ETV Bharat / state

ಮುಗೀತು ಚಂದ್ರಗ್ರಹಣ: ಕಾಫಿನಾಡು, ಸಿಲಿಕಾನ್ ಸಿಟಿಯಲ್ಲಿ ವಿಶೇಷ ಪೂಜೆ

ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಚಂದ್ರ ಗ್ರಹಣ ಮುಕ್ತಾಯವಾದ ಬಳಿಕ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು.

author img

By

Published : Jul 17, 2019, 1:44 PM IST

ವಿಶೇಷ ಪೂಜೆ

ಚಿಕ್ಕಮಗಳೂರು/ಬೆಂಗಳೂರು: ಚಂದ್ರ ಗ್ರಹಣ ಮುಕ್ತಾಯವಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವರಿಗೆ ಶುದ್ಧೋದಕ ನೀರಿನ ಅಭಿಷೇಕ ಮಾಡಲಾಗಿದೆ.

ಗ್ರಹಣ ಮುಗಿಯುತ್ತಿದಂತೆ ದೇವಸ್ಥಾನದ ಅರ್ಚಕರು ಜಗನ್ಮಾತೆ ಅನ್ನಪೂರ್ಣೇಶ್ವರಿಗೆ ಅಭಿಷೇಕ ಮಾಡಿ ನಂತರ ಎಂದಿನಂತೆ ದೇವರಿಗೆ ಪೂಜೆಯನ್ನು ನೆರವೇರಿಸಲಾಗುತ್ತಿದೆ. ಬೆಳಿಗ್ಗೆ 9 ಗಂಟೆಗೆ ದೇವರಿಗೆ ಮಹಾ ಮಂಗಳಾರತಿ ಮಾಡಲಾಗಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.

ಚಂದ್ರ ಗ್ರಹಣ ಮುಗಿದ ನಂತರ ವಿಶೇಷ ಪೂಜೆ

ಬೆಂಗಳೂರಿನಲ್ಲಿ ಚಂದ್ರಗಹಣ ಮುಗಿದ ಹಿನ್ನೆಲೆಯಲ್ಲಿ ಇಂದು ದೇವಾಲಯಗಳಲ್ಲಿ ವಿಶೇಷ ಪೋಜೆ ಹೋಮ ಹವನ ಯಜ್ಞ ಯಾಗಗಳು ನಡೆದವು. ಗ್ರಹಣ ಬಿಟ್ಟ ನಂತರ ದೇವಾಲಯಗಳನ್ನು ಸ್ವಚ್ಚಗೊಳಿಸಿ, ಪ್ರಮುಖ ದೇವಾಲಯಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದವು. ಈ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

ಚಿಕ್ಕಮಗಳೂರು/ಬೆಂಗಳೂರು: ಚಂದ್ರ ಗ್ರಹಣ ಮುಕ್ತಾಯವಾದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವರಿಗೆ ಶುದ್ಧೋದಕ ನೀರಿನ ಅಭಿಷೇಕ ಮಾಡಲಾಗಿದೆ.

ಗ್ರಹಣ ಮುಗಿಯುತ್ತಿದಂತೆ ದೇವಸ್ಥಾನದ ಅರ್ಚಕರು ಜಗನ್ಮಾತೆ ಅನ್ನಪೂರ್ಣೇಶ್ವರಿಗೆ ಅಭಿಷೇಕ ಮಾಡಿ ನಂತರ ಎಂದಿನಂತೆ ದೇವರಿಗೆ ಪೂಜೆಯನ್ನು ನೆರವೇರಿಸಲಾಗುತ್ತಿದೆ. ಬೆಳಿಗ್ಗೆ 9 ಗಂಟೆಗೆ ದೇವರಿಗೆ ಮಹಾ ಮಂಗಳಾರತಿ ಮಾಡಲಾಗಿದ್ದು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.

ಚಂದ್ರ ಗ್ರಹಣ ಮುಗಿದ ನಂತರ ವಿಶೇಷ ಪೂಜೆ

ಬೆಂಗಳೂರಿನಲ್ಲಿ ಚಂದ್ರಗಹಣ ಮುಗಿದ ಹಿನ್ನೆಲೆಯಲ್ಲಿ ಇಂದು ದೇವಾಲಯಗಳಲ್ಲಿ ವಿಶೇಷ ಪೋಜೆ ಹೋಮ ಹವನ ಯಜ್ಞ ಯಾಗಗಳು ನಡೆದವು. ಗ್ರಹಣ ಬಿಟ್ಟ ನಂತರ ದೇವಾಲಯಗಳನ್ನು ಸ್ವಚ್ಚಗೊಳಿಸಿ, ಪ್ರಮುಖ ದೇವಾಲಯಗಳಾದ ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿದವು. ಈ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

Intro:Temple poojaBody:ಗ್ರಹಣ ಮುಗಿದ ನಂತರ ತೆರೆದ ದೇವಸ್ಥಾನಗಳು.ಚಂದ್ರಗಹಣ ಮುಗಿದ ಹಿನ್ನೆಲೆಯಲ್ಲಿ ಇಂದು ಸಿಲಿಕಾನ್ ಸಿಟಿಯ ದೇವಾಲಯಗಳಲ್ಲಿ ವಿಷೇಶ ಪೋಜೆ ಹೋಮ ಹವನ ಯಜ್ಞ ಯಾಗಗಳು ನಡೆಯಿತು

ಗ್ರಹಣ ಹಿಡಿದು ಬಿಟ್ಟ ನಂತರ ದೇವಾಲಯಗಳನ್ನು ಸ್ವಚ್ಛಗೊಳಿಸಿ, ವಿಶೇಷ ಪೂಜೆಯನ್ನು ನಗರದ ಪ್ರಮುಖ ದೇವಾಲಯಗಳಾದ
ಗವಿಗಂಗಾಧರೇಶ್ವರ ದೇವಸ್ಥಾನ, ದೊಡ್ಡ ಗಣಪತಿ ದೇವಸ್ಥಾನ, ಕಾಡು ಮಲ್ಲೇಶ್ವ ದೇವಾಲಯಗಳಲ್ಲಿ ವಿಶೇಷ ಪೋಜೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಜನರು.ದೇವರ ದರ್ಶನ ಪಡೆದರು ವಾಡಿಕೆಯಂತೆ ಗ್ರಹಣದ ನಂತರ ಮನೆಮನೆಗಳನ್ನು ಸಲ್ಲಿಸಿದ್ದ ಆಶೀರ್ವಾದ ಪಡೆದು ಮಂಜುನಾಥ್ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದು ನಡೆದುಬಂದಿದೆ

ಸಂಕಷ್ಟದಲ್ಲಿರುವ ಸರ್ಕಾರ ಉಳಿಸಿಕೊಳ್ಳಲು, ರಚನೆ ಮಾಡಲು, ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೇವರ ಮೊರೆ ಹೋಗಿ ಹೋಮ ಹವನ ಸಾಹಿತಿಗಳನ್ನು ಮಾಡುತ್ತಿರುವುದು ವಿಶೇಷ.Conclusion:Video attached

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.