ಚಿಕ್ಕಮಗಳೂರು: ನನಗೆ ಕೊರೊನಾ ಇದೆ. ಯಾರು ಹತ್ತಿರ ಬರಬೇಡಿ ಎಂದೂ ವಿಚಿತ್ರವಾಗಿ ವ್ಯಕ್ತಿಯೊಬ್ಬ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ನಗರದ ಕಲ್ಲುದೊಡ್ಡಿ ಶಾಂತಿ ನಗರ ಬಡಾವಣೆಯಲ್ಲಿ ನಡೆದ ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಸ್ಥಳಕ್ಕೆ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರು ಭೇಟಿ ನೀಡಿದ್ದು, ಕೊರೊನಾ ಲಕ್ಷಣ ನನಗಿದೆ. ಕಾಪಾಡುವಂತೆ ಅಳಲು ತೋಡಿಕೊಂಡಿದ್ದಾನೆ. ನಂತರ ಈ ವ್ಯಕ್ತಿಯನ್ನು ಆ್ಯಂಬುಲೈನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.