ETV Bharat / state

ಕೋಟೆನಾಡಲ್ಲಿ ಶುರುವಾದ ಲೋಕಸಮರ ಫಲಿತಾಂಶ ಕುರಿತ ಬಿಸಿ ಬಿಸಿ ಚರ್ಚೆ - undefined

ಕೋಟೆನಾಡಲ್ಲಿ ಲೋಕಸಮರದ  ಮುಗಿದಿದ್ದು, ಕ್ಷೇತ್ರದ ಮತದಾರರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ,ಬಿಜೆಪಿಯಿಂದ ಎ .ನಾರಾಯಣ ಸ್ವಾಮಿ ಕಣಕ್ಕಿಳಿದಿದ್ದು, ಹಣೆ ಬರಹ ಮುಂದಿನ ತಿಂಗಳು 23ಕ್ಕೆ ತಿಳಿಯಲಿದೆ. ಲೋಕ ಸಮರದ ತೀರ್ಪು ಬರುವ ಮುನ್ನ ಕ್ಷೇತ್ರದ ಜನರು ಸೋಲು ಗೆಲುವಿನ ಬಗ್ಗೆ ಲೆಕ್ಕಚಾರ ಹಾಕುತ್ತಿದ್ದಾರೆ.

ಮೈತ್ರಿ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ, ಬಿಜೆಪಿಯಿಂದ ಎ .ನಾರಾಯಣ ಸ್ವಾಮಿ
author img

By

Published : Apr 22, 2019, 7:49 PM IST

Updated : Apr 22, 2019, 10:24 PM IST

ಚಿತ್ರದುರ್ಗ: ಕೋಟೆನಾಡು ಮೊದಲ ಹಂತದ ಮತದಾನ ಮುಕ್ತಾಯಾವಾಗಿದ್ದು, ಅಭ್ಯರ್ಥಿಗಳ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಅದ್ರೇ ಜಿಲ್ಲೆಯ ಮತದಾರರು ಕೈಗೆ ಸಿಗುವ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಕೋಟೆನಾಡಲ್ಲಿ ಲೋಕಸಮರದ ಮುಗಿದಿದ್ದು, ಕ್ಷೇತ್ರದ ಮತದಾರರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ,ಬಿಜೆಪಿಯಿಂದ ಎ .ನಾರಾಯಣ ಸ್ವಾಮಿ ಕಣಕ್ಕಿಳಿದಿದ್ದು, ಹಣೆ ಬರಹ ಮುಂದಿನ ತಿಂಗಳು 23ಕ್ಕೆ ತಿಳಿಯಲಿದೆ. ಲೋಕ ಸಮರದ ತೀರ್ಪು ಬರುವ ಮುನ್ನ ಕ್ಷೇತ್ರದ ಜನರು ಸೋಲು ಗೆಲುವಿನ ಬಗ್ಗೆ ಲೆಕ್ಕಚಾರ ಹಾಕುತ್ತಿದ್ದಾರೆ. ಕೆಲ ಜನಸಾಮಾನ್ಯರು ಸರಳ ಸಜ್ಜನಿಕೆಯ ಹಾಗೂ ಕೈ ಸಿಗುವ ಬಿಎನ್ ಚಂದ್ರಪ್ಪ ಅವರನ್ನು ಸಂಸದರಾಗಿ ಸ್ವೀಕರಿಸುತ್ತಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಇನ್ನೂ ಬಿಜೆಪಿ ಅಭ್ಯರ್ಥಿ ಎ .ನಾರಾಯಣಸ್ವಾಮಿಯವರಿಗೆ ಭೋವಿ ಸಮುದಾಯ ಸೇರಿದಂತೆ ಲಂಬಾಣಿ ತಳ ಸಮುದಾಯಗಳು ಕೂಡ ಕಂಟವಾಗಿವೆ. ನಾನು ಆನೇಕಲ್ ಗಂಡುಗಲಿ ಎಂದು ಸಾಕಷ್ಟು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ಕೂಡ ಎ. ನಾರಾಯಣಸ್ವಾಮಿಯವರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.
ಈ ಹೇಳಿಕೆ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದರಿಂದ ನಾರಾಯಣ ಸ್ವಾಮಿ ಗೆಲುವು ಸಾಧಿಸಿದ ಬಳಿಕ ನಮಗೆ ಸಿಗ್ತಾರ ಎಂಬ ಯಕ್ಷ ಪ್ರಶ್ನೆ ಮತದಾರರಲ್ಲಿ ಕಾಡುತ್ತಿದೆ.

ಇನ್ನು ಮೈತ್ರಿ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ಪರ ಸರಳ ವ್ಯಕ್ತಿಯ ಮಾತುಗಳು ಕೇಳಿ ಬರುತ್ತಿದ್ದು, ಸಂಸದರಾಗಿ ಆಯ್ಕೆ ಆಗಬೇಕೆಂಬುದು ಜಿಲ್ಲೆಯ ಜನರ ಒತ್ತಾಸೆಯಾಗಿದೆ. ಇದನ್ನು ಹೊರತುಪಡಿಸಿದರೆ ಚಂದ್ರಪ್ಪ ಇಲ್ಲಾ ನಾರಾಯಣ ಸ್ವಾಮಿ ಗೆಲುವು ಸಾಧಿಸುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿಕೊಂಡಿರುವ ಉದಾಹರಣೆಗಳು ಸಿಗುತ್ತವೆ.

ಚಿತ್ರದುರ್ಗ: ಕೋಟೆನಾಡು ಮೊದಲ ಹಂತದ ಮತದಾನ ಮುಕ್ತಾಯಾವಾಗಿದ್ದು, ಅಭ್ಯರ್ಥಿಗಳ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಅದ್ರೇ ಜಿಲ್ಲೆಯ ಮತದಾರರು ಕೈಗೆ ಸಿಗುವ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಕೋಟೆನಾಡಲ್ಲಿ ಲೋಕಸಮರದ ಮುಗಿದಿದ್ದು, ಕ್ಷೇತ್ರದ ಮತದಾರರು ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಮೈತ್ರಿ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ,ಬಿಜೆಪಿಯಿಂದ ಎ .ನಾರಾಯಣ ಸ್ವಾಮಿ ಕಣಕ್ಕಿಳಿದಿದ್ದು, ಹಣೆ ಬರಹ ಮುಂದಿನ ತಿಂಗಳು 23ಕ್ಕೆ ತಿಳಿಯಲಿದೆ. ಲೋಕ ಸಮರದ ತೀರ್ಪು ಬರುವ ಮುನ್ನ ಕ್ಷೇತ್ರದ ಜನರು ಸೋಲು ಗೆಲುವಿನ ಬಗ್ಗೆ ಲೆಕ್ಕಚಾರ ಹಾಕುತ್ತಿದ್ದಾರೆ. ಕೆಲ ಜನಸಾಮಾನ್ಯರು ಸರಳ ಸಜ್ಜನಿಕೆಯ ಹಾಗೂ ಕೈ ಸಿಗುವ ಬಿಎನ್ ಚಂದ್ರಪ್ಪ ಅವರನ್ನು ಸಂಸದರಾಗಿ ಸ್ವೀಕರಿಸುತ್ತಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಇನ್ನೂ ಬಿಜೆಪಿ ಅಭ್ಯರ್ಥಿ ಎ .ನಾರಾಯಣಸ್ವಾಮಿಯವರಿಗೆ ಭೋವಿ ಸಮುದಾಯ ಸೇರಿದಂತೆ ಲಂಬಾಣಿ ತಳ ಸಮುದಾಯಗಳು ಕೂಡ ಕಂಟವಾಗಿವೆ. ನಾನು ಆನೇಕಲ್ ಗಂಡುಗಲಿ ಎಂದು ಸಾಕಷ್ಟು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ಕೂಡ ಎ. ನಾರಾಯಣಸ್ವಾಮಿಯವರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.
ಈ ಹೇಳಿಕೆ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದರಿಂದ ನಾರಾಯಣ ಸ್ವಾಮಿ ಗೆಲುವು ಸಾಧಿಸಿದ ಬಳಿಕ ನಮಗೆ ಸಿಗ್ತಾರ ಎಂಬ ಯಕ್ಷ ಪ್ರಶ್ನೆ ಮತದಾರರಲ್ಲಿ ಕಾಡುತ್ತಿದೆ.

ಇನ್ನು ಮೈತ್ರಿ ಅಭ್ಯರ್ಥಿ ಬಿ.ಎನ್ .ಚಂದ್ರಪ್ಪ ಪರ ಸರಳ ವ್ಯಕ್ತಿಯ ಮಾತುಗಳು ಕೇಳಿ ಬರುತ್ತಿದ್ದು, ಸಂಸದರಾಗಿ ಆಯ್ಕೆ ಆಗಬೇಕೆಂಬುದು ಜಿಲ್ಲೆಯ ಜನರ ಒತ್ತಾಸೆಯಾಗಿದೆ. ಇದನ್ನು ಹೊರತುಪಡಿಸಿದರೆ ಚಂದ್ರಪ್ಪ ಇಲ್ಲಾ ನಾರಾಯಣ ಸ್ವಾಮಿ ಗೆಲುವು ಸಾಧಿಸುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿಕೊಂಡಿರುವ ಉದಾಹರಣೆಗಳು ಸಿಗುತ್ತವೆ.

Intro:ಲೋಕಸಭಾ ಚುನಾವಣೆಗೆ ಮತದಾನ ಮುಕ್ತಾಯಾದ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿದೆ ಸೋಲು ಗೆಲುವಿನ ಲೆಕ್ಕಾಚಾರ
ಚಿತ್ರದುರ್ಗ:- ಕೋಟೆನಾಡು ಚಿತ್ರದುರ್ಗದಲ್ಲಿ ಮೊದಲ ಹಂತದ ಮತದಾನ ಮುಕ್ತಾಯಾವಾಗಿದೆ. ಇದೀಗ ಮತದಾನದ ಬಳಿಕ ಅಭ್ಯರ್ಥಿಗಳ ನಡುವೆ ಸೋಲು ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಅದ್ರೇ ಜಿಲ್ಲೆಯ ಮತದಾರರು ಕೈಗೆ ಸಿಗುವ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಕೋಟೆನಾಡು ಚಿತ್ರದುರ್ಗದಲ್ಲಿ ಲೋಕಸಮರದ ಕಾವು ಆರಿದೆ. ಈಗಾಗಲೇ ಮೊದಲ ಹಂತದ ಮತದಾನ ಕೂಡ ಮುಕ್ತಾಯವಾಗಿದೆ. ಕ್ಷೇತ್ರದ ಮತದಾರರು ಮಧ್ಯೆ ಕೈ ಕಮಲ ಕಲಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಹೌದು ಮೈತ್ರಿ ಅಭ್ಯರ್ಥಿ ಬಿಎನ್ ಚಂದ್ರಪ್ಪ ಬಿಜೆಪಿಯಿಂದ ಎ ನಾರಾಯಣ ಸ್ವಾಮಿ ಕಣಕ್ಕಿಳಿದಿದ್ದು, ಹಣೆ ಬರಹ ಮುಂದಿನ ತಿಂಗಳು 23 ಕ್ಕೆ ತಿಳಿಯಲಿದೆ. ಲೋಕ ಸಮರದ ತೀರ್ಪು ಬರುವ ಮುನ್ನ ಕ್ಷೇತ್ರದ ಜನ್ರು ಸೋಲು ಗೆಲುವಿನ ಬಗ್ಗೆ ಲೆಕ್ಕಚಾರ ಹಾಕುತ್ತಿದ್ದಾರೆ, ಕೆಲ ಜನಸಾಮಾನ್ಯರು ಸರಳ ಸಜ್ಜನಿಯ ಹಾಗೂ ಕೈ ಸಿಗುವ ಬಿಎನ್ ಚಂದ್ರಪ್ಪ ಸಂಸದರನ್ನು ಸ್ವೀಕರಿಸುತ್ತಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೂ ಬಿಜೆಪಿ ಅಭ್ಯರ್ಥಿ ಎ ನಾರಾಯಣ ಸ್ವಾ,ಮಿಯವರಿಗೆ ಭೋವಿ ಸಮುದಾಯ ಸೇರಿದ್ದಂತೆ ಲಂಬಾಣಿ ತಳ ಸಮುದಾಯಗಳು ಕೂಡ ಕಂಠವಾಗಿವೆ. ನಾನು ಆನೇಕಲ್ ಗಂಡುಗಲಿ ಎಂದು ಸಾಕಷ್ಟು ಬಾರಿ ಬಹಿರಂಗವಾಗಿ ಹೇಳಿಕೆ ನೀಡಿರುವುದು ಕೂಡ ಎ ನಾರಾಯಣ ಸ್ವಾಮಿಯವರಿಗೆ ಕಂಠಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.
ನಾನು ಆನೇಕಲ್ ಗಂಡುಗಲಿ ಎಂಬ ಹೇಳಿಕೆ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದರಿಂದ ನಾರಾಯಣ ಸ್ವಾಮಿ ಗೆಲುವು ಸಾಧಿಸಿದ ಬಳಿಕ ನಮಗೆ ಸಿಗ್ತಾರ ಎಂಬ ಯಕ್ಷ ಪ್ರಶ್ನೇ ಮತದಾರರಲ್ಲಿ ಕಾಡುತ್ತಿದೆ. ಇನ್ನು ಮೈತ್ರಿ ಅಭ್ಯರ್ಥಿ ಬಿಎನ್ ಚಂದ್ರಪ್ಪ ಪರ ಸರಳ ವ್ಯಕ್ತಿಯ ಮಾತುಗಳು ಕೇಳಿಬರುತ್ತಿದ್ದು, ಸಂಸದರಾಗಿ ಆಯ್ಕೆ ಆಗಬೇಕೆಂಬುದು ಜಿಲ್ಲೆಯ ಜನ್ರು ಒತ್ತಾಸೆಯಾಗಿದೆ. ಇದನ್ನು ಹೊರೆತುಪಡಿಸಿದ್ರೇ ಚಂದ್ರಪ್ಪ ಇಲ್ಲಾ ನಾರಾಯಣ ಸ್ವಾಮಿ ಗೆಲುವು ಸಾಧಿಸುತ್ತಾರೇ ಎಂದು ಬೆಟ್ಟಿಂಗ್ ಕೂಡ ಕಟ್ಟಿಕೊಂಡಿರುವ ಉದಾಹರಣೆಗಳು ಕೂಡ ಕಾಣ ಸಿಗುತ್ತವೆ.
ಒಟ್ಟಾರೆ ಕೋಟೆನಾಡಿನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜನ್ರಲ್ಲಿ ಏರ್ಪಟ್ಟಿದ್ದು, ಚಿತ್ರದುರ್ಗದ ಮತದಾರ ಯಾರ ಪರ ಒವು ತೋರುತ್ತಾನೆ, ಯಾವಾ ಅಭ್ಯರ್ಥಿ ಗೆಲುವು ಸಾಧಿಸುತ್ತಾನೇ ಎಂಬುದು ರಾಜಕೀಯ ನಾಯಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಡಿ ನೂರುಲ್ಲಾ ಈಟಿವ ಭಾರತ್ ಚಿತ್ರದುರ್ಗ…
Body:solu-gelavuConclusion:lekkachara
Last Updated : Apr 22, 2019, 10:24 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.