ETV Bharat / state

ಚಿತ್ರದುರ್ಗದಲ್ಲಿ ಫಲಾನುಭವಿಗಳಿಗೆ ಪಂಪ್​ಸೆಟ್ ವಿತರಣೆ

author img

By

Published : May 30, 2020, 4:21 PM IST

ಚಿತ್ರದುರ್ಗದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಪಂಪ್​ಸೆಟ್​ಗಳನ್ನು ಶಾಸಕ ತಿಪ್ಪಾರೆಡ್ಡಿ ವಿತರಣೆ ಮಾಡಿದರು. ಈ ವೇಳೆ ನೆರೆದಿದ್ದ ಜನರಿಗೆ ಸಾಮಾಜಿಕ ಅಂತರ ಕಾಪಾಡುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ‌ ಮಾಡಿದರು.

dasdwd
ಚಿತ್ರದುರ್ಗದಲ್ಲಿ ಫಲಾನುಭವಿಗಳಿಗೆ ಪಂಪ್​ಸೆಟ್ ವಿತರಣೆ

ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಪಂಪ್​ಸೆಟ್​ಗಳನ್ನು ಶಾಸಕ ತಿಪ್ಪಾರೆಡ್ಡಿ ವಿತರಿಸಿದರು.

ಫಲಾನುಭವಿಗಳಿಗೆ ಪಂಪ್​ಸೆಟ್ ವಿತರಣೆ

ಈ ವೇಳೆ ಮಾತನಾಡಿದ ಶಾಸಕರು, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಫಲಾನುಭವಿಗಳಿಗೆ ಮನವಿ ಮಾಡಿದರು. ಒಟ್ಟು 40 ಜನ ಫಲಾನುಭವಿಗಳಿಗೆ ಕೇಬಲ್, ಕಬ್ಬಿಣದ ಪೈಪ್, ನೀರು ಎತ್ತುವ ಮೋಟರ್ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳನ್ನು ವಿತರಿಸಲಾಯಿತು.

ಈ ವೇಳೆ ನೆರೆದಿದ್ದ ಜನಕ್ಕೆ ಸಾಮಾಜಿಕ ಅಂತರ ಕಾಪಾಡುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ‌ ಮಾಡಿದರು.

ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳಿಗೆ ಪಂಪ್​ಸೆಟ್​ಗಳನ್ನು ಶಾಸಕ ತಿಪ್ಪಾರೆಡ್ಡಿ ವಿತರಿಸಿದರು.

ಫಲಾನುಭವಿಗಳಿಗೆ ಪಂಪ್​ಸೆಟ್ ವಿತರಣೆ

ಈ ವೇಳೆ ಮಾತನಾಡಿದ ಶಾಸಕರು, ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಫಲಾನುಭವಿಗಳಿಗೆ ಮನವಿ ಮಾಡಿದರು. ಒಟ್ಟು 40 ಜನ ಫಲಾನುಭವಿಗಳಿಗೆ ಕೇಬಲ್, ಕಬ್ಬಿಣದ ಪೈಪ್, ನೀರು ಎತ್ತುವ ಮೋಟರ್ ಸೇರಿದಂತೆ ವಿವಿಧ ವಿದ್ಯುತ್ ಉಪಕರಣಗಳನ್ನು ವಿತರಿಸಲಾಯಿತು.

ಈ ವೇಳೆ ನೆರೆದಿದ್ದ ಜನಕ್ಕೆ ಸಾಮಾಜಿಕ ಅಂತರ ಕಾಪಾಡುವಂತೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮನವಿ‌ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.