ETV Bharat / state

ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ಆಂಬ್ಯಲೆನ್ಸ್​ನಲ್ಲೇ ರೋಗಿ ವಿಲ ವಿಲ - Charmadi Ghat

ಭಾರಿ ಮಳೆ ಹಿನ್ನೆಲೆ ಮಲೆನಾಡಿನ ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿದೆ. ಹೀಗಾಗಿ ಎರಡು ದಿನಗಳ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ರೋಗಿ ಪರದಾಟ
author img

By

Published : Aug 8, 2019, 4:53 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆ ಇಂದು ಮತ್ತು ನಾಳೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ರೋಗಿ ಪರದಾಟ

ಮಂಗಳೂರಿಗೆ ತೆರಳಲು ದಾರಿ ಕಾಣದೇ ರೋಗಿಯೊಬ್ಬರು ನರಳಾಡಿದ ಘಟನೆ ಬೆಳಕಿಗೆ ಬಂದಿದೆ. ತುರ್ತು ಚಿಕಿತ್ಸೆಗಾಗಿ ಬಣಕಲ್ ನಿವಾಸಿ ಸಾಧಿಕ್ ಮಂಗಳೂರಿಗೆ ಹೋಗಬೇಕಾಗಿತ್ತು. ಆದರೇ ಚಾರ್ಮಾಡಿ ಘಾಟಿ ಬಂದ್ ಆಗಿರುವ ಕಾರಣ ದಾರಿ ಇರಲಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಅಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದು ಸುರಕ್ಷಿತವಾಗಿ ರೋಗಿಯನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಸಾಧಿಕ್ ಈಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆ ಇಂದು ಮತ್ತು ನಾಳೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಚಾರ್ಮಾಡಿ ಘಾಟಿ ಬಂದ್: ಆಸ್ಪತ್ರೆಗೆ ತೆರಳಲಾಗದೆ ರೋಗಿ ಪರದಾಟ

ಮಂಗಳೂರಿಗೆ ತೆರಳಲು ದಾರಿ ಕಾಣದೇ ರೋಗಿಯೊಬ್ಬರು ನರಳಾಡಿದ ಘಟನೆ ಬೆಳಕಿಗೆ ಬಂದಿದೆ. ತುರ್ತು ಚಿಕಿತ್ಸೆಗಾಗಿ ಬಣಕಲ್ ನಿವಾಸಿ ಸಾಧಿಕ್ ಮಂಗಳೂರಿಗೆ ಹೋಗಬೇಕಾಗಿತ್ತು. ಆದರೇ ಚಾರ್ಮಾಡಿ ಘಾಟಿ ಬಂದ್ ಆಗಿರುವ ಕಾರಣ ದಾರಿ ಇರಲಿಲ್ಲ. ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಅಂಬುಲೆನ್ಸ್​ಗೆ ದಾರಿ ಮಾಡಿಕೊಟ್ಟಿದ್ದು ಸುರಕ್ಷಿತವಾಗಿ ರೋಗಿಯನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಸಾಧಿಕ್ ಈಗ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Intro:Kn_Ckm_14_Rogi naralata_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿರುವ ಹಿನ್ನಲೆ ಇಂದೂ ಮತ್ತು ನಾಳೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.ಆದರೇ ಮಂಗಳೂರಿಗೆ ಹೋಗಲು ದಾರಿ ಕಾಣದೇ ರೋಗಿಯೊಬ್ಬ ನರಳಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು ಚಾರ್ಮಾಡಿ ಘಾಟಿ ಬಂದ್ ಆಗಿರುವ ಹಿನ್ನಲೆ ರೋಗಿ ಪರದಾಟ ನಡೆದಿದ್ದಾನೆ. ತುರ್ತು ಚಿಕಿತ್ಸೆಗಾಗಿ ಬಣಕಲ್ ನಿವಾಸಿ ಸಾಧಿಕ್ ಅನಾರೋಗ್ಯದಿಂದಾ ಮಂಗಳೂರಿಗೆ ಹೋಗಬೇಕಾಗಿತ್ತು.ಆದರೇ ಚಾರ್ಮಾಡಿ ಘಾಟಿ ಬಂದ್ ಆಗಿರುವ ಕಾರಣ ದಾರಿ ಇರಲಿಲ್ಲ.ಆದರೇ ಸ್ಥಳೀಯರು ಹಾಗೂ ಪೋಲಿಸರು ಸಹಾಯದಿಂದಾ ರೋಗಿ ಸಾಧಿಕ್ ಚಾರ್ಮಾಡಿ ಘಾಟಿಯನ್ನು ದಾಟಿದ್ದಾರೆ.ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದು ಸುರಕ್ಷಿತವಾಗಿ ರೋಗಿಯನ್ನು ಮಂಗಳೂರಿಗೆ ಕಳುಹಿಸಿಕೊಟ್ಟಿದ್ದು ಸಾಧಿಕ್ ಈಗ ಮಂಗಳೂರಿನಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.