೇಡಿ, ಸರಿ ಮಾಡಿಕೊಂಡು ಹೋಗಿ ಎಂದು ಹೇಳಿದೆ. ಅದರೆ ಅದನ್ನು ಕೇಳದೆ ಈಗ ಅನುಭವಿಸುತ್ತಿದ್ದಾರೆ, ಇನ್ನೂ ಕೂಡ ಅನುಭವಿಸಲಿದ್ದಾರೆ ಎಂದರು ಅಹಂಕಾರ ಬಿಡಬೇಕು ಮತ್ತು ಜನರ ಮಾತಿಗೆ ಬೆಲೆ ಕೊಡಬೇಕು. ನಾವು ಯಜಮಾನರು ಎಂದು ಕೆಲವು ನಾಯಕರು ಅಂದುಕೊಂಡಿದ್ದಾರೆ. ಇದಕ್ಕಾಗಿ ಅನುಭವಿಸುತ್ತಾರೆ ಅನುಭವಿಸಲೇಬೇಕು. ಬಿಜೆಪಿ ಬರಬೇಕು ಆಗ ಅರ್ಥ ಆಗುತ್ತದೆ ಎಂದು ಹೇಳಿದರು. ಬೈಟ್- ಜನಾರ್ದನ ಪೂಜಾರಿ, ಹಿರಿಯ ಕಾಂಗ್ರೆಸ್ ಮುಖಂಡ


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.