ETV Bharat / state

ಗ್ರಾ. ಪಂ. ಡಾಟಾ ಎಂಟ್ರಿ ಆಪರೇಟರ್ ಆತ್ಮಹತ್ಯೆಗೆ ಯತ್ನ...

author img

By

Published : Nov 4, 2019, 6:17 PM IST

Updated : Nov 4, 2019, 7:07 PM IST

ಅತ್ತೆ ಮಾವರ ಕಿರುಕುಳ ತಾಳಲಾರದೆ ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಡೆತ್​ನೋಟ್ ಬರೆದು ಆತ್ಮಹತ್ಯೆಗೆ ಗ್ರಾ. ಪಂ ಡಾಟಾ ಎಂಟ್ರಿ ಅಪರೇಟ

ಚಿಕ್ಕಬಳ್ಳಾಪುರ: ಅತ್ತೆ ಮಾವನ ಕಿರುಕುಳ ತಾಳಲಾರದೆ ಗ್ರಾಮ ಪಂಚಾಯತಿ ಡಾಟಾ ಎಂಟ್ರಿ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ​ ಓರ್ವರು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ಜರುಗಿದೆ.

ನೇತ್ರಾವತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಈಕೆ ಆನೂರು ಗ್ರಾಮದ ನಿವಾಸಿಯಾಗಿದ್ದು, ಅದೇ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದರು. ಅತ್ತೆ ಮಾವರ ಕಿರುಕುಳ ತಾಳಲಾರದೆ ಇಂದು ಮನೆಯಲ್ಲಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಸಾರ್ವಜನಿಕ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಡೆತ್​ನೋಟ್​ನಲ್ಲಿ ಏನಿದೆ..?

ಡೆತ್​ನೋಟ್​
woman-attempts-suicide-at-chikkaballapur
ಡೆತ್​ನೋಟ್​
woman-attempts-suicide-at-chikkaballapur
ಡೆತ್​ನೋಟ್​
woman-attempts-suicide-at-chikkaballapur
ಡೆತ್​ನೋಟ್​

ಚಿಕ್ಕಬಳ್ಳಾಪುರ: ಅತ್ತೆ ಮಾವನ ಕಿರುಕುಳ ತಾಳಲಾರದೆ ಗ್ರಾಮ ಪಂಚಾಯತಿ ಡಾಟಾ ಎಂಟ್ರಿ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ​ ಓರ್ವರು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ಜರುಗಿದೆ.

ನೇತ್ರಾವತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಈಕೆ ಆನೂರು ಗ್ರಾಮದ ನಿವಾಸಿಯಾಗಿದ್ದು, ಅದೇ ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದರು. ಅತ್ತೆ ಮಾವರ ಕಿರುಕುಳ ತಾಳಲಾರದೆ ಇಂದು ಮನೆಯಲ್ಲಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಸಾರ್ವಜನಿಕ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಡೆತ್​ನೋಟ್​ನಲ್ಲಿ ಏನಿದೆ..?

ಡೆತ್​ನೋಟ್​
woman-attempts-suicide-at-chikkaballapur
ಡೆತ್​ನೋಟ್​
woman-attempts-suicide-at-chikkaballapur
ಡೆತ್​ನೋಟ್​
woman-attempts-suicide-at-chikkaballapur
ಡೆತ್​ನೋಟ್​
Intro:ಅತ್ತೆ ಮಾವ ಕಿರುಕುಳ ತಾಳಲಾರದೆ ಗ್ರಾಮಪಂಚಾಯತಿ ಡಾಟಾ ಎಂಟ್ರಿ ಆಪರೇಟರ್ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದೆ.Body:ತಾಲೂಕಿನ ಆನೂರು ಗ್ರಾಮದ ನಿವಾಸಿ ಅದೇ ಗ್ರಾಮದ ಗ್ರಾಮಪಂಚಾಯತಿ ಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೇತ್ರಾವತಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ ಎಂದು ತಿಳಿದು ಬಂದಿದೆ.

ಅತ್ತೆ ಮಾವರ ಕಿರುಕುಳ ತಾಳಲಾರದೆ ಇಂದು ಮನೆಯಲ್ಲಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಇನ್ನೂ ಅನುಮಾನಗೊಂಡ ಪತಿ ಉಪೇಂದ್ರ ಆಕೆಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಡೆತ್ ನೋಟ್ ನಲ್ಲಿ ಏನಿದೆ..?

ನನಗೆ ಇಷ್ಟವಿಲ್ಲದಿದ್ದರೂ ಪ್ರೀತಿಸಿದ ಹುಡಗನಿಗಾಗಿ ಮೊದುವೆಯಾದೆ.ಮೊದಲು ಗಂಡನ ಮನೆಯಲ್ಲಿ ಎಲ್ಲರು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.ಮೊದಲು ನನಗೆ ಹೆಣ್ಣು ಮಗು ಹುಟ್ಟಿತ್ತು ಯಾರಿಗೂ ಇಷ್ಟ ಇರಲಿಲ್ಲ ನಂತರ ಎರಡನೇ ಮಗು ಸಹ ಹೆಣ್ಣು ಮಗುವಾದರಿಂದ ಅತ್ತೆ ಪಾರ್ವತಮ್ಮ, ಮಾವ ಮನಿನರಸಪ್ಪ ಹಾಗೂ ನಾದಿನಿಯರಾದ ಲಕ್ಷ್ಮೀ, ವಿಮಲ ರವರಿಗೆ ನನ್ನ‌ ಮೇಲೆ ಕೋಪ ಹೆಚ್ಚು ಇದರಿಂದ ಪ್ರತಿದಿನ ಮಾನಸಿಕ ಹಿಂಸೆ‌ನೀಡುತ್ತಿದ್ದರು ವರದಕ್ಷಣೆ ಅಷ್ಟೇ ಅಲ್ಲದೆ ನಮ್ಮ ಮಗನಿಗೆ ಬೇರೊಬ್ಬರನ್ನು ಮದುವೆ ಮಾಡಿಕೊಂಡಿದ್ದಿದ್ದರೆ ವರದಕ್ಷಿಣೆ ಬರುತ್ತಿತ್ತು ನಿನ್ನಿಂದ‌ ನಮಗೇನು ಲಾಭ ಇಲ್ಲಾ ಎಂದು ಮಾನಸಿಕ ಹಾಗೂ ದೈಹಿಕ ಕಿರುಕುಳ‌ನೀಡುವುದರ ಜೊತೆಗೆ ಜಾತಿ ನಿಂದನೆ‌ಮಾಡುತ್ತಿದ್ದರು.ಅದೇ ರೀತಿ ನಮ್ಮ ಜೀವನಕ್ಕೆ ಮಾಡಿರುವ ಸಾಲ ಯಾರಿಗೆ ಕೊಡಬೆಕೆಂದು ಬರೆದಿಟ್ಟು ಆ ಹಣವನೆಲ್ಲಾ ಇವರೆ ಕಟ್ಟಿಕೊಡಬೇಕೆಂದು ತಮ್ಮ ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
Conclusion:ಬೈಟ್ - ಗಂಡ ಉಪೇಂದ್ರ
Last Updated : Nov 4, 2019, 7:07 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.