ಚಿತ್ರದುರ್ಗ : ಬೇರೆ ಮದುವೆಯಾಗಿದ್ದ ಪ್ರೇಯಸಿಯನ್ನು ನಂಬಿಸಿ ಗಂಡನಿಂದ ಬೇರ್ಪಡಿಸಿ 5 ವರ್ಷಗಳ ಕಾಲ ಸಂಸಾರ ನಡೆಸಿದ ಯುವಕ ಕೈಕೊಟ್ಟು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ಮದುವೆ ಅಂದ್ರೆ ನಾಪತ್ತೆಯಾದ ಪ್ರೇಮಿ: ಗಂಡನನ್ನು ಬಿಟ್ಟು ಬಂದಾಕೆಗೆ ಮೋಸ
ಯುವತಿಯೊಬ್ಬಳನ್ನು ಮಂಜುನಾಥ್ ಎಂಬ ಯುವಕ ಪ್ರೀತಿಸುತ್ತಿದ್ದ. ಅವಳು ಬೇರೆ ಮದುವೆಯಾದರೂ ಕೂಡಾ ಗಂಡನಿಂದ ಆಕೆಯನ್ನು ಬೇರ್ಪಡಿಸಿ 5 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿದ್ದಾನೆ. ಈ ನಡುವೆ ಯುವತಿ ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದ್ರೆ ಸಬೂಬು ಹೇಳಿಕೊಂಡೇ ಬಂದ ಆರೋಪಿ ಆಕೆಯ ಜೊತೆಯಲ್ಲಿ ಬಲವಂತವಾಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
![ಮದುವೆ ಅಂದ್ರೆ ನಾಪತ್ತೆಯಾದ ಪ್ರೇಮಿ: ಗಂಡನನ್ನು ಬಿಟ್ಟು ಬಂದಾಕೆಗೆ ಮೋಸ chitradurga-lovers-marriage-cheating](https://etvbharatimages.akamaized.net/etvbharat/prod-images/768-512-5426810-thumbnail-3x2-ldkfj.jpg?imwidth=3840)
ಪಟ್ಟಣದ ಹುನುಮಂತ ನಗರದ ಯುವತಿಯೊಬ್ಬಳನ್ನು ಮಂಜುನಾಥ್ ಎಂಬ ಯುವಕ ಪ್ರೀತಿಸುತ್ತಿದ್ದ. ಈ ಯುವತಿ ಬೇರೆ ಮದುವೆಯಾದರೂ ಕೂಡಾ ಗಂಡನಿಂದ ಆಕೆಯನ್ನು ಬೇರ್ಪಡಿಸಿ 5 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿದ್ದಾನೆ. ಈ ನಡುವೆ ಯುವತಿ ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದ್ರೆ ಸಬೂಬು ಹೇಳಿಕೊಂಡೇ ಬಂದ ಆರೋಪಿ ಆಕೆಯ ಜೊತೆಯಲ್ಲಿ ಬಲವಂತವಾಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಮಂಜುನಾಥ್ಗೆ ಈ ಮೊದಲೇ ಮತ್ತೊಂದು ಮದುವೆಯಾಗಿರುವ ವಿಷಯ ನನಗೆ ಗೊತ್ತಿರಲಿಲ್ಲ. ವಿಚಾರ ತಿಳಿದ ಮೇಲೆ ಮದುವೆಯಾಗುವಂತೆ ಪಟ್ಟು ಹಿಡಿದಾಗ ನನಗೆ ಮೋಸ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಒಂದೂವರೆ ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇನೆ, ಆದರೆ ಪೊಲೀಸರು ಆರೋಪಿ ಜೊತೆ ಶಾಮೀಲಾಗಿ ದೂರು ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಆತನ ವಿರುದ್ದ ಎಫ್ಐಆರ್ ಮಾಡಿ, ನನಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಠಾಣೆ ಮುಂದೆಯೇ ವಿಷ ಕುಡಿಯುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ.
ಚಿತ್ರದುರ್ಗ : ಬೇರೆ ಮದುವೆಯಾಗಿದ್ದ ಪ್ರೇಯಸಿಯನ್ನು ನಂಬಿಸಿ ಗಂಡನಿಂದ ಬೇರ್ಪಡಿಸಿ 5 ವರ್ಷಗಳ ಕಾಲ ಸಂಸಾರ ನಡೆಸಿದ ಯುವಕ ಕೈಕೊಟ್ಟು ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.
ಪಟ್ಟಣದ ಹುನುಮಂತ ನಗರದ ಯುವತಿಯೊಬ್ಬಳನ್ನು ಮಂಜುನಾಥ್ ಎಂಬ ಯುವಕ ಪ್ರೀತಿಸುತ್ತಿದ್ದ. ಈ ಯುವತಿ ಬೇರೆ ಮದುವೆಯಾದರೂ ಕೂಡಾ ಗಂಡನಿಂದ ಆಕೆಯನ್ನು ಬೇರ್ಪಡಿಸಿ 5 ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿದ್ದಾನೆ. ಈ ನಡುವೆ ಯುವತಿ ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದ್ರೆ ಸಬೂಬು ಹೇಳಿಕೊಂಡೇ ಬಂದ ಆರೋಪಿ ಆಕೆಯ ಜೊತೆಯಲ್ಲಿ ಬಲವಂತವಾಗಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಮಂಜುನಾಥ್ಗೆ ಈ ಮೊದಲೇ ಮತ್ತೊಂದು ಮದುವೆಯಾಗಿರುವ ವಿಷಯ ನನಗೆ ಗೊತ್ತಿರಲಿಲ್ಲ. ವಿಚಾರ ತಿಳಿದ ಮೇಲೆ ಮದುವೆಯಾಗುವಂತೆ ಪಟ್ಟು ಹಿಡಿದಾಗ ನನಗೆ ಮೋಸ ಮಾಡಿ ಪರಾರಿಯಾಗಿದ್ದಾನೆ. ಈ ಬಗ್ಗೆ ಒಂದೂವರೆ ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇನೆ, ಆದರೆ ಪೊಲೀಸರು ಆರೋಪಿ ಜೊತೆ ಶಾಮೀಲಾಗಿ ದೂರು ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೇ ಆತನ ವಿರುದ್ದ ಎಫ್ಐಆರ್ ಮಾಡಿ, ನನಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಠಾಣೆ ಮುಂದೆಯೇ ವಿಷ ಕುಡಿಯುವುದಾಗಿ ಯುವತಿ ಬೆದರಿಕೆ ಹಾಕಿದ್ದಾಳೆ.
ಸ್ಲಗ್: ಪಾಯ್ಸನ್ ಲೇಡಿ
ವರದಿ: ವೀರೇಶ್
ಜಿಲ್ಲೆ: ಚಿತ್ರದುರ್ಗ
ಆಂಕರ್: ಪ್ರೀತಿಸುತ್ತಿದ್ದ ಯುವತಿ ಬೇರೆಯವನೊಂದಿಗೆ ಮದುವೆಯಾದಮೇಲೆ ಆಕೆಯನ್ನು ಗಂಡನಿಂದ ದೂರ ಮಾಡಿ ಐದು ವರ್ಷಗಳ ಕಾಲ ತನ್ನ ಜೊತೆಯಲ್ಲಿಟ್ಟುಕೊಂಡಿದ್ದ ಪ್ರೇಮಿ ಈಗ ನಂಬಿ ಬಂದವಳಿಗೆ ಕೈಕೊಟ್ಟು ಪರಾರಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ, ಚಿತ್ರದುರ್ಗದ ಹನುಮಂತನಗರದ ಯುವತಿ ಸವಿತಾ ಈಗ ವಂಚಿಸಿದವನ ವಿರುದ್ದ ಕ್ರಮ ಕೈಗೊಳ್ಳುವಂತೆ ಮಹಿಳಾ ಪೊಲೀಸ್ ಠಾಣೆ ಬಳಿ ವಿಷದ ಬಾಟಲ್ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾಳೆ, ಆರೋಪಿ ಪ್ರೇಮಿ ಮಂಜುನಾಥ್ ಸವಿತಾಳನ್ನ ಪತಿಯಿಂದ ಬೇರ್ಪಡಿಸಿ ಆಕೆಯ ಜೊತೆ ಐದು ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸ ಮಾಡಿದ್ದಾನೆ, ಈ ನಡುವೆ ತನ್ನನ್ನು ಮದುವೆಯಾಗುವಂತೆ ಯುವತಿ ಕೇಳಿಕೊಂಡರು ಸಬೂಬು ಹೇಳಿಕೊಂಡು ಆಕೆಯ ಜೊತೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸುತ್ತಿದ್ದು, ಮಂಜುನಾಥ್ ಗೆ ಈ ಮೊದಲೇ ಮತ್ತೊಂದು ಮದುವೆಯಾಗಿರುವ ವಿಷಯ ನನಗೆ ಗೊತ್ತಿರಲಿಲ್ಲ, ತಡವಾಗಿ ವಿಚಾರ ತಿಳಿದಮೇಲೆ ಮದುವೆಯಾಗುವಂತೆ ಪಟ್ಟು ಹಿಡಿದಾಗ ನನಗೆ ಮೋಸ ಮಾಡಿ ಪರಾರಿಯಾಗಿದ್ದಾನೆ, ಈ ಬಗ್ಗೆ ಒಂದೂವರೆ ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದೇನೆ, ಆದರೆ ಪೊಲೀಸರು ಆರೋಪಿ ಜೊತೆ ಷಾಮೀಲಾಗಿ ದೂರು ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ, ಕೂಡಲೇ ಆತನ ವಿರುದ್ದ ಎಫ್ಐಆರ್ ಮಾಡಿ ನನಗೆ ನ್ಯಾಯ ದೊರಕಿಸಿಕೊಡಬೇಕು, ಇಲ್ಲದಿದ್ದರೆ ಠಾಣೆ ಮುಂದೆಯೇ ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದ್ದಾಳೆ..
ಬೈಟ್: ಸವಿತಾ, ಸಂತ್ರಸ್ತ ಯುವತಿ, ಹನುಮಂತನಗರ, ಚಿತ್ರದುರ್ಗBody:ೋಖಾConclusion:ಎವಿಬಿ