ETV Bharat / state

ಮಳೆಗೆ ಚಿಕ್ಕಮಗಳೂರಲ್ಲಿ ಮೂವರು ಬಲಿ; ರಸ್ತೆ ಇಲ್ಲದೆ ಅಂತ್ಯಸಂಸ್ಕಾರ ನಡೆಸಲು ಪರದಾಟ

author img

By

Published : Aug 11, 2019, 2:37 PM IST

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುಡ್ಡ ಕುಸಿತ, ಮನೆ ಕುಸಿತದಂಥ ಪ್ರಕರಣಗಳು ನಡೆಯುತ್ತಿದ್ದು ಇಲ್ಲಿಯವರೆಗೆ ಮೂರು ಜನ ಬಲಿಯಾಗಿದ್ದಾರೆ.

ಮಳೆಗೆ ಚಿಕ್ಕಮಗಳೂರಿನಲ್ಲಿ ಮೂರು ಬಲಿ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಾಳೂರು ಹೊರಟ್ಟಿ ಗ್ರಾಮದಲ್ಲಿ ಗುಡ್ಡ ಕುಸಿದು ಮೃತಪಟ್ಟ ತಾಯಿ ಮತ್ತು ಮಗನ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದೆ ಕುಟುಂಬಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಂತ್ಯಸಂಸ್ಕಾರ ನಡೆಸಲಾಗದೆ ಪರದಾಟ

ನಿನ್ನೆ ಸಂಜೆಯೇ ಮೃತದೇಹ ಸಿಕ್ಕಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆದರೆ ಮೃತ ಶೇಷಮ್ಮ ಮತ್ತು ಸತೀಶ್ ಅವರ ಮೃತ ದೇಹವನ್ನು ಊರಿಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಊರಿಗೆ ಹೋಗಲು ರಸ್ತೆಯೇ ಇಲ್ಲದಂತಾಗಿದ್ದು, ಗುಡ್ಡ ಕುಸಿತದ ಪರಿಣಾಮ ಊರಿನ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ.

ಮೃತದೇಹಗಳನ್ನು ಆಸ್ವತ್ರೆಯಲ್ಲಿ ಇಟ್ಟುಕೊಂಡು ಸಂಬಂಧಿಕರು ಕಾಯುತ್ತಿದ್ದಾರೆ. ಕೂಡಲೇ ಶವ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಕಲ್ಪಿಸಿ ಎಂದು ಕುಟುಂಬಸ್ಥರು ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದಾರೆ.

Chikmagalur flood
ಯುವಕ ಶ್ರೀವತ್ಸ ಮೃತದೇಹ ಪತ್ತೆ

ಇತ್ತ ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಶ್ರೀವತ್ಸ ಎಂಬ ಯುವಕನ ಮೃತ ದೇಹ 4 ದಿನಗಳ ಬಳಿಕ ಪತ್ತೆಯಾಗಿದೆ. ಮೂಡಿಗೆರೆ ತಾಲೂಕಿನ ಆಲೂರಿನಲ್ಲಿ ಈ ಯುವಕ ಕೊಚ್ಚಿ ಹೋಗಿದ್ದ.

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಾಳೂರು ಹೊರಟ್ಟಿ ಗ್ರಾಮದಲ್ಲಿ ಗುಡ್ಡ ಕುಸಿದು ಮೃತಪಟ್ಟ ತಾಯಿ ಮತ್ತು ಮಗನ ಅಂತ್ಯಸಂಸ್ಕಾರ ನಡೆಸಲು ಸಾಧ್ಯವಾಗದೆ ಕುಟುಂಬಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಅಂತ್ಯಸಂಸ್ಕಾರ ನಡೆಸಲಾಗದೆ ಪರದಾಟ

ನಿನ್ನೆ ಸಂಜೆಯೇ ಮೃತದೇಹ ಸಿಕ್ಕಿದ್ದು, ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆದರೆ ಮೃತ ಶೇಷಮ್ಮ ಮತ್ತು ಸತೀಶ್ ಅವರ ಮೃತ ದೇಹವನ್ನು ಊರಿಗೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಊರಿಗೆ ಹೋಗಲು ರಸ್ತೆಯೇ ಇಲ್ಲದಂತಾಗಿದ್ದು, ಗುಡ್ಡ ಕುಸಿತದ ಪರಿಣಾಮ ಊರಿನ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ.

ಮೃತದೇಹಗಳನ್ನು ಆಸ್ವತ್ರೆಯಲ್ಲಿ ಇಟ್ಟುಕೊಂಡು ಸಂಬಂಧಿಕರು ಕಾಯುತ್ತಿದ್ದಾರೆ. ಕೂಡಲೇ ಶವ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಕಲ್ಪಿಸಿ ಎಂದು ಕುಟುಂಬಸ್ಥರು ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದಾರೆ.

Chikmagalur flood
ಯುವಕ ಶ್ರೀವತ್ಸ ಮೃತದೇಹ ಪತ್ತೆ

ಇತ್ತ ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಶ್ರೀವತ್ಸ ಎಂಬ ಯುವಕನ ಮೃತ ದೇಹ 4 ದಿನಗಳ ಬಳಿಕ ಪತ್ತೆಯಾಗಿದೆ. ಮೂಡಿಗೆರೆ ತಾಲೂಕಿನ ಆಲೂರಿನಲ್ಲಿ ಈ ಯುವಕ ಕೊಚ್ಚಿ ಹೋಗಿದ್ದ.

Intro:Body:

Kn_ckm_09_Deadbody found_av_7202347



Kn_Ckm_08_Antyasamskaraku dari illa_av_7202347



ಚಿಕ್ಕಮಗಳೂರು :-



ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಗುಡ್ಡ ಕುಸಿತ ಮನೆ ಕುಸಿತ ಪ್ರಕರಣಗಳು ನಡೆಯುತ್ತಲೇ ಇವೆ.ಮೊನ್ನೆ ಮೂಡಿಗೆರೆ ತಾಲೂಕಿನ ಬಾಳೂರು ಹೊರಟ್ಟಿ ಗ್ರಾಮದಲ್ಲಿ ಗುಡ್ಡ ಕುಸಿದು ತಾಯಿ ಮತ್ತು ಮಗ ಆ ಗುಡ್ಡ ಮಣ್ಣಿನಲ್ಲಿ ಸೇರಿ ಮೃತಪಟ್ಟಿದ್ದರು.ನಿನ್ನೆ ಸಂಜೆಯೇ ಶವ ಸಿಕ್ಕಿದ್ದು ಮೂಡಿಗೆರೆ ತಾಲೂಕ್ ಆಸ್ವತ್ರೆಗೆ ತಂದೂ ಪೋಸ್ಟ್ ಮಾರ್ಟ್ಂ ಕೂಡ ಮಾಡಲಾಗಿದೆ.ಆದರೇ ಈ ಘಟನೆಯಲ್ಲಿ ಮೃತ ಪಟ್ಟ ಶೇಷಮ್ಮ (60) ಸತೀಶ್ (42) ಅವರ ಅಂತ್ಯಾ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ.ಅವರ ಊರಿಗೆ ಮೃತ ದೇಹವನ್ನು ಕೊಂಡ್ಯೋಯ್ಯಲು ಸಾಧ್ಯವಾಗುತ್ತಿಲ್ಲ.ಏಕೆಂದರೇ ಆ ಊರಿಗೆ ಹೋಗಲು ರಸ್ತೆಯೇ ಇಲ್ಲದಂತಾಗಿದ್ದು ಗುಡ್ಡ ಕುಸಿತದಿಂದಾ ಊರಿನ ರಸ್ತೆ ಸಂಪೂರ್ಣ ಮುಚ್ಚಿ ಹೋಗಿದ್ದು ಮೃತ ದೇಹಗಳನ್ನು ಆಸ್ವತ್ರೆಯಲ್ಲಿ ಇಟ್ಟುಕೊಂಡು ಅವರ ಸಂಭದಿಕರು ಕಾಯುತ್ತಿದ್ದಾರೆ. ಮೂಡಿಗೆರೆ ತಾಲೂಕಿನ ಬಾಳೂರು ಹೊರಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಕೂಡಲೇ ರಸ್ತೆ ತೆರವು ಮಾಡಿ ಕೊಟ್ಟು ಅಂತ್ಯ ಸಂಸ್ಕಾರ ಮಾಡಲು ದಾರಿ ಮಾಡಿಕೊಡಿ ಎಂದೂ ಕುಟುಂಬಸ್ಥರು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.....



ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹ ಪತ್ತೆಯಾಗಿದೆ.ನಾಲ್ಕು ದಿನದ ಬಳಿಕ ಸಿಕ್ಕ ಮೃತದೇಹ ಪತ್ತೆಯಾಗಿದ್ದು ಮೂಡಿಗೆರೆ ತಾಲೂಕಿನ ಆಲೂರಿನಲ್ಲಿ ಈ ಯುವಕ ಕೊಚ್ಚಿ ಹೋಗಿದ್ದ.ಟ್ರಿಲ್ಲರ್ ತರಲು ಹೋದಾಗ ಕೊಚ್ಚಿ ಹೋಗಿ ಈ ಘಟನೆ ನಡೆದಿತ್ತು.ಶ್ರೀ ವತ್ಸ 22 ಮೃತ ದುರ್ದೈವಿಯಾಗಿದ್ದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಈ ಘಟನೆ ನಡೆದಿದೆ...





 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.