ETV Bharat / state

ಮಂಗಳೂರು ಗೋಲಿಬಾರ್​​​​ ಕುರಿತು ಸೂಕ್ತ ತನಿಖೆ ನಡೆಯಲಿ: ಬೋಜೇಗೌಡ - Latest News For Bojegowda

ಮಂಗಳೂರಿನಲ್ಲಿ ನಡೆದ ಗೋಲಿಬಾರ್​​ಗೆ​ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಗೆ ತರುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

S.L Bhojegowda Talking About To Mangalore Issue
ಗೋಲಿಬಾರ್​ ಹಿಂದೆ ಯಾರಿದ್ದಾರೆ ಎಂದು ಸೂಕ್ತ ತನಿಖೆ ನಡೆಯಲಿ : ಎಸ್.ಎಲ್ ಬೋಜೇಗೌಡ
author img

By

Published : Dec 23, 2019, 9:13 PM IST

ಚಿಕ್ಕಮಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್​​ಗೆ​ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಗೆ ತರುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಲಿಬಾರ್​ ಹಿಂದೆ ಯಾರಿದ್ದಾರೆ ಎಂದು ಸೂಕ್ತ ತನಿಖೆ ನಡೆಯಲಿ: ಎಸ್.ಎಲ್.ಬೋಜೇಗೌಡ

ಸಿಒಡಿ ತನಿಖೆಗೆ ನೀಡುವುದರಿಂದ ಏನು ಪ್ರಯೋಜನವಿಲ್ಲ. ಎಷ್ಟೋ ಬಾರಿ ನ್ಯಾಯಾಂಗ ತನಿಖೆಗಳೇ ಬಿದ್ದು ಹೋಗಿವೆ. ಮೃತರ ಕುಟುಂಬಗಳಿಗೆ ಹತ್ತು ಲಕ್ಷ ರೂ. ಹಣ ನೀಡಿದ್ದಾರೆ. ಅದನ್ನು ನಾನು ಪರಿಹಾರ ಎಂದು ಹೇಳಲಾರೆ. ಆ ಸಂದರ್ಭದಲ್ಲಿನ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದರು.

ಸರ್ಕಾರ ಕಾನೂನುಗಳನ್ನು ಜಾರಿಗೆ ತಂದಾಗ ವೈಯಕ್ತಕವಾಗಿ ಹಾಗೂ ಸಾರ್ವಜನಿಕವಾಗಿ ಜನರು ಒಪ್ಪದೇ ಇದ್ದಾಗ ಇಂತಹ ಪ್ರತಿಭಟನೆಗಳು ನಡೆಯುವುದು ಸಾಮಾನ್ಯ. ಪ್ರಜಾಪ್ರಭುತ್ವ ವ್ಯವಸ್ಥಯೆಲ್ಲಿ ಅದಕ್ಕೆ ಅನುಮತಿ ಸಹ ಇದೆ. ಪ್ರತಿಭಟನೆ ಸಂದರ್ಭದಲ್ಲಿ ನಡೆದ ಗೋಲಿಬಾರ್​ ಸಂಬಂಧ ಸೂಕ್ತ ತನಿಖೆ ಅಗತ್ಯ ಎಂದರು.

ಇವತ್ತಿನ ಪರಿಸ್ಥಿತಿಯಲ್ಲಿ ಇಂತಹ ಪ್ರಕರಣಗಳಲ್ಲಿ ಈ ರೀತಿಯಾಗಿ ಆಗಬಾರದಿತ್ತು. ಗೋಲಿಬಾರ್​ಗೆ ಕಾರಣ ಯಾರು, ಅಲ್ಲಿ ಗೋಲಿಬಾರ್ ಮಾಡುವ ಪರಿಸ್ಥಿತಿ ನಿಜವಾಗಿಯೂ ನಿರ್ಮಾಣ ಆಗಿತ್ತಾ ಅಥವಾ ಬೇರೆ ಬೇರೆ ಕಾರಣದಿಂದ ಗೋಲಿಬಾರ್ ಆಯ್ತಾ ಎಂಬುದು ತಿಳಿಯಬೇಕು ಎಂದರು.

ಚಿಕ್ಕಮಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್​​ಗೆ​ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಗೆ ತರುವುದು ಉತ್ತಮ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಲಿಬಾರ್​ ಹಿಂದೆ ಯಾರಿದ್ದಾರೆ ಎಂದು ಸೂಕ್ತ ತನಿಖೆ ನಡೆಯಲಿ: ಎಸ್.ಎಲ್.ಬೋಜೇಗೌಡ

ಸಿಒಡಿ ತನಿಖೆಗೆ ನೀಡುವುದರಿಂದ ಏನು ಪ್ರಯೋಜನವಿಲ್ಲ. ಎಷ್ಟೋ ಬಾರಿ ನ್ಯಾಯಾಂಗ ತನಿಖೆಗಳೇ ಬಿದ್ದು ಹೋಗಿವೆ. ಮೃತರ ಕುಟುಂಬಗಳಿಗೆ ಹತ್ತು ಲಕ್ಷ ರೂ. ಹಣ ನೀಡಿದ್ದಾರೆ. ಅದನ್ನು ನಾನು ಪರಿಹಾರ ಎಂದು ಹೇಳಲಾರೆ. ಆ ಸಂದರ್ಭದಲ್ಲಿನ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದರು.

ಸರ್ಕಾರ ಕಾನೂನುಗಳನ್ನು ಜಾರಿಗೆ ತಂದಾಗ ವೈಯಕ್ತಕವಾಗಿ ಹಾಗೂ ಸಾರ್ವಜನಿಕವಾಗಿ ಜನರು ಒಪ್ಪದೇ ಇದ್ದಾಗ ಇಂತಹ ಪ್ರತಿಭಟನೆಗಳು ನಡೆಯುವುದು ಸಾಮಾನ್ಯ. ಪ್ರಜಾಪ್ರಭುತ್ವ ವ್ಯವಸ್ಥಯೆಲ್ಲಿ ಅದಕ್ಕೆ ಅನುಮತಿ ಸಹ ಇದೆ. ಪ್ರತಿಭಟನೆ ಸಂದರ್ಭದಲ್ಲಿ ನಡೆದ ಗೋಲಿಬಾರ್​ ಸಂಬಂಧ ಸೂಕ್ತ ತನಿಖೆ ಅಗತ್ಯ ಎಂದರು.

ಇವತ್ತಿನ ಪರಿಸ್ಥಿತಿಯಲ್ಲಿ ಇಂತಹ ಪ್ರಕರಣಗಳಲ್ಲಿ ಈ ರೀತಿಯಾಗಿ ಆಗಬಾರದಿತ್ತು. ಗೋಲಿಬಾರ್​ಗೆ ಕಾರಣ ಯಾರು, ಅಲ್ಲಿ ಗೋಲಿಬಾರ್ ಮಾಡುವ ಪರಿಸ್ಥಿತಿ ನಿಜವಾಗಿಯೂ ನಿರ್ಮಾಣ ಆಗಿತ್ತಾ ಅಥವಾ ಬೇರೆ ಬೇರೆ ಕಾರಣದಿಂದ ಗೋಲಿಬಾರ್ ಆಯ್ತಾ ಎಂಬುದು ತಿಳಿಯಬೇಕು ಎಂದರು.

Intro:Kn_Ckm_02_Mlc_Bhojegowda_av_7202347Body:ಚಿಕ್ಕಮಗಳೂರು :-

ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಆದಾಗ ಈ ರೀತಿಯಾ ಮಸೂದೆ ತಂದಾಗ ವೈತಿರಿಕ್ತವಾಗಿ ಸಾರ್ವಜನಿಕವಾಗಿ ಬೇರೆ ಬೇರೆ ಕಾರಣಗಳಿಂದಾ ಜನರು ಒಪ್ಪದಿದ್ದಾಗ ಇಂತಹ ಪ್ರತಿಭಟನೆ ಆಗೋದು ಸಹಜ. ಆದರೇ ನಂತರ ಆದಂತಹ ದುಷಪರಿಣಾಮಗಳಿಗೆ ನಾವು ಹಾಗೂ ಸರ್ಕಾರ ಯಾವ ರೀತಿ ಸ್ವಂಧಿಸಬೇಕು ಎಂಬುದು ಮುಖ್ಯ ಇದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರ ಈಗ ಪರಿಹಾರ ಘೋಷಣೆ ಮಾಡಿದೆ. ಮೃತನಿಗೆ ಬೆಲೆ ಕಟ್ಟಿದೆ ಎಂದೂ ನಾನು ಹೇಳೋದಿಲ್ಲ. ಸಿಓಡಿ ತನಿಖೆ ಮಾಡೋದಕ್ಕೆ ಹೇಳಿದ್ದಾರೆ. ನ್ಯಾಯಾಂಗ ತನಿಖೆಗಳೇ ಬಿದ್ದು ಹೋಗಿದೆ. ರಿಪೋರ್ಟ್ ಬಂದ ಮೇಲೆ ಯಾರ ಮೇಲೆ ಕ್ರಮ ಜರುಗಿಸಿದ್ದೀರಾ ಎಂದೂ ಹೇಳಿ. ನ್ಯಾಯಾಂಗ ತನಿಖೆಯಿಂದಾ ಅಥವಾ ಸಿಓಡಿ ತನಿಖೆಯಿಂದಾ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಇಂತಹ ಪ್ರಕರಣದಲ್ಲಿ ಈ ರೀತಿಯಾಗಿ ಆಗಬಾರದಿತ್ತು. ಗೋಲಿಬಾರ್ ಗೆ ಕಾರಣ ಯಾರು. ಅಧಿಕಾರಿಗಳು ಅಲ್ಲಿ ಗೋಲಿ ಬಾರ್ ಮಾಡುವ ಪರಿಸ್ಥಿತಿ ನಿಜವಾಗಿಯೂ ನಿರ್ಮಾಣ ಆಗಿತ್ತಾ. ಅಥವಾ ಬೇರೆ ಬೇರೆ ಕಾರಣದಿಂದಾ ಗೋಲಿಬಾರ್ ಆಯ್ತು ಎಂಬುದು ತನಿಖೆ ಆಗಬೇಕು. ಸಿಓಡಿ ತನಿಖೆಯಿಂದಾ ಏನು ಪ್ರಯೋಜನ ಇಲ್ಲ. ಇದರಿಂದ ಮೃತನ ಕುಟುಂಬಕ್ಕೆ ನ್ಯಾಯ ಸಿಗೋದಿಲ್ಲ ಎಂದೂ ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಹೇಳಿದರು....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.