ಮಂಗಳೂರು: ನಗರದ ಯುನಿಟಿ ಆಸ್ಪತ್ರೆ ಮತ್ತು ಅದರ ಮುಖ್ಯಸ್ಥ ಡಾ.ಸಿ.ಪಿ. ಹಬೀಬ್ ರಹ್ಮಾನ್ ಅವರು ವರ್ಲ್ಡ್ ಲೀಡರ್ ಬುಸಿನೆಸ್ ಪರ್ಸನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಕುಡ್ಲದ ಯುನಿಟಿ ಆಸ್ಪತ್ರೆ ಮುಖ್ಯಸ್ಥ ಹಬೀಬ್ ರಹ್ಮಾನ್ಗೆ ವರ್ಲ್ಡ್ ಲೀಡರ್ ಬುಸಿನೆಸ್ ಪರ್ಸನ್ ಪ್ರಶಸ್ತಿ
ಮಂಗಳೂರಿನ ಯುನಿಟಿ ಆಸ್ಪತ್ರೆ ಮತ್ತು ಅದರ ಮುಖ್ಯಸ್ಥ ಡಾ.ಸಿ.ಪಿ. ಹಬೀಬ್ ರಹ್ಮಾನ್ ಅವರು ವರ್ಲ್ಡ್ ಲೀಡರ್ ಬುಸಿನೆಸ್ ಪರ್ಸನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
![ಕುಡ್ಲದ ಯುನಿಟಿ ಆಸ್ಪತ್ರೆ ಮುಖ್ಯಸ್ಥ ಹಬೀಬ್ ರಹ್ಮಾನ್ಗೆ ವರ್ಲ್ಡ್ ಲೀಡರ್ ಬುಸಿನೆಸ್ ಪರ್ಸನ್ ಪ್ರಶಸ್ತಿ Dr. C.P. Habib Rahman](https://etvbharatimages.akamaized.net/etvbharat/prod-images/768-512-5402019-thumbnail-3x2-vid.jpg?imwidth=3840)
ಅಮೆರಿಕದ ಹ್ಯೂಸ್ಟನ್ ವರ್ಲ್ಡ್ ಕಾನ್ಫಿಡರೇಶನ್ ಆಫ್ ಬ್ಯುಸಿನೆಸ್ ಸಂಸ್ಥೆ ಕೌಲಲಂಪುರದಲ್ಲಿ ಆಯೋಜಿಸಿದ ಎರಡು ದಿನಗಳ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರಿನ ಯುನಿಟಿ ಆಸ್ಪತ್ರೆಯ ಉತ್ತಮ ಸೇವೆ ಪರಿಗಣಿಸಿ ಬೆಸ್ಟ್ ಕಂಪೆನಿ ಪ್ರಶಸ್ತಿ ನೀಡಲಾಗಿದ್ದು, ಈ ಸಮ್ಮೇಳನದಲ್ಲಿ ಭೂಮಿಯ ಆರೋಗ್ಯ ಎಂಬ ಪರಿಕಲ್ಪನೆ ಬಗ್ಗೆ ವಿಚಾರ ಮಂಡಿಸಿದ ಡಾ. ಹಬೀಬ್ ರಹ್ಮಾನ್ ಅವರಿಗೆ ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು.
ಇನ್ನು ಈ ಸಮಾವೇಶದಲ್ಲಿ 130 ದೇಶಗಳ 150 ಮಂದಿ ಗಣ್ಯರು ಭಾಗವಹಿಸಿದ್ದು, ಪ್ರಶಸ್ತಿ ವಿಜೇತರ ಪೈಕಿ ರಹ್ಮಾನ್ ಅವರು ಏಕೈಕ ಭಾರತೀಯರಾಗಿದ್ದಾರೆ.
ಮಂಗಳೂರು: ನಗರದ ಯುನಿಟಿ ಆಸ್ಪತ್ರೆ ಮತ್ತು ಅದರ ಮುಖ್ಯಸ್ಥ ಡಾ.ಸಿ.ಪಿ. ಹಬೀಬ್ ರಹ್ಮಾನ್ ಅವರು ವರ್ಲ್ಡ್ ಲೀಡರ್ ಬುಸಿನೆಸ್ ಪರ್ಸನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅಮೆರಿಕದ ಹ್ಯೂಸ್ಟನ್ ವರ್ಲ್ಡ್ ಕಾನ್ಫಿಡರೇಶನ್ ಆಫ್ ಬ್ಯುಸಿನೆಸ್ ಸಂಸ್ಥೆ ಕೌಲಲಂಪುರದಲ್ಲಿ ಆಯೋಜಿಸಿದ ಎರಡು ದಿನಗಳ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಂಗಳೂರಿನ ಯುನಿಟಿ ಆಸ್ಪತ್ರೆಯ ಉತ್ತಮ ಸೇವೆ ಪರಿಗಣಿಸಿ ಬೆಸ್ಟ್ ಕಂಪೆನಿ ಪ್ರಶಸ್ತಿ ನೀಡಲಾಗಿದ್ದು, ಈ ಸಮ್ಮೇಳನದಲ್ಲಿ ಭೂಮಿಯ ಆರೋಗ್ಯ ಎಂಬ ಪರಿಕಲ್ಪನೆ ಬಗ್ಗೆ ವಿಚಾರ ಮಂಡಿಸಿದ ಡಾ. ಹಬೀಬ್ ರಹ್ಮಾನ್ ಅವರಿಗೆ ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು.
ಇನ್ನು ಈ ಸಮಾವೇಶದಲ್ಲಿ 130 ದೇಶಗಳ 150 ಮಂದಿ ಗಣ್ಯರು ಭಾಗವಹಿಸಿದ್ದು, ಪ್ರಶಸ್ತಿ ವಿಜೇತರ ಪೈಕಿ ರಹ್ಮಾನ್ ಅವರು ಏಕೈಕ ಭಾರತೀಯರಾಗಿದ್ದಾರೆ.
Body:ಅಮೇರಿಕಾದ ಹೂಸ್ಟನ್ ನ ವರ್ಲ್ಡ್ ಕಾನ್ಪಿಡರೇಶನ್ ಆಫ್ ಬ್ಯುಸಿನೆಸ್ ಸಂಸ್ಥೆ ಕೌಲಲಂಪುರದಲ್ಲಿ ಆಯೋಜಿಸಿದ ಎರಡು ದಿನಗಳ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಗಳೂರಿನ ಯುನಿಟಿ ಆಸ್ಪತ್ರೆ ಯ ಉತ್ತಮ ಸೇವೆ ಪರಿಗಣಿಸಿ ಬೆಸ್ಟ್ ಕಂಪೆನಿ ಪ್ರಶಸ್ತಿ ನೀಡಲಾಗಿದ್ದು, ಈ ಸಮ್ಮೇಳನದಲ್ಲಿ ಭೂಮಿಯ ಆರೋಗ್ಯ ಎಂಬ ಪರಿಕಲ್ಪನೆ ಬಗ್ಗೆ ವಿಚಾರ ಮಂಡಿಸಿದ ಡಾ. ಹಬೀಬ್ ರಹ್ಮಾನ್ ಅವರಿಗೆ ಸ್ಪೂರ್ತಿದಾಯಕ ನಾಯಕತ್ವಕ್ಕಾಗಿ ಪ್ರಶಸ್ತಿ ನೀಡಲಾಯಿತು. ಈ ಸಮಾವೇಶದಲ್ಲಿ 130 ದೇಶಗಳ 150 ಮಂದಿ ಗಣ್ಯರು ಭಾಗವಹಿಸಿದ್ದು ಪ್ರಶಸ್ತಿ ವಿಜೇತರ ಪೈಕಿ ರೆಹ್ಮಾನ್ ಅವರು ಏಕೈಕ ಭಾರತೀಯರಾಗಿದ್ದಾರೆ.
ಬೈಟ್- ಡಾ ಹಬೀಬ್ ರಹ್ಮಾನ್, ಚೇರ್ ಮೆನ್, ಯುನಿಟಿ ಆಸ್ಪತ್ರೆ
Conclusion: